ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವ ಹಬ್ಬ: ನಿಮ್ಮ ಮತ 'ನ್ಯಾಯ' ಕ್ಕೆ ಎಂದ ರಾಹುಲ್ ಗಾಂಧಿ

|
Google Oneindia Kannada News

ನವದೆಹಲಿ, ಏಪ್ರಿಲ್ 18: ನಿಮ್ಮ ಮತ 'ನ್ಯಾಯ'ಕ್ಕೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡನೇ ಹಂತದ ಮತದಾನಕ್ಕೆ ಶುಭಹಾರೈಸಿ, ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

ಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗಲೋಕಸಭೆ ಚುನಾವಣೆ LIVE:ಪ.ಬಂಗಾಳದಲ್ಲಿ ಚುನಾವಣೆ ಗಲಭೆ, ಅಶ್ರುವಾಯು ಪ್ರಯೋಗ

"ನೀವು ಮತ ಚಲಾಯಿಸುವಾಗ ನಿಮ್ಮ ಮತ 'ನ್ಯಾಯ' ಕ್ಕೆ ಎಂಬುದನ್ನು ಮರೆಯದಿರಿ. ನಮ್ಮ ನಿರುದ್ಯೋಗಿ ಯುವಕರಿಗೆ, ಕಷ್ಟಪಡುವ ರೈತರಿಗೆ, ಜಾತಿ ಮತ್ತು ಧರ್ಮದಿಂದಾಗಿ ಕಿರುಕುಳ ಅನುಭವಿಸುವವರಿಗೆ ನ್ಯಾಯ ನೀಡುವವರಿಗೆ ಮತಚಲಾಯಿಸಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Rahul Gandhi requests people to cast their vote for Nyay.

ನಾನು ಹಿಂದುಳಿದ ವರ್ಗದವನು ಅಂತ ಹೀಗೆಲ್ಲ ಬಯ್ತಾರೆ ಎಂದ ಪ್ರಧಾನಿ ಮೋದಿನಾನು ಹಿಂದುಳಿದ ವರ್ಗದವನು ಅಂತ ಹೀಗೆಲ್ಲ ಬಯ್ತಾರೆ ಎಂದ ಪ್ರಧಾನಿ ಮೋದಿ

ಕಡುಬಡವರಿಗೆ ತಿಂಗಳಿಗೆ 6000 ರೂ.ನೀಡುವ ಆದಾಯ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ ಜಾರಿಗೆ ತರುವುದಾಗಿ ಹೇಳಿದೆ. ಈ ಯೋಜನೆಗೆ ಅದು 'ನ್ಯಾಯ್' ಎಂದೇ ಹೆಸರಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರಕ್ಕೆ ಬಂದ ತರೂರ್, ಕೊಂಡಾಡಿದ ರಾಹುಲ್ತಲೆಗೆ ಬ್ಯಾಂಡೇಜ್ ಸುತ್ತಿಕೊಂಡೇ ಪ್ರಚಾರಕ್ಕೆ ಬಂದ ತರೂರ್, ಕೊಂಡಾಡಿದ ರಾಹುಲ್

ದೇಶದ ಒಟ್ಟು 12 ರಾಜ್ಯಗಳ 95 ಕ್ಷೇತ್ರಗಳಿಗೆ ಏಪ್ರಿಲ್ 18 ರಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೆ.

English summary
Lok Sabha elections 2019: Congress president Rahul Gandhi requests people to cast their vote for 'Nyay'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X