"ಒಂದಲ್ಲ, ಎರಡಲ್ಲ ಏಳು ತಂಡಗಳಾಗಿ ಪೀಸ್ ಪೀಸ್ ಆಯ್ತಾ ಕಾಂಗ್ರೆಸ್?"
ಉಡುಪಿ,
ಜನವರಿ.19:
ರಾಜ್ಯ
ಕಾಂಗ್ರೆಸ್
ನಲ್ಲಿ
ಒಂದಲ್ಲ
ಎರಡಲ್ಲ
ಏಳು
ತಂಡಗಳಾಗಿ
ಒಡೆದು
ಹೋಗಿದೆ
ಎಂದು
ಕೇಂದ್ರ
ಸಚಿವ
ಡಿ.ವಿ.
ಸದಾನಂದಗೌಡ
ಆರೋಪಿಸಿದ್ದಾರೆ.
ಉಡುಪಿಯಲ್ಲಿನ
ಶ್ರೀಕೃಷ್ಣ
ಮಠಕ್ಕೆ
ಭೇಟಿ
ನೀಡಿದ
ಸದಾನಂದಗೌಡರು
ನವಗ್ರಹ
ಕಿಂಡಿ
ಮೂಲಕ
ಕೃಷ್ಣನ
ದರ್ಶನ
ಪಡೆದರು.
ಶ್ರೀಕೃಷ್ಣನ
ದರ್ಶನದ
ಬಳಿಕ
ಮಾತನಾಡಿದ
ಕೇಂದ್ರ
ಸಚಿವ
ಡಿ.ವಿ.
ಸದಾನಂದಗೌಡ,
ಕಾಂಗ್ರೆಸ್
ನಲ್ಲಿ
ಒಗ್ಗಟ್ಟು
ಎಂಬುದಿಲ್ಲ
ಎಂದು
ಕಿಡಿ
ಕಾರಿದರು.
ಕೆಪಿಸಿಸಿಯ
ಮಾಜಿ
ಅಧ್ಯಕ್ಷ
ದಿನೇಶ್
ಗುಂಡುರಾವ್,
ಮಾಜಿ
ಮುಖ್ಯಮಂತ್ರಿ
ಸಿದ್ದರಾಮಯ್ಯ,
ಮಾಜಿ
ಸಂಸದ
ಮಲ್ಲಿಕಾರ್ಜುನ್
ಖರ್ಗೆ
,
ಕೆಪಿಸಿಸಿ
ಕಾರ್ಯಾಧ್ಯಕ್ಷ
ಈಶ್ವರ್
ಖಂಡ್ರೆ,
ಮಾಜಿ
ಸಚಿವ
ಡಿ.ಕೆ.
ಶಿವಕುಮಾರ್,
ಮಾಜಿ
ಮುಖ್ಯಮಂತ್ರಿ
ಡಾ.ಜಿ.ಪರಮೇಶ್ವರ್
ಸೇರಿದಂತೆ
ಎಲ್ಲರೂ
ದೆಹಲಿ
ಪ್ರವಾಸದಲ್ಲೇ
ಬ್ಯುಸಿ
ಆಗಿದ್ದಾರೆ
ಎಂದು
ವಾಗ್ದಾಳಿ
ನಡೆಸಿದರು.
ಸೂಟು-ಬೂಟು
ತೊಟ್ಟು
ವಿದೇಶಕ್ಕೆ
ಹಾರಿದ
ಬಿ.
ಎಸ್.
ಯಡಿಯೂರಪ್ಪ
ದೇಶದಲ್ಲಿ
ಕಾಂಗ್ರೆಸ್
ಒಂದು
ರಿಜೆಕ್ಟೆಂಡ್
ಗೂಡ್ಸ್
ಎಂದು
ಕೇಂದ್ರ
ಸಚಿವ
ಸದಾನಂದಗೌಡ
ದೂರಿದರು.
