ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಮಣಿಪಾಲದ ಬಿಲ್ಡರ್

|
Google Oneindia Kannada News

ಉಡುಪಿ, ಸೆಪ್ಟೆಂಬರ್.24: ಬಿಲ್ಡರ್ ಒಬ್ಬರು ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದಲ್ಲಿ ನಡೆದಿದೆ. ಒಲಿವೆರಾ ಲೂಯಿಸ್ (68) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು.

ನಿನ್ನೆ ತಡ ರಾತ್ರಿ(ಸೆ.24) ಮಣಿಪಾಲದ ಸಂಬಂಧಿಕರ ಮನೆಯ ಸಮೀಪ ತಮ್ಮ ಫೋರ್ಡ್ ಕಾರಿನೊಳಗೆ ಒಲಿವೆರಾ ಲೂಯಿಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಗೆ ಡೆತ್ ನೋಟ್ ಬರೆದಿರುವ ಒಲಿವೆರಾ ಲೂಯಿಸ್, "ನನ್ನ ಸಾವಿಗೆ ನಾನೇ ಕಾರಣ. ಮಕ್ಕಳನ್ನು‌ ಚೆನ್ನಾಗಿ ನೋಡಿಕೋ" ಎಂದು ತಿಳಿಸಿದ್ದಾರೆ.

ಅಡುಗೆ ಚೆನ್ನಾಗಿಲ್ಲವೆಂಬ ಅವಹೇಳನಕ್ಕೆ ನೊಂದು ಬೆಂದುಹೋದ ಗೃಹಿಣಿಅಡುಗೆ ಚೆನ್ನಾಗಿಲ್ಲವೆಂಬ ಅವಹೇಳನಕ್ಕೆ ನೊಂದು ಬೆಂದುಹೋದ ಗೃಹಿಣಿ

ಖಾಸಗಿ ಶಿಪ್ ನ‌ ಮಾಜಿ ಉದ್ಯೋಗಿಯೂ ಆಗಿದ್ದ ಲೂಯಿಸ್, ಲಕ್ಷ್ಮೀಂದ್ರ ನಗರ ನಿವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ‌ ತೀರ್ವ ಖಿನ್ನತೆಗೂ ಒಳಗಾಗಿದ್ದರು. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Builder committed suicide incident happened in Manipal

ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರ್ಗಿ, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

English summary
Builder committed suicide incident happened in Manipal. Oliviera Louis (68) committed suicide. According to sources he suffered from Mental depression.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X