ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್ ಸ್ಟಂಟ್ ಬೇಡ ಎಂದಿದ್ದಕ್ಕೆ ಯುವಕನನ್ನು ಕೊಚ್ಚಿ ಕೊಂದರು

|
Google Oneindia Kannada News

ನವದೆಹಲಿ, ಜುಲೈ 13: ಬೈಕ್ ಸ್ಟಂಟ್ ಮಾಡುವುದು ಬೇಡ ಎಂದಿದ್ದಕ್ಕೆ ಯುವಕ ಮತ್ತವನ ಸ್ನೇಹಿತರು ಸೇರಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ರಘುವೀರನಗರದಲ್ಲಿ ಸೋಮವಾರ ನಡೆದಿದೆ.

Recommended Video

Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

ಸಂತ್ರಸ್ತರನ್ನು ಮನೀಷ್ ಎಂದು ಗುರುತಿಸಲಾಗಿದೆ. ಆತ ರಘುವೀರನಗರದ ನಿವಾಸಿಯಾಗಿದ್ದಾನೆ. ಆತನ ಕಾರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.

ಸರ್ವೆಗೆ ತೆರಳಿದ್ದ ತಹಶೀಲ್ದಾರ್ ಹತ್ಯೆ ಖಂಡಿಸಿದ ಸಿದ್ದರಾಮಯ್ಯಸರ್ವೆಗೆ ತೆರಳಿದ್ದ ತಹಶೀಲ್ದಾರ್ ಹತ್ಯೆ ಖಂಡಿಸಿದ ಸಿದ್ದರಾಮಯ್ಯ

ಮನೀಷ್‌ನನ್ನು ಹತ್ಯೆ ಮಾಡಿದ ಮೂವರು ಕೂಡ ಅಪ್ರಾಪ್ತರು, ಈ ಘಟನೆಯು ಜುಲೈ 8 ರಂದು ನಡೆದಿತ್ತು.ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಫೂಟೇಜ್‌ನಲ್ಲಿ ರಘುವೀರನಗರದ ಬೀದಿಯಲ್ಲಿ ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲೇ ಮನೀಷ್‌ಗೆ ಮೂವರು ಸೇರಿ ಹಲವು ಬಾರಿ ಚಾಕುವಿನಿಂದ ಇರಿದಿರುವುದು ಸೆರೆಯಾಗಿದೆ.

Delhi Man Stabbed To Death By Teens For Objecting To Bike Stunts

ಮೂವರು ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಅವರಿಂದ ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

ಜುಲೈ 8 ರಂದು ಆಸ್ಪತ್ರೆಯಿಂದ ಪೊಲೀಸರಿಗೆ ಕರ ಒಂದು ಬಂದಿತ್ತು, ಓರ್ವನನ್ನು ಆಸ್ಪತ್ರೆಗೆ ಕರೆ ತರಲಾಗಿದೆ ಆದರೆ ಆಸ್ಪತ್ರೆಗ ಬರುವ ಮುನ್ನವೇ ವ್ಯಕ್ಇ ಸಾವನ್ನಪ್ಪಿದ್ದ ಎಂದು ಪೊಲೀಸರಿಗೆ ತಿಳಿಸಿದ್ದರು. ಮನೀಷ್ ದೇಹದಲ್ಲಿ 28 ಬಾರಿ ಚಾಕು ಇರಿತದ ಗಾಯಗಳಿದ್ದವು. ಕಾಲು, ಎದೆಗೆ ಚಾಕುವಿನಿಂದ ಇರಿದಿದ್ದರು.

English summary
A 25-year-old man was stabbed to death allegedly by a juvenile and his two friends after the victim warned them not to perform bike stunts in west Delhi's Raghubir Nagar, police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X