ಮಂಗಳವಾರ ಮೈಸೂರಿಗೆ ಮೋದಿ: ಪ್ರತಾಪ್ ಪರ ಪ್ರಚಾರ
ಮೈಸೂರು, ಏಪ್ರಿಲ್ 7:ಕೇವಲ ಒಂದು ತಿಂಗಳ ಹಿಂದೆ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿದಿರುವ ಅಂಕಣಕಾರ ಪ್ರತಾಪ್ ಸಿಂಹ ಪರ ಪ್ರಚಾರ ಮಾಡಲು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಾಳೆ ಮಂಗಳವಾರ ಮೈಸೂರಿಗೆ ಬರುತ್ತಿದ್ದಾರೆ.
ರಾಮನವಮಿಯಂದು
ಭಾರತ್
ವಿಜಯ್
ಸಭೆ:
ಮೋದಿ
ಅವರ
blue-eyed
boy
ಎನಿಸಿರುವ
ಪ್ರತಾಪ್
ಸಿಂಹ
ಪರ
ಪ್ರಚಾರ
ನಡೆಸಲು
ಮೋದಿ
ರಾಜ್ಯಕ್ಕೆ
ಆಗಮಿಸುತ್ತಿರುವುದು
ವಿಶೇಷತೆ
ಪಡೆದುಕೊಂಡಿದೆ.
ಭಾರತೀಯ
ಜನತಾ
ಪಕ್ಷ
ನಾಳೆ
(ಏ.
8)
ಮೈಸೂರಿನ
ಮಹಾರಾಜ
ಕಾಲೇಜು
ಮೈದಾನದಲ್ಲಿ
ಸಂಜೆ
4
ಗಂಟೆಗೆ
ಹಮ್ಮಿಕೊಂಡಿರುವ
ಬಹಿರಂಗ
ಸಭೆಯಲ್ಲಿ
ನರೇಂದ್ರ
ಮೋದಿ
ಭಾಷಣ
ಮಾಡಲಿದ್ದಾರೆ.
ಪ್ರತಾಪ್ ಸಿಂಹ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದು, ಅದೇ ಅಭಿಮಾನ/ಪ್ರೀತಿಯಲ್ಲಿ ಅವರು ಪ್ರತಾಪ್ ಪರ ಪ್ರಚಾರ ಮಾಡಲು ಮೈಸೂರಿಗೆ ಬರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮೈಸೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 4 ಕ್ಷೇತ್ರಗಳಲ್ಲಿ ನಾಳೆ ಮೋದಿ ಸಮಾವೇಶ ನಡೆಯಲಿದೆ.
* ಪ್ರತಾಪ್ ಸಿಂಹಗೆ ನ್ಯಾಯಮೂರ್ತಿಗಳ ಶಭಾಸಗಿರಿ
* ಶೋಭಾ- ಪ್ರತಾಪ್ ಸಿಂಹ ಸೋಲು ಖಚಿತ: ಗುಪ್ತ ವರದಿ