ಸಾಹಿತ್ಯ ಸಮ್ಮೇಳನ : ನವೆಂಬರ್ 25ರ ಕಾರ್ಯಕ್ರಮ ಪಟ್ಟಿ
ಮೈಸೂರು, ನವೆಂಬರ್ 25 : ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮುಗಿದಿದ್ದು, ಇನ್ನೇನಿದ್ದರು ಗೋಷ್ಠಿ, ಚರ್ಚೆ, ಕವನ, ಕಾವ್ಯಗಳದ್ದೇ ಕಾರುಬಾರು.
ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಇಂದಿನ (ನವೆಂಬರ್ 25) ರ ಕಾರ್ಯಕ್ರಮಗಳ ಪಟ್ಟಿ ಇಂತಿದೆ ನೋಡಿ..
ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ
ಪ್ರಧಾನ
ವೇದಿಕೆಯ
ಕಾರ್ಯಕ್ರಮಗಳು
(
ಮಹಾರಾಜ
ಕಾಲೇಜು
ಮೈದಾನ
)
ನಾಲ್ಕನೇ
ಗೋಷ್ಠಿ:
ಬೆಳಿಗ್ಗೆ
9.30ಕ್ಕೆ,
ವಿಷಯ:
ಮಹಿಳೆ-ಹೊಸಲೋಕ
ಮೀಮಾಂಸೆ,
ಅಧ್ಯಕ್ಷತೆ-ಡಾ.ವಿಜಯಾ,
ಆಶಯನುಡಿ-ಡಾ.ಜಯಮಾಲಾ,
ವಿಷಯ
ಮಂಡನೆ-
ಡಾ.ಸಬಿಹಾ
ಭೂಮಿಗೌಡ,
ಡಾ.ಎನ್.ಕೆ.ಲೋಲಾಕ್ಷಿ,
ಡಾ.ಎಂ.ಎಸ್.ಆಶಾದೇವಿ.
ಐದನೇ
ಗೋಷ್ಠಿ:
ಬೆಳಿಗ್ಗೆ
11ಕ್ಕೆ,
ವಿಷಯ-ಕರ್ನಾಟಕ
ಕೃಷಿ:
ಸಂಕ್ರಮಣ
ಸ್ಥಿತಿ,
ಅಧ್ಯಕ್ಷತೆ-ವಿಶ್ರಾಂತ
ಕುಲಪತಿ
ಪ್ರೊ.ಬಿಸಲಯ್ಯ,
ವಿಷಯ
ಮಂಡನೆ-ವಿಶ್ರಾಂತ
ಕುಲಪತಿ
ಡಾ.ನಾರಾಯಣಗೌಡ,
ಡಾ.ಸಿದ್ದನಗೌಡ
ಪಾಟೀಲ,
ಡಾ.ವಸಂತಕುಮಾರ
ತಿಮಕಾಪುರ.
ಆರನೇ
ಗೋಷ್ಠಿ
,
ಮಧ್ಯಾಹ್ನ
12.30ಕ್ಕೆ,
ವಿಷಯ-ಕನ್ನಡ
ಸಂಶೋಧನೆ
ಮತ್ತು
ವಿಮರ್ಶೆ,
ಅಧ್ಯಕ್ಷತೆ-ಡಾ.ಬಿ.ಎ.ವಿವೇಕ
ರೈ,
ವಿಷಯ
ಮಂಡನೆ-ಡಾ.ಕೇಶವ
ಶರ್ಮಾ,
ಡಾ.ಅಮರೇಶ
ನುಗಡೋಣಿ,
ಡಾ.ಪುರುಷೋತ್ತಮ
ಬಿಳಿಮಲೆ.
