ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಮಗಾರಿ ವೀಕ್ಷಣೆ ವೇಳೆ ಕಾಲು ಜಾರಿದ ಸಚಿವ ಜಿ.ಟಿ. ದೇವೇಗೌಡ

|
Google Oneindia Kannada News

Recommended Video

ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ.

ಮೈಸೂರು, ಜುಲೈ 2: ಇಂದು ಬೆಳಗ್ಗಿನಿಂದಲೇ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳನ್ನು ಸಚಿವ ಜಿ.ಟಿ. ದೇವೇಗೌಡ, ಶಾಸಕರೊಂದಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ನಗರ ಪ್ರದಕ್ಷಿಣೆ ವೇಳೆ ಸಚಿವರು ಕಾಲು ಜಾರಿದ ಘಟನೆ ನಡೆದಿದೆ.

 ಕಾಂಗ್ರೆಸ್ ಸಮಾವೇಶ ವೇದಿಕೆಯಲ್ಲಿ ಮತ್ತೆ ಎಡವಿ ಬಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಸಮಾವೇಶ ವೇದಿಕೆಯಲ್ಲಿ ಮತ್ತೆ ಎಡವಿ ಬಿದ್ದ ಸಿದ್ದರಾಮಯ್ಯ

ಮೈಸೂರಿನ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಎಲೆ ತೋಟದ ಕಾಮಗಾರಿ ವೀಕ್ಷಣೆ ವೇಳೆ ಮರದ ದಿಮ್ಮಿ ಮೇಲೆ ನಡೆಯುವಾಗ ಸಚಿವ ಜಿ.ಟಿ. ದೇವೇಗೌಡ ಸೇರಿದಂತೆ ಶಾಸಕ ಎಲ್. ನಾಗೇಂದ್ರ ಸಹ ಕಾಲು ಜಾರಿ ಎಡವಿದ್ದಾರೆ. ನಗರ ಪಾಲಿಕೆಯ ಸದಸ್ಯ ಮಂಜುನಾಥ್, ಎಸ್ ಬಿಎಂ ಮಂಜು ಇದೇ ದಿಮ್ಮಿಯಲ್ಲಿ ನಡೆದು ಹೋಗುವಾಗ ಕೆಳಗೆ ಬಿದ್ದಿದ್ದಾರೆ. ಇವರಿಗೆ ಶಾಸಕ ನಾಗೇಂದ್ರ ಮೇಲೆತ್ತಲು ಸಹಾಯ ಮಾಡಿದ್ದಾರೆ. ಇವರ ಮುಂದೆಯೇ ಇದ್ದ ಸಚಿವ ಜಿ.ಟಿ. ದೇವೇಗೌಡರವರೂ ಬೀಳುವಂತಿದ್ದು, ಸ್ವಲ್ಪದರಲ್ಲೇ ಬ್ಯಾಲೆನ್ಸ್ ಮಾಡಿಕೊಂಡು ಮುಂದೆ ಸಾಗಿದ್ದಾರೆ.

Minister GT Devegowda slips in Mysuru

ಘಟನೆಯಿಂದ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

English summary
Minister GT Devegowda slips while watching the development work in Mysuru. He balanced and escaped from the slip. Since early morning, Deve Gowd was inspecting the development works in city with legislators.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X