ಅಯೋಧ್ಯೆ ತೀರ್ಪಿನ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?
ಹುಣಸೂರು,
ನವೆಂಬರ್.09:
ಅಯೋಧ್ಯೆ
ರಾಮಮಂದಿರ
ಹಾಗೂ
ಬಾಬ್ರಿ
ಮಸೀದಿ
ಸಂಬಂಧ
ದೇಶದ
ಸರ್ವೋಚ್ಛ
ನ್ಯಾಯಾಲಯ
ಐತಿಹಾಸಿಕ
ತೀರ್ಪು
ನೀಡಿದೆ.
ದೇಶಾದ್ಯಂತ
ಇದೀಗ
ಐತೀರ್ಪು
ಚರ್ಚೆ
ಆಗುತ್ತಿದೆ.
ರಾಜ್ಯದ
ಹಲವು
ನಾಯಕರು
ಕೂಡಾ
ಸುಪ್ರೀಂಕೋರ್ಟ್
ತೀರ್ಪಿನ
ಬಗ್ಗೆ
ಹೇಳಿಕೆಗಳನ್ನು
ನೀಡುತ್ತಿದ್ದಾರೆ.
ಮೈಸೂರು
ಜಿಲ್ಲೆ
ಹುಣಸೂರಿನಲ್ಲಿ
ಮಾತನಾಡಿದ
ಮಾಜಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಈ
ಬಗ್ಗೆ
ಪ್ರತಿಕ್ರಿಯೆ
ನೀಡಿದ್ದಾರೆ.
ಸುಪ್ರೀಂಕೋರ್ಟ್
ನೀಡಿರುವ
ತೀರ್ಪನ್ನು
ಸ್ವಾಗತ
ಮಾಡುವುದಾಗಿ
ತಿಳಿಸಿದ್ದಾರೆ.
ಸರ್ವೋಚ್ಚ
ನ್ಯಾಯಾಲಯವು
ರಾಮಮಂದಿರ
ಬಾಬ್ರಿ
ಮಸೀದಿಯ
ವಿವಾದಕ್ಕೆ
ಅಂತಿಮ
ತೆರೆ
ಎಳೆದಿದ್ದಾರೆ.
ನಮ್ಮ
ಪಕ್ಷ
ತೀರ್ಪನ್ನು
ಗೌರವಿಸುತ್ತದೆ
ಹಾಗೂ
ಆದರದಿಂದ
ಸ್ವಾಗತಿಸುತ್ತದೆ
ಎಂದು
ಸಿದ್ದರಾಮಯ್ಯ
ತಿಳಿಸಿದರು.
ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು
ಶಾಂತಿ
ಸೌಹಾರ್ದತೆ
ಕಾಪಾಡುವಂತೆ
ಮನವಿ:
ದಶಕಗಳ
ವಿವಾದಕ್ಕೆ
ಸುಪ್ರೀಂಕೋರ್ಟ್
ತೆರೆ
ಎಳೆದಿದೆ.
ದೇಶದ
ಸರ್ವೋಚ್ಛ
ನ್ಯಾಯಾಲಯ
ನೀಡಿರುವ
ಐತಿಹಾಸಿಕ
ತೀರ್ಪನ್ನು
ದೇಶದ
ಪ್ರಜೆಗಳೆಲ್ಲ
ಗೌರವಿಸಬೇಕು.
ಅಷ್ಟೇ
ಅಲ್ಲದೇ,
ಎರಡು
ಧರ್ಮದವರು
ಈ
ತೀರ್ಪನ್ನು
ಸ್ವಾಗತಿಸಬೇಕು
ಎಂದು
ಸಿದ್ದರಾಮಯ್ಯ
ಮನವಿ
ಮಾಡಿದರು.