ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಅಮಿತ್ ಶಾ ಕರೆ
ಬೆಂಗಳೂರು, ಜ. 3 : ಕರ್ನಾಟಕಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 'ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದೆ' ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ 1 ಕೋಟಿ ಸದಸ್ಯತ್ವ ಮಾಡಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ
ಮಲ್ಲೇಶ್ವರಂ
ಪಕ್ಷದ
ಕಚೇರಿಯಲ್ಲಿ
ಶನಿವಾರ
ಕೋರ್
ಕಮಿಟಿ
ಸಭೆಯ
ಬಳಿಕ
ಪತ್ರಿಕಾಗೋಷ್ಠಿ
ನಡೆಸಿದ
ಅಮಿತ್
ಶಾ
ಅವರು,
ಲೋಕಸಭೆ
ಚುನಾವಣೆಯಲ್ಲಿ
ಪಕ್ಷದ
ಅಭ್ಯರ್ಥಿಗಳಿಗೆ
ಮತ
ನೀಡಿದ
ಕರ್ನಾಟಕದ
ಜನರಿಗೆ
ಧನ್ಯವಾದ
ಅರ್ಪಿಸಿದರು.
'ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಗುರಿಯಾಗಿದ್ದು, ಇದಕ್ಕಾಗಿ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ. ಕರ್ನಾಟಕದಲ್ಲಿ 1 ಕೋಟಿಗೂ ಅಧಿಕ ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ' ಎಂದು ಹೇಳಿದರು. [ಬೆಂಗಳೂರಿಗೆ ಬಂದಿದ್ದಾರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ]
'ಕರ್ನಾಟಕದಲ್ಲಿ
ಕಾಂಗ್ರೆಸ್
ಮುಕ್ತ
ಅಭಿಯಾನ
ಆರಂಭಿಸಲಾಗುತ್ತದೆ.
ಇದಕ್ಕಾಗಿ
ಅಗತ್ಯ
ರೂಪುರೇಷೆ
ಸಿದ್ಧಪಡಿಸಲು
ತಾವು
ಬೆಂಗಳೂರಿಗೆ
ಆಗಮಿಸಿರುವುದಾಗಿ'
ಅಮಿತ್
ಶಾ
ಹೇಳಿದರು.
ದೇಶಾದ್ಯಂತ
ಒಟ್ಟು
10
ಕೋಟಿ
ಸದಸ್ಯತ್ವದ
ಗುರಿಯನ್ನು
ಬಿಜೆಪಿ
ಹೊಂದಿದೆ.
ಇದರಲ್ಲಿ
ಕರ್ನಾಟಕದಲ್ಲಿ
ಒಂದು
ಕೋಟಿ
ಸದಸ್ಯರನ್ನು
ಸೇರಿಸಿಕೊಳ್ಳುವ
ಉದ್ದೇಶವಿದೆ
ಎಂದರು.
Mujhe
jo
charges
se
mukta
kiya
hai,wo
Court
ne
kia
hai,Govt
ne
nhi,aur
Court
Govt
ke
aadhar
par
nhi
chalti:
Amit
Shah
pic.twitter.com/P1v5oTsn7c
—
ANI
(@ANI_news)
January
3,
2015
ಕಳೆದ
ಲೋಕಸಭೆ
ಚುನಾವಣೆಯಲ್ಲಿ
ಬಿಜೆಪಿಗೆ
ಸ್ಪಷ್ಟ
ಬಹುಮತ
ಸಿಕ್ಕಿರುವುದು
ಸಂತಸ
ತಂದಿದೆ
ಎಂದು
ಹೇಳಿದ
ಅಮಿತ್
ಶಾ,
ಕರ್ನಾಟಕದಲ್ಲಿ
ಬಿಜೆಪಿಗೆ
17
ಸ್ಥಾನಗಳನ್ನು
ನೀಡುವ
ಮೂಲಕ
ನರೇಂದ್ರ
ಮೋದಿ
ಅವರು
ಪ್ರಧಾನಿಯಾಗಲು
ಸಹಕರಿಸಿದಕ್ಕೆ
ಧನ್ಯವಾದ
ಅರ್ಪಿಸಿದರು.
ಸರ್ಕಾರದ ಸಾಧನೆಗಳು : ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ತೈಲ ಬೆಲೆ ಇಳಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಗಂಗಾ ನದಿ ಶುದ್ಧೀಕರಣ ಕಾರ್ಯ ಆರಂಭವಾಗಿದೆ. ಕಪ್ಪು ಹಣ ವಾಪಸ್ ತರುವ ವಿಚಾರದಲ್ಲೂ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು, ಎಸ್ಐಟಿ ರಚನೆ ಮಾಡಿದೆ ಎಂದು ಅಮಿತ್ ಶಾ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ರಾಜ್ಯ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಮುಂತಾದವರು ಅಮಿತ್ ಶಾ ಜೊತೆ ಉಪಸ್ಥಿತರಿದ್ದರು.