Video: ಕಣ್ಮನ ಸೆಳೆಯುವ ಮೈಸೂರು ದೀಪಾಲಂಕಾರ ವೀಕ್ಷಿಸಿದ ಸಿಎಂ ಬೊಮ್ಮಾಯಿ
ಮೈಸೂರು, ಸೆಪ್ಟೆಂಬರ್ 26: ದಸರಾ ಹಬ್ಬದ ಸಂಭ್ರಮಕ್ಕಾಗಿ ಸಜ್ಜಾಗಿರುವ ಅರಮನೆ ನಗರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬದ ಸದಸ್ಯರು ಹಾಗೂ ಸಚಿವ ಸಂಪುಟದ ಸಚಿವರು ಸಿಟಿ ರೌಂಡ್ಸ್ ನಡೆಸಿದ್ದಾರೆ. ಮೈಸೂರು ನಗರದ ದೀಪಾಲಂಕಾರ ವೀಕ್ಷಣೆ ಮಾಡಿದ್ದಾರೆ.
ನಾಡಹಬ್ಬ ದಸರಾ ಬಂದರೆ ಮೈಸೂರು ನಗರವನ್ನು ನೋಡಲು ಆಕರ್ಷಣೀಯ. ಮೈಸೂರು ನಗರದಲಲ್ಲಿ ವಿದ್ಯುತ್ ದೀಪಗಳ ಅಲಂಕಾರ ಕಣ್ಮನಗಳನ್ನು ಸೆಳೆಯುತ್ತದೆ. ಅರಮನೆ ಅಂತೂ ಜನರ ಮನಸ್ಸನ್ನು ಸೂರೆಗೊಳ್ಳುವಂತೆ ಮಾಡುತ್ತದೆ.
ಮಹಿಷಾಸುರನಿಗೆ ಅಗ್ರ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಿದ ಹೈಕೋರ್ಟ್
ರಾಷ್ಟ್ರಪತಿ
ದ್ರೌಪದಿ
ಮರ್ಮುರಿಂದ
ದಸರಾಗೆ
ಚಾಲನೆ
''ದಸರಾ
ಮಹೋತ್ಸವಕ್ಕೆ
ಗೌರವಾನ್ವಿತ
ರಾಷ್ಟ್ರಪತಿಗಳಾದ
ದ್ರೌಪದಿ
ಮರ್ಮು
ಇಂದು
ಚಾಮುಂಡಿ
ಬೆಟ್ಟದಲ್ಲಿ
ಚಾಲನೆ
ನೀಡುತ್ತಿರುವುದು
ಹೆಮ್ಮೆಯ
ವಿಚಾರ.
ರಾಷ್ಟ್ರಪತಿಗಳಿಂದ
ಚಾಮುಂಡೇಶ್ವರಿ
ದೇವಿಗೆ
ಪೂಜೆ
ಸಲ್ಲಿಸಿದ
ಬಳಿಕ
ದಸರಾ
ಮಹೋತ್ಸವಕ್ಕೆ
ಚಾಲನೆ
ಸಿಗಲಿದೆ''
ಎಂದು
ಸಿಎಂ
ಬೊಮ್ಮಾಯಿ
ಹೇಳಿದರು.
124
ಕಿ.ಮೀ
ದೀಪಾಲಂಕಾರ
''ಕಳೆದ
ಬಾರಿ
ಹತ್ತು
ದಿನಗಳ
ಕಾಲ
ಮೈಸೂರು
ನಗರ
ಹಾಗೂ
ಅರಮನೆಗೆ
ದೀಪಾಲಂಕಾರ
ಮಾಡಲಾಗಿತ್ತು.
ಈ
ಬಾರಿ
124
ಕಿ.ಮೀ
ದೀಪಾಲಂಕಾರವನ್ನು
ಮಾಡಲಾಗಿದೆ.
ನಾಡಿನ
ಜನತೆ
ಬಹಳ
ದೊಡ್ಡ
ಸಂಖ್ಯೆಯಲ್ಲಿ
ಮೈಸೂರು
ದಸರಾ
ಹಬ್ಬವನ್ನು
ನೋಡಲು
ಬರುತ್ತಿದ್ದಾರೆ.
ಕಲೆ,
ಸಾಂಸ್ಕೃತಿಕ
ಕಾರ್ಯಕ್ರಮಗಳ
ಮೂಲಕ
ದಸರಾ
ಹಬ್ಬವನ್ನು
ಅತ್ಯಂತ
ವಿಜೃಂಭಣೆಯಿಂದ
ಆಚರಿಸಲಾಗುತ್ತದೆ''
ಎಂದು
ಸಿಎಂ
ಬೊಮ್ಮಾಯಿ
ತಿಳಿಸಿದರು.
ದೇಶದೆಲ್ಲೆಡೆ
ನವರಾತ್ರಿ
ಹಬ್ಬದ
ಸಂಭ್ರಮ
ಸೆಪ್ಟೆಂಬರ್
26ರಿಂದ
ದೇಶದೆಲ್ಲೆಡೆ
ನವರಾತ್ರಿ
ಹಬ್ಬದ
ಸಂಭ್ರಮವಿದ್ದು
ಮೈಸೂರಿನ
ಚಾಮುಂಡಿ
ಬೆಟ್ಟದಲ್ಲಿ
ಬೆಳಗ್ಗೆ
ದಸರಾ
ಸಂಭ್ರಮಕ್ಕೆ
ಚಾಲನೆ
ಸಿಗಲಿದೆ.
ರಾಷ್ಟ್ರಪತಿ
ದ್ರೌಪದಿ
ಮುರ್ಮು
ನಾಡಹಬ್ಬದ
ಮೈಸೂರು
ದಸರಾಕ್ಕೆ
ಚಾಲನೆ
ನೀಡಲಿದ್ದಾರೆ.
ಬೆಳಗ್ಗೆ
9.45ಕ್ಕೆ
ಸಲ್ಲುವ
ವೃಶ್ಚಿಕ
ಲಗ್ನದಲ್ಲಿ
ತಾಯಿ
ಚಾಮುಂಡಿಗೆ
ರಾಷ್ಟ್ರಪತಿಗಳಿಂದ
ಪುಷ್ಪಾರ್ಚನೆಯಾಗಲಿದ್ದು
ರಾಷ್ಟ್ರಪತಿ
ದ್ರೌಪದಿ
ಜೊತೆಗೆ
ಸಿಎಂ
ಬೊಮ್ಮಾಯಿ
,ರಾಜ್ಯಪಾಲ
ಥಾವರ್
ಚಂದ್,
ಉಸ್ತುವಾರಿ
ಸಚಿವ
ಸೋಮಶೇಖರ್
ಸೇರಿದಂತೆ
ಹಲವು
ಗಣ್ಯರು
ಹಾಜರಿರುತ್ತಾರೆ.