ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಪ್ಪುವನ್ನು ಹೊಗಳಿದ ರಾಹುಲ್ ಗೆ ಅನಂತ ಕುಮಾರ್ ತರಾಟೆ

|
Google Oneindia Kannada News

ನವದೆಹಲಿ, ಮಾರ್ಚ್ 22: ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೂ ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕರ್ನಾಟಕ ಜನಾಶೀರ್ವಾದ ಯಾತ್ರೆಯ ನಿಮಿತ್ತ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಟಿಪ್ಪು ಸುಲ್ತಾನ್ ಕೋಮು ಸೌಹಾರ್ದತೆಯ ಪ್ರತೀಕವಾಗಿ ನಿಲ್ಲುತ್ತಾರೆ' ಎಂಬ ಹೇಳಿಕೆ ನೀಡಿದ್ದರು.

ಟಿಪ್ಪು ಸುಲ್ತಾನ್ ವಿವಾದ: ಈಗ ದೆಹಲಿ ಅಸೆಂಬ್ಲಿಯಲ್ಲಿ!ಟಿಪ್ಪು ಸುಲ್ತಾನ್ ವಿವಾದ: ಈಗ ದೆಹಲಿ ಅಸೆಂಬ್ಲಿಯಲ್ಲಿ!

ಈ ಕುರಿತು ಪ್ರತಿಕ್ರಿಯೆ ನೀಡಿದ ಅನಂತ ಕುಮಾರ್, 'ದುರದೃಷ್ಟವೆಂದರೆ ವೋಟ್ ಬ್ಯಾಂಕಿಗಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ' ಎಂದು ದೂರಿದರು.

Rahul, Siddaramaiah engaged in communal-disharmony politics: Ananth Kumar

ಟಿಪ್ಪು ಸುಲ್ತಾನ್ ಎಷ್ಟು ಹಿಂದುಗಳ ಮಾರಣಹೋಮ ಮಾಡಿದ್ದಾನೆ ಮತ್ತು ಆತ ಎಂಥ ಕ್ರೂರ ದೊರೆ ಎಂಬುದು ಗೊತ್ತಿದ್ದರೂ ಆತನನ್ನು ಮಹಾನ್ ನಾಯಕ ಎನ್ನುತ್ತಿದ್ದಾರೆ. ಅವರು ಇನ್ನು ಮುಂದೆ ತುಘಲಕ್ ದಿನಾಚರಣೆ ಆಚರಿಸಿದರೆ ಅಚ್ಚರಿಯೇನಿಲ್ಲ ಎಂದು ಅವರು ಹೇಳಿದರು.

English summary
Union Parliamentary Affairs Minister Ananth Kumar on Thursday took a jibe at Congress president Rahul Gandhi and Karnataka Chief Minister Siddaramaiah and said they are engaged in vote-bank politics and communal-disharmony politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X