ತವರು ಜಿಲ್ಲೆ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪರಿಗೆ ಅದ್ಧೂರಿ ಸ್ವಾಗತ
ಶಿವಮೊಗ್ಗ,
ಆಗಸ್ಟ್
27:
ಕರ್ನಾಟಕದ
ಮುಖ್ಯಮಂತ್ರಿ
ಸ್ಥಾನದಿಂದ
ರಾಜೀನಾಮೆ
ನೀಡಿದ
ಬಳಿ
ಮೊದಲ
ಬಾರಿಗೆ
ಶಿವಮೊಗ್ಗ
ಜಿಲ್ಲೆಗೆ
ಭೇಟಿ
ನೀಡಿದ
ಮಾಜಿ
ಸಿಎಂ
ಬಿ.ಎಸ್.ಯಡಿಯೂರಪ್ಪರಿಗೆ
ಬಿಜೆಪಿ
ಕಾರ್ಯಕರ್ತರು
ಮತ್ತು
ಅಭಿಮಾನಿಗಳು
ಅದ್ಧೂರಿ
ಸ್ವಾಗತ
ಕೋರಿದರು.
ಶಿವಮೊಗ್ಗದ
ವಿನೋಬನಗರದಲ್ಲಿರುವ
ನಿವಾಸಕ್ಕೆ
ಶುಕ್ರವಾರ
ಸಂಜೆ
ಯಡಿಯೂರಪ್ಪ
ಆಗಮಿಸಿದರು.
ಈ
ವೇಳೆ
ಹೂ
ಗುಚ್ಛ
ನೀಡಿ,
ಪಟಾಕಿ
ಸಿಡಿಸಿ
ಸಂಭ್ರಮಿಸಿದರು.
ಬಿಜೆಪಿ
ಮಹಿಳಾ
ಮೋರ್ಚಾ
ವತಿಯಿಂದ
ಬಿಎಸ್
ವೈರಿಗೆ
ರಾಖಿ
ಕಟ್ಟಲಾಯಿತು.
ಸಂಸದ
ಬಿ.ವೈ.ರಾಘವೇಂದ್ರ,
ಬಿಜೆಪಿ
ಜಿಲ್ಲಾಧ್ಯಕ್ಷ
ಟಿ.ಡಿ.ಮೇಘರಾಜ್,
ಪ್ರಮುಖರಾದ
ಪದ್ಮನಾಭ
ಭಟ್
ಸೇರಿದಂತೆ
ಹಲವರು
ಉಪಸ್ಥಿತರಿದ್ದರು.
ಸಿಎಂ ಸ್ಥಾನ ತೊರೆದ ಬಳಿಕ ಮೊದಲ ಬಾರಿಗೆ ತವರಿಗೆ ಯಡಿಯೂರಪ್ಪ
ತಮ್ಮ ನಿವಾಸದ ಎದುರಿನಲ್ಲೇ ಕಾರ್ಯಕರ್ತರ ಸಭೆ ನಡೆಸಿದ ಯಡಿಯೂರಪ್ಪ, ಶಿವಮೊಗ್ಗ ಜಿಲ್ಲೆ ಮತ್ತು ನಗರವು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವಾಗಿದ್ದು, ಮುಂದಿನ ಆರು ತಿಂಗಳಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕೈಗಾರಿಕೆಗಳಿಗೆ
ಹೆಚ್ಚು
ಹೆಚ್ಚು
ಉದ್ಯೋಗ
ಸೃಷ್ಟಿ:
ಶಿವಮೊಗದಲ್ಲಿ
ಮುಂದಿನ
ಆರು
ತಿಂಗಳಿನಲ್ಲೇ
ವಿಮಾನ
ಹಾರಾಟ
ಶುರುವಾಗಲಿದ್ದು,
ಹಲವು
ಕೈಗಾರಿಕೆಗಳು
ಆರಂಭಕ್ಕೆ
ಅದು
ನಾಂದಿ
ಹಾಡಲಿದೆ.
ಕೈಗಾರಿಕೆಗಳ
ಮೂಲಕ
ಹತ್ತಾರು
ಸಾವಿರ
ಯುವಕರಿಗೆ
ಉದ್ಯೋಗ
ಸಿಗಲಿದೆ.
ಇದರಿಂದ
ತಮ್ಮ
ಕನಸು
ನನಸಾದಂತಾಗಲಿದೆ
ಎಂದು
ತಿಳಿಸಿದರು.
ಬಿಜೆಪಿ
ಪಕ್ಷ
ಸಂಘಟನೆಯ
ಬಗ್ಗೆ
ಬಿಎಸ್
ವೈ
ಮಾತು:
ಇನ್ನೊಂದು
ವರ್ಷದಲ್ಲಿ
ಮತ್ತೊಮ್ಮೆ
ಬಿಜೆಪಿಯನ್ನು
ಅಧಿಕಾರಕ್ಕೆ
ತರಬೇಕಿದೆ.
ಅದಕ್ಕಾಗಿ
ರಾಜ್ಯಾದ್ಯಂತ
ಪ್ರವಾಸ
ಕೈಗೊಳ್ಳಲಿದ್ದೇನೆ.
ಬಳಿಕ
ವಿಧಾನಸಭೆ
ಕ್ಷೇತ್ರವಾರು
ಪ್ರವಾಸ
ಕೈಗೊಳ್ಳುತ್ತೇನೆ.
ಮೊದಲಿಗೆ
ತಮ್ಮ
ಶಾಸಕರು
ಇರುವ
ಕ್ಷೇತ್ರಗಳಲ್ಲಿ
ಪ್ರವಾಸ
ಮಾಡುತ್ತೇನೆ.
ಬಳಿಕ
ನಮ್ಮ
ನಮ್ಮ
ಶಾಸಕರು
ಇರದ
ಕ್ಷೇತ್ರಗಳಲ್ಲಿ
ಪ್ರವಾಸ
ಕೈಗೊಂಡು
ಅಲ್ಲೆಲ್ಲ
ಬಿಜೆಪಿ
ಗೆಲ್ಲಿಸುವ
ಪ್ರಯತ್ನ
ಮಾಡುತ್ತೇನೆ.
ಸ್ವಂತ
ಶಕ್ತಿ
ಮೇಲೆ
ಬಿಜೆಪಿ
ಅಧಿಕಾರಕ್ಕೆ
ತರಬೇಕಿದೆ
ಎಂದು
ಹೇಳಿದರು.
ನಮ್ಮ
ಮನೆ
ಬಾಗಿಲು
ಸದಾ
ತೆರೆದಿರುತ್ತದೆ:
ರಾಜ್ಯದ
ಯಾವುದೇ
ಜಾತಿ,
ಧರ್ಮದ
ಭೇದವಿಲ್ಲದೇ
ಎಲ್ಲರಿಗೂ
ನಮ್ಮ
ಮನೆ
ಬಾಗಿಲು
ಸದಾ
ತೆರೆದಿರುತ್ತದೆ.
ನಿಮ್ಮ
ಸಮಸ್ಯೆಗಳಿಗೆ
ಸ್ಪಂದಿಸಲು
ನಾನು
ಯಾವಾಗಲೂ
ಸಿದ್ಧನಾಗಿರುತ್ತೇನೆ
ಎಂದು
ಮಾಜಿ
ಮುಖ್ಯಮಂತ್ರಿ
ಬಿ
ಎಸ್
ಯಡಿಯೂರಪ್ಪ
ಭರವಸೆ
ನೀಡಿದರು.