ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರಿನಲ್ಲಿ 6 ಮಂದಿ ಮೇಲೆ ಕರಡಿ ದಾಳಿ, ಓರ್ವ ರೈತ ಸಾವು

|
Google Oneindia Kannada News

ತುಮಕೂರು, ಮಾರ್ಚ್ 22: ಕರಡಿಯೊಂದು ಆರು ಮಂದಿಯ ಮೇಲೆ ದಾಳಿ ನಡೆಸಿದ್ದು ಓರ್ವ ರೈತ ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಕಡಕೊಳದಲ್ಲಿ ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ಮಹಿಳೆ ಕಡಕೊಳದಲ್ಲಿ ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ಮಹಿಳೆ

ರೈತ ವೀರಾಂಜನೇಯ(55) ಮೃತರು, ಶಿವಪ್ಪ ರೆಡ್ಡಿ, ನರಸಿಂಹ ರೆಡ್ಡಿ, ವೇಣುಗೋಪಾಲರೆಡ್ಡಿ, ಯರ್ರಪ್ಪಗೆ ಗಾಯಗಳಾಗಿವೆ. ಅರಣ್ಯ ಪಕ್ಕದ ಜಮೀನಿಗೆ ಹೋಗುವಾಗ ಕರಡಿ ದಾಳಿ ನಡೆಸಿದೆ. ಗಾಯಾಳು ರೈತರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

Bear Attack on 6 farmers in Tumkur one dies

ತುಮಕೂರಿನಲ್ಲಿ ಇತ್ತೀಚೆಗೆ ಕರಡಿ ಹಾವಳಿ ವಿಪರೀತವಾಗಿದೆ. ಮನೆಯಿಂದ ಹೊರಗಡೆ ತೆರಳಲು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.

English summary
A bear attack on farmesr near Tumkur one farmer died. Other six people were injured and admitted to hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X