ಏಳನೇ
ಗೋಷ್ಠಿ:
ಮಧ್ಯಾಹ್ನ
2.30ಕ್ಕೆ,
ವಿಷಯ-ಸಾಮಾಜಿಕ
ನ್ಯಾಯ:
ಕನ್ನಡ
ಪರಂಪರೆ,
ಅಧ್ಯಕ್ಷತೆ-ಡಾ.ಸಿ.ಎಸ್.ದ್ವಾರಕಾನಾಥ್,
ವಿಷಯ
ಮಂಡನೆ-ಡಾ.ಮಳಲಿ
ವಸಂತ
ಕುಮಾರ್,
ಡಾ.ಕೆ.ವೈ.
ನಾರಾಯಣಸ್ವಾಮಿ,
ಡಾ.ಮೊಗಳ್ಳಿ
ಗಣೇಶ್.
ಸನ್ಮಾನ
ಸಮಾರಂಭ:
ಸಂಜೆ
4.30ಕ್ಕೆ,
ಸನ್ಮಾನಿಸುವವರು-
ಮಾಜಿ
ಪ್ರಧಾನಿ
ಎಚ್.ಡಿ.ದೇವೇಗೌಡ,
ಆಶಯ
ನುಡಿ-ಸಾಹಿತಿ
ಡಾ.ಗೊ.ರು.
ಚನ್ನಬಸಪ್ಪ,
ಅಧ್ಯಕ್ಷತೆ-ಕಸಾಪ
ಅಧ್ಯಕ್ಷ
ಡಾ.ಮನು
ಬಳಿಗಾರ್.
ಮಹಾರಾಜ
ಕಾಲೇಜು
ಶತಮಾನೋತ್ಸವ
ಸಭಾಭವನ
ಸಮಾನಂತರ
ವೇದಿಕೆ
-
1
ವಿಚಾರಗೋಷ್ಠಿ-3:
ಬೆಳಿಗ್ಗೆ
10ಕ್ಕೆ,
ವಿಷಯ:
ಅಲಕ್ಷಿತ
ಜನಸಮುದಾಯಗಳು,
ಅಧ್ಯಕ್ಷತೆ-ಪ್ರೊ.ಕೆ.ಎಸ್.ಭಗವಾನ್,
ವಿಷಯ
ಮಂಡನೆ-ಜಿ.ಕೆ.ಮಹಾಂತೇಶ್,
ಡಾ.ಮೀನಾಕ್ಷಿ
ಬಾಳಿ,
ಡಾ.ಬಾಲಗುರುಮೂರ್ತಿ,
ಡಾ.ಎಂ.ಕೆ.ಗುರುಲಿಂಗಯ್ಯ,
ಪತಿಕ್ರಿಯೆ-
ಹರಿಹರ
ಆನಂದಸ್ವಾಮಿ,
ಸಿದ್ದಸ್ವಾಮಿ.
ವಿಚಾರಗೋಷ್ಠಿ-4:
ಮಧ್ಯಾಹ್ನ
12ಕ್ಕೆ,
ವಿಷಯ:
ಕರ್ನಾಟಕ
ನೀರಾವರಿ,
ಅಧ್ಯಕ್ಷತೆ-ಕೆ.ಎಸ್.ಪುಟ್ಟಣ್ಣಯ್ಯ,
ವಿಷಯ
ಮಂಡನೆ-
ಕ್ಯಾಪ್ಟನ್
ರಾಜಾರಾವ್,
ಎನ್.ಎಚ್.ಕೋನರೆಡ್ಡಿ,
ಪೊ.ನರಸಿಂಹಪ್ಪ,
ಪ್ರತಿಕ್ರಿಯೆ-ಎಸ್.ಎಲ್.ಶಿವಪ್ರಸಾದ್.
