ಜಮ್ಮು-ಕಾಶ್ಮೀರ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರಿಗೆ ಹೆಡೆಮುರಿ
ಶ್ರೀನಗರ್,
ಸಪ್ಟೆಂಬರ್.27:
ಕಣಿವೆ
ರಾಜ್ಯದಲ್ಲಿ
ಕಾರ್ಯಾಚರಣೆ
ನಡೆಸಿದ
ಭಾರತೀಯ
ಭದ್ರತಾ
ಪಡೆಯು
ಇಬ್ಬರು
ಉಗ್ರರಿಗೆ
ಹೆಡೆಮುರಿ
ಕಟ್ಟಿದ್ದಾರೆ.
ಜಮ್ಮು-ಕಾಶ್ಮೀರದ
ಪುಲ್ವಾಮಾ
ಜಿಲ್ಲೆ
ಅವಂತಿಪುರ
ಪ್ರದೇಶದ
ಸಂಬೂರಾದಲ್ಲಿ
ಉಗ್ರರು
ಅಡಗಿರುವ
ಬಗ್ಗೆ
ಮಾಹಿತಿ
ಸಿಕ್ಕಿತ್ತು.
ಭಾರತೀಯ
ಗುಪ್ತಚರ
ಇಲಾಖೆ
ನೀಡಿದ
ಮಾಹಿತಿ
ಆಧರಿಸಿ
ಕಾರ್ಯಾಕಣೆಗೆ
ಇಳಿದ
ಭದ್ರತಾ
ಸಿಬ್ಬಂದಿಯು
ಭಾನುವಾರ
ಸಂಜೆ
6.40
ಗಂಟೆಗೆ
ಮೊದಲು
ಒಬ್ಬ
ಉಗ್ರನನ್ನು
ಹೊಡೆದುರುಳಿಸಲಾಯಿತು.
ರಾತ್ರಿ
7.38
ಗಂಟೆಗೆ
ನಡೆದ
ಎನ್
ಕೌಂಟರ್
ನಲ್ಲಿ
2ನೇ
ಉಗ್ರನನ್ನು
ಹತ್ಯೆಗಯ್ಯಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ
ಒಬ್ಬ
ಉಗ್ರನನ್ನು
ಹೊಡೆದುರುಳಿಸಿದ
ಸೇನೆ
ಭಾರತೀಯ
ಭದ್ರತಾ
ಸಿಬ್ಬಂದಿ
ನಡೆಸಿದ
ಎನ್
ಕೌಂಟರ್
ನಲ್ಲಿ
ಹತ್ಯೆಯಾದ
ಉಗ್ರರು
ಯಾವ
ಸಂಘಟನೆಗೆ
ಸೇರಿದ್ದಾರೆ
ಎನ್ನುವ
ಬಗ್ಗೆ
ಯಾವುದೇ
ಮಾಹಿತಿ
ಲಭ್ಯವಾಗಿಲ್ಲ.
ಉಗ್ರರ
ಗುರುತು
ಪತ್ತೆ
ಬಳಿಕ
ಸಂಘಟನೆ
ಮತ್ತು
ಮೂಲವು
ದೃಢವಾಗಲಿದೆ
ಎಂದು
ಸೇನಾ
ಮೂಲಗಳು
ತಿಳಿಸಿವೆ.
ಅವಂತಿಪುರದಲ್ಲಿ
ಮುಂದುವರಿದ
ಕಾರ್ಯಾಚರಣೆ:
ಜಮ್ಮು
ಕಾಶ್ಮೀರ
ಪುಲ್ವಾಮಾ
ಜಿಲ್ಲೆ
ಅವಂತಿಪುರದ
ಸುತ್ತಮುತ್ತಲಿನ
ಪ್ರದೇಶಗಳಲ್ಲಿ
ಮತ್ತಷ್ಟು
ಶಂಕಿತ
ಉಗ್ರರು
ಅಡಗಿ
ಕುಳಿತಿರುವ
ಶಂಕೆ
ವ್ಯಕ್ತವಾಗಿದೆ.
ಈ
ಹಿನ್ನೆಲೆ
ಭದ್ರತಾ
ಸಿಬ್ಬಂದಿಯು
ಕಾರ್ಯಾಚರಣೆ
ಮುಂದುವರಿಸುತ್ತಿದೆ.
ಕಳೆದ
ಸಪ್ಟೆಂಬರ್.22ರಂದು
ಜಮ್ಮು
ಕಾಶ್ಮೀರದ
ಬುದ್ಗಾಮ್
ಪ್ರದೇಶದಲ್ಲಿ
ಉಗ್ರರು
ಅವಿತು
ಕುರಿತಿರುವ
ಬಗ್ಗೆ
ಮಾಹಿತಿ
ಪಡೆದ
ಭದ್ರತಾ
ಸಿಬ್ಬಂದಿ
ಕಾರ್ಯಾಚರಣೆಗೆ
ಇಳಿಯಿತು.
ಭದ್ರತಾ
ಸಿಬ್ಬಂದಿಯನ್ನು
ಕಂಡಾಕ್ಷಣ
ಉಗ್ರರು
ಗುಂಡಿನ
ದಾಳಿ
ನಡೆಸಿದ್ದರು.
ಬುದ್ಗಾಮ್
ನಲ್ಲಿರುವ
ಚರಾರ್-ಐ-ಶರೀಫ್
ಪ್ರದೇಶದಲ್ಲಿ
ಉಗ್ರರು
ಮತ್ತು
ಭದ್ರತಾ
ಸಿಬ್ಬಂದಿ
ನಡುವೆ
ಗುಂಡಿನ
ಚಕಮಕಿಯಲ್ಲಿ
ಒಬ್ಬ
ಉಗ್ರನನ್ನು
ಹೊಡೆದುರುಳಿಸಲಾಗಿತ್ತು.