ದೆಹಲಿಯಲ್ಲಿ ಶಾಂತಿಸ್ಥಾಪನೆಗೆ ಸಿಎಂ-ಲೆಫ್ಟಿನೆಂಟ್ ಗವರ್ನರ್ ಪಣ
ದೆಹಲಿ,
ಡಿಸೆಂಬರ್.15:
ಕೇಂದ್ರ
ಸರ್ಕಾರ
ಜಾರಿಗೊಳಿಸಿದ
ಪೌರತ್ವ
ಕಾಯ್ದೆಯಿಂದ
ದೆಹಲಿಯಲ್ಲಿ
ಅಲ್ಲೋಲ-ಕಲ್ಲೋಲ
ಸೃಷ್ಟಿಯಾಗಿದೆ.
ಜಾಮಿಯಾ
ಮಿಲ್ಲಿಯಾ
ಇಸ್ಲಾಮಿಯಾ
ಸಂಘಟನೆ
ನಡೆಸುತ್ತಿರುವ
ಪ್ರತಿಭಟನೆ
ಇದೀಗ
ಹಿಂಸಾತ್ಮಕ
ರೂಪಕ್ಕೆ
ತಿರುಗಿದೆ.
ದೆಹಲಿಯಲ್ಲಿ
ಭದ್ರತಾ
ಸಿಬ್ಬಂದಿ
ಹಾಗೂ
ಪ್ರತಿಭಟನಾಕಾರರ
ನಡುವೆ
ಸಂಘರ್ಷ
ಏರ್ಪಟ್ಟಿದ್ದು,
ಸಾರಿಗೆ
ಬಸ್
ಗಳ
ಮೇಲೆ
ಕಲ್ಲುತೂರಾಟ
ನಡೆಸಲಾಗಿದೆ.
ಭಗತ್
ಸಿಂಗ್
ನಗರದ
ಬಳಿ
ಬಸ್
ಗೆ
ಉದ್ರಿಕ್ತರ
ಗುಂಪು
ಬೆಂಕಿ
ಹಚ್ಚಿದೆ.
ಪರಿಸ್ಥಿತಿ
ನಿಯಂತ್ರಣ
ತಪ್ಪಿದ್ದು,
ಶಾಂತಿ
ಮರುಸ್ಥಾಪನೆಗೆ
ಮುಖ್ಯಮಂತ್ರಿ
ಅರವಿಂದ್
ಕೇಜ್ರಿವಾಲ್
ಸೂಕ್ತ
ಕ್ರಮ
ತೆಗೆದುಕೊಳ್ಳುವುದಾಗಿ
ಟ್ವೀಟ್
ಮಾಡಿದ್ದಾರೆ.
ದೆಹಲಿಯಲ್ಲಿ
ಪೌರತ್ವ
ಕಾಯ್ದೆಯ
ಬೆಂಕಿಗೆ
ಹೊತ್ತಿ
ಉರಿದ
ಬಸ್
ರಾಷ್ಟ್ರ
ರಾಜಧಾನಿಯಲ್ಲಿ
ಶಾಂತಿಸ್ಥಾಪನೆ
ಕುರಿತು
ಲೆಫ್ಟಿನೆಂಟ್
ಗೌವರ್ನರ್
ಅನಿಲ್
ಬೈಜಲ್
ಜೊತೆ
ಚರ್ಚೆ
ನಡೆಸಲಾಗಿದೆ.
ನಗರದಲ್ಲಿ
ಅಗತ್ಯವಿರುವ
ಕ್ರಮಗಳನ್ನು
ಜಾರಿಗೊಳಿಸಲು
ಸಂಪೂರ್ಣ
ಒಪ್ಪಿಗೆ
ನೀಡಿದ್ದೇವೆ.
ರಾಜ್ಯ
ಸರ್ಕಾರದಿಂದಲೂ
ಪರಿಸ್ಥಿತಿ
ನಿಯಂತ್ರಣಕ್ಕೆ
ಸೂಕ್ತ
ಕ್ರಮ
ತೆಗೆದುಕೊಳ್ಳಲಾಗಿದೆ
ಎಂದು
ಸಿಎಂ
ಅರವಿಂದ್
ಕೇಜ್ರಿವಾಲ್
ಹೇಳಿದ್ದಾರೆ.
ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಭದ್ರತಾ ಪಡೆ ಮೇಲೆಯೇ ಉದ್ರಿಕ್ತರ ಗುಂಪು ಕಲ್ಲುತೂರಾಟ ನಡೆಸಿದ್ದು, ಈ ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ವವಾಯು ಸಿಡಿಸಲಾಗಿದೆ.