ವಿಚಾರಗೋಷ್ಠಿ-5:
ಮಧ್ಯಾಹ್ನ
2.30ಕ್ಕೆ,
ಯುವಗೋಷ್ಠಿ-ನನ್ನ
ಹಾಡು
ನನ್ನದು,
ಅಧ್ಯಕ್ಷತೆ-ಡಾ.ಡಿ.ಕೆ.ಚಿತ್ತಯ್ಯ
ಪೂಜಾರ,
ವಿಷಯ
ಮಂಡನೆ-ಡಾ.ಎಂ.ಎನ್.ನಂದೀಶ್
ಹಂಚೆ,
ಮಿಸ್ಬಾ
ಮೆಹರೀನ್,
ಡಾ.ದಮ್ಮೂರು
ಮಲ್ಲಿಕಾರ್ಜುನ,
ಡಾ.ಎಂ.ಎನ್.
ರಘು,
ಪತಿಕ್ರಿಯೆ-ರೋಹಿಣಿ
ಯಾದವಾಡ.
ವಿಚಾರಗೋಷ್ಠಿ
-6:
ಸಂಜೆ
4.15ಕ್ಕೆ,
ಕವಿಗೋಷ್ಠಿ-2,
ಆಶಯ
ನುಡಿ
-ಬಿ.ಎ.ಸನದಿ,
ಅಧ್ಯಕ್ಷತೆ-ಪೊ.ಅಲ್ಲಮಪ್ರಭು
ಬೆಟ್ಟದೂರು.
ಕಲಾಮಂದಿರದಲ್ಲಿ
ನಡೆಯುವ
ಕಾರ್ಯಕ್ರಮಗಳು
-
ಸಮಾನಂತರ
ವೇದಿಕೆ
-
2
ವಿಚಾರಗೋಷ್ಠಿ
1
-
ಬೆಳಿಗ್ಗೆ
10ಕ್ಕೆ,
ವಿಷಯ-ಮಕ್ಕಳ
ಸಾಹಿತ್ಯ
ಗೋಷ್ಠಿ,
ಆಶಯನುಡಿ-ಬೋಳುವಾರು
ಮಹಮ್ಮದ್
ಕುಂಞ,
ಅಧ್ಯಕ್ಷತೆ
-ಜಯವಂತ
ಕಾಡದೇವರ,
ವಿಷಯ
ಮಂಡನೆ-ಪೊ.ಚಂದ್ರಗೌಡ
ಕುಲಕರ್ಣಿ,
ಸಾನಿಯಾ
ಧನ್ನೂರ,
ಅಂತಃಕರಣ,
ಫ.ಗು.ಸಿದ್ದಾಪೂರ.
ವಿಚಾರಗೋಷ್ಠಿ-2:
ಬೆಳಿಗ್ಗೆ
11.30ಕ್ಕೆ,
ಕವಿಗೋಷ್ಠಿ-3,
ಅಧ್ಯಕ್ಷತೆ-ಡಾ.ಲತಾ
ರಾಜಶೇಖರ,
ಆಶಯ
ನುಡಿ-ಮೋಹನ
ನಾಗಮ್ಮನವರ.
ವಿಚಾರಗೋಷ್ಠಿ-3:
ಮಧ್ಯಾಹ್ನ
2.30ಕ್ಕೆ,
ವಿಷಯ-
ಕರ್ನಾಟಕ
ಕಲಾ
ಜಗತ್ತು,
ಅಧ್ಯಕ್ಷತೆ-ಡಾ.ಎಂ.ಎಸ್.ಮೂರ್ತಿ,
ವಿಷಯ
ಮಂಡನೆ-ಡಾ.ನಾ.ದಾಮೋದರ
ಶೆಟ್ಟಿ,
ಡಾ.ಆರ್.ಎನ್.
ಶೀಲತಾ,
ರಮ್ಯಾ
ನಾಗರಾಜ,
ಡಾ.ಕಬ್ಬಿನಾಲೆ
ವಸಂತ
ಭಾರದ್ವಾಜ,
ಪ್ರತಿಕ್ರಿಯೆ-ಡಾ.ಜಿ.ಎಸ್.ಭೂಸಗೊಂಡ,
ಲಕ್ಷ್ಮಮ್ಮ.
