ಆಮ್ಲಜನಕ ಹಾಗೂ ಅಗತ್ಯ ಔಷಧಗಳ ಪೂರೈಕೆಗೆ ಕಾರ್ಯಪಡೆ ರಚಿಸಿದ ಸುಪ್ರೀಂ
ನವದೆಹಲಿ, ಮೇ 08: ದೇಶಾದ್ಯಂತ ಆಮ್ಲಜನಕ ಪೂರೈಕೆ ಹಾಗೂ ಅಗತ್ಯ ಔಷಧಗಳ ಲಭ್ಯತೆ ಕುರಿತಂತೆ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂಕೋರ್ಟ್ ರಚಿಸಿದೆ.
ದೇಶದ ಪ್ರಖ್ಯಾತ ವೈದ್ಯರು, ಕೇಂದ್ರ ಸಂಪುಟ ಕಾರ್ಯದರ್ಶಿ ಸೇರಿ ಇತರೆ ಸದಸ್ಯರ ಕಾರ್ಯಪಡೆಯನ್ನು ಸುಪ್ರೀಂಕೋರ್ಟ್ ಇಂದು ರಚಿಸಿದೆ.
ಈ ರಾಷ್ಟ್ರೀಯ ಕಾರ್ಯಪಡೆಯು ದೇಶದ ವಿಭಿನ್ನ ರಾಜ್ಯಗಳಿಗೆ ಆಮ್ಲಜನಕ ಪೂರೈಸುವುದು, ಹಾಗೂ ಅಗತ್ಯ ಔಷಧಿಗಳ ಲಭ್ಯತೆಯನ್ನು ಪರಾಮರ್ಶಿಸುವ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.
ಹಾಗೆಯೇ ಭವಿಷ್ಯದ ಸವಾಲುಗಳನ್ನು ಎದುರಿಸಬೇಕಾದ ತುರ್ತು ಯೋಜನೆಗಳನ್ನು ಈ ಕಾರ್ಯಪಡೆ ರೂಪಿಸಲಿದೆ.ನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ನ್ಯಾಯಮೂರ್ತಿ ಎಂಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠವು ಈ ಆದೇಶ ನೀಡಿದೆ.
Recommended Video
ಈ
ರಾಷ್ಟ್ರೀಯ
ಕಾರ್ಯಪಡೆಯಲ್ಲಿ
ಕರ್ನಾಟಕದ
ಖ್ಯಾತ
ವೈದ್ಯ
ಡಾ.
ದೇವಿಪ್ರಸಾದ್
ಶೆಟ್ಟಿ
ಕೂಡ
ಇದ್ದಾರೆ.
ಕೊರೊನಾ
ನಿರ್ವಹಣೆಗೆ
ಸಂಬಂಧಿಸಿದಂತೆ
ಆಡಳಿತಾರೂಢ
ಸರ್ಕಾರಕ್ಕೆ
ಈ
ಕಾರ್ಯಪಡೆಯಿಂದ
ನೆರವಾಗಲಿದೆ
ಎನ್ನುವುದು
ನ್ಯಾಯಾಲಯದ
ಅಭಿಪ್ರಾಯವಾಗಿದೆ.
ಹಾಗೆಯೇ
ಈ
ಕಾರ್ಯಪಡೆಯವ
ವೈಜ್ಞಾನಿಕ
ಸಲಹೆಗಳು
ಸರ್ಕಾರಕ್ಕೆ
ನೆರವಾಗಲಿದೆ
ಎಂದು
ನ್ಯಾಯಪೀಠ
ಅಭಿಪ್ರಾಯಪಟ್ಟಿದೆ.
-ಡಾ.
ಭಾಬತೋಶ್
ಬಿಸ್ವಾಸ್
-ಡಾ.
ದೇವೇಂದ್ರ
ಸಿಂಗ್
ರಾಣಾ
-ಡಾ.
ದೇವಿ
ಪ್ರಸಾದ್
ಶೆಟ್ಟಿ
-ಡಾ.ಗಗನ್
ದೀಪ್
ಕಾಂಗ್
-ಡಾ.
ಜೆವಿ
ಪೀಟರ್
-ಡಾ.
ನರೇಶ್
ತ್ರೆಹನ್
-ಡಾ.ರಾಹುಲ್
ಪಂಡಿತ್
-ಡಾ.
ಸೌಮಿತ್ರ
ರಾವತ್
-ಡಾ.ಶಿವ್
ಕುಮಾರ್
ಸರಿನ್
-ಡಾ.
ಜರೀರ್