ವಿಪಕ್ಷ
ಸ್ಥಾನಮಾನ
ಪಡೆಯುವ
ತಾಕತ್
ಇಲ್ಲದ
ಪಕ್ಷವದು
ಎಂದು
ಮಾತಿನಲ್ಲೇ
ಕಾಂಗ್ರೆಸ್
ನಾಯಕರನ್ನು
ತಿವಿದರು.
ಸಿಎಎ
ಬಗ್ಗೆ
ಸುಖಾಸುಮ್ಮನೆ
ಗೊಂದಲ
ಸೃಷ್ಟಿ:
ಪೌರತ್ವ
ತಿದ್ದುಪಡಿ
ಕಾಯ್ದೆ
ಹಾಗೂ
ರಾಷ್ಟ್ರೀಯ
ನಾಗರಿಕ
ನೊಂದಣಿ
ಬಗ್ಗೆ
ಕಾಂಗ್ರೆಸ್
ನಾಯಕರಿಗೆ
ಕಿಂಚಿತ್ತೂ
ಮಾಹಿತಿಯಿಲ್ಲ.
ಆಳವಾದ
ಅಧ್ಯಯನ
ಮಾಡದಿದ್ದರೆ
ಗೊಂದಲ
ಆಗುತ್ತದೆ.
ಜನರಲ್ಲಿನ
ಗೊಂದಲ
ನಿವಾರಣೆಗೆ
ನಾವು
ಸಿದ್ಧರಿದ್ದು,
ಕಾಂಗ್ರೆಸ್
ನಾಯಕರು
ಪ್ರಜೆಗಳಲ್ಲಿ
ಗೊಂದಲ
ಸೃಷ್ಟಿಸುತ್ತಿದ್ದಾರೆ
ಎಂದು
ಆರೋಪಿಸಿದರು.
ಅಲ್ಲದೇ
ಸಿಎಎ
ಕಾಯ್ದೆ
ಜಾರಿ
ಆಗುವುದರಿಂದ
ದೇಶದ
130
ಕೋಟಿ
ಪ್ರಜೆಗಳಿಗೆ
ಯಾವುದೇ
ರೀತಿಯಲ್ಲೂ
ತೊಂದರೆ
ಆಗುವುದಿಲ್ಲ
ಎಂದು
ವಿಶ್ವಾಸ
ವ್ಯಕ್ತಪಡಿಸಿದರು.
"ಸಂಪುಟ
ವಿಸ್ತರಣೆ
ವಿಚಾರದಲ್ಲಿ
ಸಿಎಂಗೆ
ಸರ್ವಾಧಿಕಾರ":
ರಾಜ್ಯದಲ್ಲಿ
ಸಚಿವ
ಸಂಪುಟ
ವಿಸ್ತರಣೆಯಲ್ಲಿ
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಒಬ್ಬರಿಗೆ
ವಿಶೇಷ
ಅಧಿಕಾರವಿದೆ.
ಹೈಕಮಾಂಡ್
ಜೊತೆ
ಈಗಾಗಲೇ
ಸಮಾಲೋಚನೆ
ನಡೆಸಿದ್ದು
ಆಗಿದೆ.
ಪ್ರಧಾನಿ
ನರೇಂದ್ರ
ಮೋದಿ
ಜೊತೆ
ಸಿಎಂ
ಬಿಎಸ್
ವೈ
ಕೂಡಾ
ದಾವೋಸ್
ಪ್ರವಾಸಕ್ಕೆ
ತೆರಳಿದ್ದಾರೆ.
ಅಲ್ಲಿಂದ
ವಾಪಸ್
ಆಗುತ್ತಿದ್ದಂತೆ
ಸಂಪುಟ
ವಿಸ್ತರಣೆಯನ್ನು
ಮಾಡುವುದಾಗಿ
ಕೇಂದ್ರ
ಸಚಿವ
ಡಿ.ವಿ.ಸದಾನಂದಗೌಡ
ತಿಳಿಸಿದರು.