ಕೇಂದ್ರ ಸಚಿವ ಡಾ.ಹರ್ಷವರ್ಧನ್ ಸುತ್ತೂರು ಮಠಕ್ಕೆ ಭೇಟಿ
ಮೈಸೂರು, ಆಗಸ್ಟ್ 18 : ಆನೆ-ಮಾನವ ಸಂಘರ್ಷದ ಬಗ್ಗೆ ಮಾಹಿತಿ ಬಂದಿದೆ. ಪರಿಹಾರಕ್ಕಾಗಿ ಶೀಘ್ರವೇ ಯೋಜನೆ ಮಾಡಲಿದ್ದೇವೆ. ಈಗಿರುವ ಯೋಜನೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ಅರಣ್ಯ ಖಾತೆ ಸಚಿವ ಡಾ.ಹರ್ಷವರ್ಧನ್ ಹೇಳಿದರು.
ಸುತ್ತೂರಿನಲ್ಲಿ ಜ್ಯೋತಿಷಿಗಳ ಎಕ್ಕಿಳಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಂಚಿನ ಪ್ರದೇಶಗಳಲ್ಲಿ ಮಾನವ ಮತ್ತು ವನ್ಯಜೀವಿ ಮಧ್ಯದ ಸಂಘರ್ಷ ತಡೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಕಾಡಂಚಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಗೃತಿ ಮೂಡಿಸಲಾಗುವುದು. ಅರಣ್ಯ ಪ್ರದೇಶದ ಒತ್ತುವರಿ ತೆರವಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸುತ್ತೂರು
ಶಾಖಾ
ಮಠಕ್ಕೆ
ಭೇಟಿ
ನೀಡಿದ
ಕೇಂದ್ರ
ಸಚಿವ
ಇನ್ನು
ನಗರದ
ಸುತ್ತೂರು
ಶಾಖಾ
ಮಠಕ್ಕೆ
ಭೇಟಿ
ನೀಡಿದ
ಕೇಂದ್ರ
ಸಚಿವ
ಡಾ.ಹರ್ಷವರ್ಧನ್
ಅವರನ್ನು
ಸಾಂಪ್ರದಾಯಿಕವಾಗಿ
ಸ್ವಾಗತ
ಮಾಡಲಾಯಿತು.
ಕುಟುಂಬ
ಸಮೇತರಾಗಿ
ಮಠಕ್ಕೆ
ಭೇಟಿ
ನೀಡಿದ
ಸಚಿವರು
ಸುತ್ತೂರು
ಶ್ರೀಗಳೊಂದಿಗೆ
ಮಾತುಕತೆ
ನಡೆಸಿದರು.
ಶ್ರೀಗಳ
ಆಶೀರ್ವಾದ
ಪಡೆದರು.