ಚುನಾವಣಾ ಸಿಬ್ಬಂದಿ ಕೂಡ ಮುಂಚೂಣಿ ಕಾರ್ಯಕರ್ತರು, ಶೀಘ್ರ ಕೊರೊನಾ ಲಸಿಕೆ ವಿತರಣೆ
ನವದೆಹಲಿ,ಫೆಬ್ರವರಿ 26: ಚುನಾವಣಾ ಅಧಿಕಾರಿಗಳು ಕೂಡ ಮುಂಚೂಣಿ ಕಾರ್ಯಕರ್ತರು, ಹೀಗಾಗಿ ಅವರಿಗೂ ಶೀಘ್ರ ಕೊರೊನಾ ಲಸಿಕೆ ನೀಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ.
ಭಾರತೀಯ ಚುನಾವಣಾ ಆಯೋಗವು ಇಂದು ತಮಿಳುನಾಡು,ಪುದುಚೇರಿ,ಅಸ್ಸಾಂ,ಪಶ್ಚಿಮ ಬಂಗಾಳ ಹಾಗೂ ಕೇರಳ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದೆ.
ಕರ್ನಾಟಕದ 4 ಕ್ಷೇತ್ರಗಳ ಉಪ ಚುನಾವಣೆ ಘೋಷಿಸಿದ ಆಯೋಗ
ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮಾತನಾಡಿ, ಚುನಾವಣೆ ಆರಂಭಕ್ಕೂ ಮುನ್ನ ಚುನಾವಣಾ ಅಧಿಕಾರಿಗಳಿಗೆ ಲಸಿಕೆ ವಿತರಣೆಯಾಗಬೇಕು ಅವರೂ ಕೂಡ ಮುಂಚೂಣಿ ಕಾರ್ಯಕರ್ತರು ಎಂದು ಹೇಳಿದ್ದಾರೆ.
ಕೊರೊನಾದಿಂದಾಗಿ
ಮತದಾನವನ್ನು
ಒಂದು
ಗಂಟೆಗಳ
ಕಾಲ
ವಿಸ್ತರಿಸಲಾಗಿದೆ.
*ಅಭ್ಯರ್ಥಿ
ಜತೆ
ಇಬ್ಬರಿಗೆ
ಮಾತ್ರ
ತೆರಳಲು
ಅವಕಾಶ
*ಮನೆ,ಮನೆ
ಪ್ರಚಾರಕ್ಕೆ
ಕೇವಲ
ಐವರಿಗೆ
ಮಾತ್ರ
ಅವಕಾಶ
*ಅತಿ
ಸೂಕ್ಷ್ಮ
ಮತಗಟ್ಟೆಗಳಲ್ಲಿ
ಸಿಸಿಟಿವಿ
ಅಳವಡಿಕೆ
*ನಾಮಪತ್ರ
ಸಲ್ಲಿಸಲು
ಎರಡು
ವಾಹನಗಳಲ್ಲಿ
ಮಾತ್ರ
ಬರಬೇಕು
*ಮತದಾರರ
ಭದ್ರತೆಗೆ
ಆದ್ಯತೆ
*ಕೋವಿಡ್
ಸೋಂಕಿತರಿಗೆ
ಪ್ರತ್ಯೇಕ
ಎಸ್ಒಪಿ
*ಮತದಾನ
ಅವಧಿ
ಒಂದು
ಗಂಟೆ
ವಿಸ್ತರಣೆ
*ಶೇ.50ರಷ್ಟು
ಮತಗಟ್ಟೆಗಳಲ್ಲಿ
ವೋಟಿಂಗ್
ದೃಶ್ಯ
ನೇರಪ್ರಸಾರ
*
ಚುನಾವಣಾಧಿಕಾರಿ
ಸಮ್ಮುಖದಲ್ಲೇ
ನಾಮಪತ್ರ
ಸಲ್ಲಿಸಬೇಕು
ಪಶ್ಚಿಮ
ಬಂಗಾಳದಲ್ಲಿ
294
ಸ್ಥಾನಗಳಿಗೆ,
ತಮಿಳುನಾಡಿನಲ್ಲಿ
234
ಸ್ಥಾನಗಳಿಗೆ,
ಕೇರಳದಲ್ಲಿ
140
ಸ್ಥಾನಗಳಿಗೆ,
ಅಸ್ಸಾಂನಲ್ಲಿ
126
ಸ್ಥಾನಗಳಿಗೆ,
ಪುದುಚೇರಿಯಲ್ಲಿ
30
ಸ್ಥಾನಗಳಿಗೆ
ಚುನಾವಣೆ
ನಡೆಯಲಿದೆ.
5
ರಾಜ್ಯಗಳಲ್ಲಿನ
824
ಕ್ಷೇತ್ರಗಳಲ್ಲಿ
18.68
ಕೋಟಿ
ಮತದಾರರಿದ್ದಾರೆ.
ಚುನಾವಣಾ
ಆಯೋಗದ
ಸಹಾಯವಾಣಿ
ಸಂಖ್ಯೆ
1950
ಬಳಸಲು
ಸೂಚಿಸಲಾಗಿದೆ.