ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನರು ಹುಷಾರಾಗಿರಬೇಕು! ರಾಬರ್ಟ್ ವಾದ್ರಾ ಬಗ್ಗೆ ಸ್ಮೃತಿ ಇರಾನಿ ಲೇವಡಿ!

|
Google Oneindia Kannada News

ನವದೆಹಲಿ, ಏಪ್ರಿಲ್ 08: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ಕಾಂಗ್ರೆಸ್ ಪರ ದೇಶದ ಮೂಲೆ ಮೂಲೆಯಲ್ಲೂ ಪ್ರಚಾರ ಮಾಡುತ್ತೇನೆ ಎಂದಿರುವುದು ಬಿಜೆಪಿ ನಾಯಕರಿಗೆ ಆಡಿಕೊಳ್ಳಲು ಅತ್ಯುತ್ತಮ ಸರಕಾಗಿ ಸಿಕ್ಕಿಕೊಂಡಿದೆ!

ಹಲವು ಭೂ ಹಗರಣಗಳ ಆರೋಪಿಯಾಗಿರುವ ವಾದ್ರಾ ಕಾಂಗ್ರೆಸ್ ಪರ ಇಡೀ ಭಾರತದಾದ್ಯಂತ ಪ್ರಚಾರ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಪ್ರತಿಕ್ರಿಯೆ ನೀಡಿದ್ದು, "ನಾನು ಒಂದೇ ಒಂದು ಮಾತನ್ನು ಹೇಳುತ್ತೇನೆ. ರಾಬರ್ಟ್ ವಾದ್ರಾ ದೇಶದಲ್ಲಿ ಎಲ್ಲೇ ಹೋಗಿ ಪ್ರಚಾರ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಅವರು ಪ್ರಚಾರಕ್ಕೆ ತೆರಳುವ ಪ್ರದೇಶದ ಜನರು ತಮ್ಮ ಜಮೀನು, ಭೂಮಿಯ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದಿದ್ದರೆ ಒಳ್ಳೆಯದು" ಎಂದಿದ್ದಾರೆ.

 Smriti Iranis sarcastic statement on Robert Vadras campain plan

ಮನಿಲಾಂಡ್ರಿಂಗ್ ಕೇಸ್: ಸೋನಿಯಾ ಅಳಿಯ ರಾಬರ್ಟ್ ಗೆ ಷರತ್ತುಬದ್ಧ ಜಾಮೀನುಮನಿಲಾಂಡ್ರಿಂಗ್ ಕೇಸ್: ಸೋನಿಯಾ ಅಳಿಯ ರಾಬರ್ಟ್ ಗೆ ಷರತ್ತುಬದ್ಧ ಜಾಮೀನು

ವಿತ್ತ ಸಚಿವ ಅರುಣ್ ಜೇಟ್ಲಿ ಅವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಾದ್ರಾ ಪ್ರಚಾರಕ್ಕೆ ಬರುವುದು ಕಾಂಗ್ರೆಸ್ ಗೆ ಒಳಿತೋ, ಬಿಜೆಪಿಗೋ ಎಂಬುದನ್ನು ಕಾದುನೋಡಬೇಕು ಎಂದಿದ್ದರು!

English summary
Robert vadra's statement to campaigning for Congress party all over India, union minisiter Smriti Irani ironically critisised and told, 'if Robert Vadra go to capaign, people should be very careful about their land!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X