ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಅಪಘಾತ; ಮಾಜಿ ನಗರ ಸಭಾ ಸದಸ್ಯೆ ಪುತ್ರ ಸಾವು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 19: ಹಿಂದಿನಿಂದ ಬಂದ ಕಾರೊಂದು ಬೈಕ್ ‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಂಜನಗೂಡಿನ ಮಲ್ಲನ ಮೂಲೆ ಬಳಿ ನಡೆದಿದೆ.

ಮಾಜಿ ನಗರ ಸಭಾ ಸದಸ್ಯೆ ಸುಧಾ ಅವರ ಪುತ್ರ ಪ್ರವೀಣ (25) ಅಪಘಾತದಲ್ಲಿ ಮೃತಪಟ್ಟವರು. ಸೋಮವಾರ ಸಂಜೆ ಮಲ್ಲನ ಮೂಲೆ ಬಳಿ ಹೊರಟಿದ್ದ ಬೈಕ್ ಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭ ಬಿದ್ದ ಬೈಕ್ ಸವಾರ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 Former Municipal Council Son Died In Bike Accident In Nanjanagudu

 ಟ್ರಕ್ ಮತ್ತು ಬಸ್‌ ನಡುವೆ ಡಿಕ್ಕಿ: ಬಿಹಾರ್‌ನಲ್ಲಿ 9 ಕಾರ್ಮಿಕರು ಸಾವು ಟ್ರಕ್ ಮತ್ತು ಬಸ್‌ ನಡುವೆ ಡಿಕ್ಕಿ: ಬಿಹಾರ್‌ನಲ್ಲಿ 9 ಕಾರ್ಮಿಕರು ಸಾವು

ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Former municipal council sudha son died in an accident in mulehole of nanjanagudu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X