ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ 90ರ ಅಜ್ಜಿ ಹೇಳಿದ ಮಾತು
ನವದೆಹಲಿ,
ಫೆಬ್ರವರಿ.26:
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿ
ವಿರುದ್ಧ
ಹೋರಾಟಕ್ಕೆ
ಇಡೀ
ರಾಷ್ಟ್ರ
ರಾಜಧಾನಿಯೇ
ಹೊತ್ತಿ
ಉರಿಯುತ್ತಿದೆ.
ಕಳೆದ
ಎರಡು
ತಿಂಗಳಿನಿಂದ
ಶಾಹಿನ್
ಬಾಗ್
ನಲ್ಲಿ
ಕೇಂದ್ರ
ಸರ್ಕಾರದ
ವಿರುದ್ಧ
ನಿರಂತರ
ಹೋರಾಟ
ನಡೆಯುತ್ತಿದೆ.
ಶಾಹಿನ್
ಬಾಗ್
ನಲ್ಲಿ
ಕೇಂದ್ರ
ಸರ್ಕಾರದ
ವಿರುದ್ಧ
ಬೀದಿಗಿಳಿದು
ಪ್ರತಿಭಟನೆಗೆ
ಮುಂದಾಗಿದ್ದ
90
ವರ್ಷದ
ಆಸ್ಮಾ
ಖತೂನ್
ಹೇಳಿದ
ಮಾತು
ಇದೀಗ
ಸಾಕಷ್ಟು
ಸದ್ದು
ಮಾಡುತ್ತಿದೆ.
ಇಳಿವಯಸ್ಸಿನಲ್ಲಿ
ವೃದ್ಧೆಯು
ಆಡಿದ
ಮಾತುಗಳ
ಕುರಿತು
ದಿ
ಟ್ರಿಬ್ಯುನ್
ವೆಬ್
ಸೈಟ್
ವರದಿ
ಮಾಡಿದೆ.
ಶಾಹಿನ್
ಬಾಗ್
ನಲ್ಲಿ
ಪ್ರತಿಭಟನೆಯಾದ್ರೆ
ಐದು
ರಸ್ತೆಗಳಲ್ಲಿ
ಸಂಚಾರ
ಬಂದ್
ಪೌರತ್ವ
ತಿದ್ದುಪಡಿ
ಕಾಯ್ದೆಯ
ವಿರುದ್ಧ
ನಾವು
ಹೋರಾಟಕ್ಕೆ
ನಿಂತಿರುವುದು
ನಮ್ಮ
ಘನತೆಯನ್ನು
ಕಾಪಾಡಿಕೊಳ್ಳುವುದಕ್ಕಾಗಿಯೇ
ಹೊರತೂ
ಬೇರೆ
ಯಾವ
ಉದ್ದೇಶವೂ
ಇಲ್ಲ.
ಗೌರವಕ್ಕಾಗಿ
ಹೋರಾಡುತ್ತಿದ್ದೇವೆ.
ನಮ್ಮ
ಹಕ್ಕಿಗಾಗಿ
ನಾವು
ಪ್ರತಿಭಟಿಸುತ್ತಿದ್ದೇವೆ
ಎಂದು
ಅಜ್ಜಿಯೊಬ್ಬರು
ಹೇಳಿದ್ದಾರೆ.
ಮುಸ್ಲಿಂರನ್ನಷ್ಟೇ
ಕಡೆಗಣಿಸಿರುವುದು
ಸರಿಯೇ:
ಪೌರತ್ವ
ತಿದ್ದುಪಡಿ
ಕಾಯ್ದೆ
ಮತ್ತು
ರಾಷ್ಟ್ರೀಯ
ನಾಗರಿಕ
ನೋಂದಣಿಯಲ್ಲಿ
ಮುಸ್ಲಿಂರನ್ನು
ಮಾತ್ರ
ಕಡೆಗಣಿಸಿರುವುದು
ಏಕೆ
ಎಂದು
ಅಜ್ಜಿ
ಕೇಂದ್ರ
ಸರ್ಕಾರಕ್ಕೆ
ಪ್ರಶ್ನೆ
ಮಾಡಿದ್ದಾರೆ.
ಗೌರವಕ್ಕಾಗಿ
ಹೋರಾಡುತ್ತೇವೆಯೇ
ವಿನಃ
ಪ್ರಾಣ
ಭಯದಲ್ಲಿ
ಹೇಡಿಗಳಂತೆ
ಬದುಕುವುದಿಲ್ಲ.
ಕೇಂದ್ರ
ಸರ್ಕಾರವು
ಜಾರಿಗೊಳಿಸಿರುವ
ಪೌರತ್ವ
ತಿದ್ದುಪಡಿ
ಕಾಯ್ದೆಯನ್ನು
ವಾಪಸ್
ಪಡೆಯುವವರೆಗೂ
ನಮ್ಮ
ಈ
ಹೋರಾಟ
ನಿಲ್ಲುವುದಿಲ್ಲ
ಎಂದು
ಆಸ್ಮಾ
ಖತೂನ್
ತಿಳಿಸಿದ್ದಾರೆ.