ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಇದ್ದ ಕಾರು ಅಪಘಾತ
ಪಾಟ್ನಾ, ಮೇ 31: ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರಿದ್ದ ಕಾರು ಅಪಘಾತಕ್ಕೀಡಾಗಿದೆ.
ಐಶ್ವರ್ಯ ರೈಗೆ ವಿಚ್ಛೇದನ ನೋಟೀಸ್ ಕೊಟ್ಟ ತೇಜ್ ಪ್ರತಾಪ್ ನಾಪತ್ತೆ!
ಶುಕ್ರವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು ಅಪಘಾತದಲ್ಲಿ ತೇಜ್ ಪ್ರತಾಪ್ಗೆ ಗಂಭೀರ ಗಾಯಗಳಾಗಿವೆ.ಪಾಟ್ನಾ ಇಕೋ ಪಾರ್ಕ್ ಬಳಿ ಅಪಘಾತ ಸಂಭವಿಸಿದೆ. ತೇಜ್ ಮಾರುತಿ ಬ್ರೇಜಾ ಕಾರಿನಲ್ಲಿ ತೆರಳುತ್ತಿದ್ದರು. ನಾಲ್ಕು ಮಂದಿ ಇದ್ದ ಕಾರಿಗೆ ಹೋಗಿ ಡಿಕ್ಕಿ ಹೊಡೆದಿದೆ , ಎರಡೂ ಕಾರುಗಳು ಡಿಕ್ಕಿಯ ರಭಸಕ್ಕೆ ನಜ್ಜು ಗುಜ್ಜಾಗಿದೆ. ತೇಜ್ ಪ್ರತಾಪ್ ಕಾಲಿಗೆ ಏಟಾಗಿದೆ. ಚಾಲಕ ಸೇರಿ ನಾಲ್ಕು ಮಂದಿಗೆ ಗಂಭೀರ ಗಾಯಳಾಗಿವೆ.
Comments
English summary
Tej Pratap Yadav, son of RJD leader Lalu Yadav, on Friday sustained injuries after his car met with an accident in Bihar’s Patna. The RJD leader was inside the car when it met with a head-on collision with another car coming from the opposite direction.
Story first published: Friday, May 31, 2019, 15:30 [IST]