ಕನಕಪುರ: ಬಾಯ್ಲರ್ ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾವು
ಕನಕಪುರ, ಜುಲೈ 11: ಬಾಯ್ಲರ್ ಸ್ವಚ್ಛಗೊಳಿಸುವ ವೇಳೆ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಕನಕಪುರದಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೊಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಆಂಥ್ಯಾಮ್ ಬಯೋಸೈನ್ ಕಾರ್ಖಾನೆಯಲ್ಲಿ ನಿನ್ನೆ(ಜು.10) ರಾತ್ರಿ ಈ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಮಾನವೀಯತೆ ಮರೆತ ಜನ, ವ್ಯಕ್ತಿ ಸಾವು
ಮೃತರನ್ನು ಕೋಲಾರ ಮೂಲದ ಲೋಕೇಶ್, ಗೊಟ್ಟಿಗೆಹಳ್ಳಿ ಮಹೇಶ್ ಮತ್ತು ತಮಿಳುನಾಡು ಮೂಲದ ಶರವಣ ಎಂದು ಗುರುತಿಸಲಾಗಿದೆ.
ಇನ್ನೋರ್ವ
ಕಾರ್ಮಿಕ
ಹರಿ
ವಿಲಿಘನ್
ಗಂಭೀರವಾಗಿ
ಗಾಯಗೊಂಡಿದ್ದು
ಆಸ್ಪತ್ರೆಯಲ್ಲಿ
ಚಿಕಿತ್ಸೆ
ನೀಡಲಾಗುತ್ತಿದೆ.
ಹಾರೋಹಳ್ಳಿ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಿಸಲಾಗಿದ್ದು,
ತನಿಖೆ
ನಡೆಯುತ್ತಿದೆ.
English summary
3 labourers suffocated to death while cleaning a boiler in a factory. The incident took place in Harohalli in Kanakapura taluk in Ramanagar district.