ಅಕ್ರಮ ಮರಳು ಗಣಿಗಾರಿಕೆ: ಸಂಕಷ್ಟದಲ್ಲಿ ಸಚಿವ ಮಹದೇವಪ್ಪ ಪುತ್ರ
ಮೈಸೂರು, ಜುಲೈ 11: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗೆ ಪ್ರೇರೇಪಿಸಿದ ಆರೋಪದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ನನ್ನು ಏಕೆ ಆರೋಪಿ ಮಾಡಬಾರದು ಎಂದು ಮೈಸೂರು ನ್ಯಾಯಾಲಯ ಪ್ರಶ್ನೆ ಎತ್ತಿದೆ.
ಲಂಚ ಪ್ರಕರಣದಲ್ಲಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕಂಟಕ
ದೂರುದಾರ ಬಸವರಾಜ್ ಹೇಳಿಕೆ ಮೇರೆಗೆ ಸುನಿಲ್ ಬೋಸ್ ಗೆ ಮೈಸೂರು ನ್ಯಾಯಾಲಯ ನೋಟಿಸ್ ನೀಡಿದೆ. ಮೈಸೂರಿನ 3 ನೇ ಎ.ಡಿ.ಜೆ ಹಾಗೂ ಲೋಕಾಯುಕ್ತ ನ್ಯಾಯಾಲಯದಿಂದ ನೋಟಿಸ್ ಜಾರಿ ಮಾಡಲಾಗಿದೆ.
ಸಚಿವ ಮಹಾದೇವಪ್ಪ ಪುತ್ರ ಸುನೀಲ್ ಬೋಸ್ ಗೆ ಸಾಂವಿಧಾನಿಕ ಹುದ್ದೆ
Comments
English summary
A Mysuru court has issued a notice to Sunil Bose, who is the son of public welfare minister of Karnataka government H C Mahadevappa in illegal sand mining case.
Story first published: Tuesday, July 11, 2017, 18:14 [IST]