ಜನರಿಗೆ ಕಾಂಗ್ರೆಸ್ ಮೇಲೆ ನಂಬಿಕೆಯಿದೆ: ಡಾ.ಯತೀಂದ್ರ
ಮೈಸೂರು, ಮೇ 12: "ಜನರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇದೆ. ಮತ್ತೆ ಕಾಂಗ್ರೆಸ್ ಅನ್ನು ಗೆಲ್ಲಿಸುತ್ತಾರೆ" ಎಂದು ಮೈಸೂರಿನ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯತೀಂದ್ರ ಹೇಳಿದ್ದಾರೆ.
"ನಾನು ಕಳೆದ ಒಂದೂವರೆ ವರ್ಷದಿಂದ ವರುಣದಲ್ಲಿ ಸುತ್ತಾಟ ನಡೆಸಿದ್ದೇನೆ, ನನಗೆ ಚುನಾವಣಾ ಪ್ರಚಾರ ಭಿನ್ನವೆಂದು ಅನ್ನಿಸಿಲ್ಲ. ನಾನು ಎಲ್ಲೇ ಹೋದರು ಜನರು ಕಾಂಗ್ರೆಸ್ ಸರ್ಕಾರದ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ" ಎಂದು ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಪತ್ರಕರ್ತರಿಗೆ ತಿಳಿಸಿದ್ದಾರೆ.
LIVE: ಇದುವರೆಗೆ ಶೇ.24 ರಷ್ಟು ಮತದಾನ ದಾಖಲು
ಕರ್ನಾಟಕದಲ್ಲಿ ಇಂದು(ಮೇ 12) ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಮೇ 15 ರಂದು ಫಲಿತಾಂಶ ಹೊರಬೀಳಲಿದೆ.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
Comments
karnataka assembly elections 2018 yathindra varuna voting mysuru district news ಕರ್ನಾಟಕ ವಿಧಾನಸಭೆ ಚುನಾವಣೆ 2018 ಯತೀಂದ್ರ ಮತದಾನ ಮೈಸೂರು ಜಿಲ್ಲಾಸುದ್ದಿ
English summary
Karnataka Assembly elections 2018: Congress candidate for Varuna constituency in Mysuru Dr. Yathindra told, "I have been visiting villages in the constituency for last 1 and half years. Election campaigning didn't feel any different. Wherever I went, people expressed confidence in Congress govt"
Story first published: Saturday, May 12, 2018, 12:27 [IST]