ಸಾಂಸ್ಕೃತಿಕ
ಕಾರ್ಯಕ್ರಮಗಳು
(
ಪ್ರಧಾನ
ವೇದಿಕೆ
-
ಮಹಾರಾಜ
ಕಾಲೇಜು
ಮೈದಾನ
)
ಬೆಳಿಗ್ಗೆ
9ಕ್ಕೆ,
ಶಾಸ್ತ್ರೀಯ
ಸಂಗೀತ-ಹರೀಶ್
ಹೆಗಡೆ
ಮತ್ತು
ತಂಡ,
ವಿಜಯಪುರ.
ಮಧ್ಯಾಹ್ನ
1.30ಕ್ಕೆ,
ವೀರಗಾಸೆ-
ತರಳಬಾಳು
ಕಲಾ
ಕೇಂದ,
ಸಿರಿಗೆರೆ.
ಸಂಜೆ
4.30ಕ್ಕೆ,
ಸಂಗೀತ
ಸಂಜೆ-ಸುಗಮ
ಸಂಗೀತ-
ಕೆ.ಎಂ.
ಕೊಟಯ್ಯ
ಮತ್ತು
ತಂಡ,
ಹರಪನಹಳ್ಳಿ.
ಸಂಜೆ
6.45ಕ್ಕೆ,
ಸುಗಮ
ಸಂಗೀತ-ಗಣೇಶ
ರಾಯಭಾಗಿ
ಮತ್ತು
ತಂಡ,
ಇಳಕಲ್ಲ.
ಸಂಜೆ
7.15ಕ್ಕೆ,
ಸುಗಮ
ಸಂಗೀತ
ಸಂಜೆ-ವೈ.ಕೆ.
ಮುದ್ದುಕೃಷ್ಣ
ಮತ್ತು
ತಂಡ,
ಬೆಂಗಳೂರು.
ಸಂಜೆ
7.45ಕ್ಕೆ,
ಸುಗಮ
ಸಂಗೀತ-ಡಾ.ಹೇಮಪ್ರಸಾದ್
ಮತ್ತು
ತಂಡ,
ಬೆಂಗಳೂರು.
ಸಂಜೆ
8.15ಕ್ಕೆ,
ಶಾಸ್ತ್ರೀಯ
ನೃತ್ಯ
ಸಂಜೆ-ಡಾ.ತುಳಸಿ
ರಾಮಚಂದ್ರ
ಮತ್ತು
ತಂಡ
ಮೈಸೂರು.
ರಾತಿ
8.45ಕ್ಕೆ,
ಹಾಸ್ಯ
ಸಂಜೆ-ರಿಚರ್ಡ್
ಲೂಯಿಸ್
ಮತ್ತು
ತಂಡ,
ಬೆಂಗಳೂರು.
ರಾತ್ರಿ
9.30ಕ್ಕೆ,
ನೃತ್ಯರೂಪಕ-ವಿವೇಕಾನಂದ
ಕಲಾ
ಕೇಂದ್ರ
,
ಬೆಂಗಳೂರು.
ಮಹಾರಾಜ
ಕಾಲೇಜು
ಶತಮಾನೋತ್ಸವ
ಭವನ
ಬೆಳಿಗ್ಗೆ
9ಕ್ಕೆ,
ಭರತನಾಟ್ಯ-ಸಂಗೀತ
ವಿಶ್ವವಿದ್ಯಾನಿಲಯ,
ಮೈಸೂರು.
ಬೆಳಿಗ್ಗೆ
9.30ಕ್ಕೆ,
ತತ್ವಪದ-ನಾಗಣ್ಣ
ಮತ್ತು
ತಂಡ,
ಮೈಸೂರು.
ಸಂಜೆ
4.30ಕ್ಕೆ,
ನೃತ್ಯ
ರೂಪಕ-ಮನು
ವಿದ್ಯಾ
ಕಲ್ಚರಲ್
ಫೌಂಡೇಶನ್,
ಮೈಸೂರು.
ಸಂಜೆ
6ಕ್ಕೆ,
ಜನಪದ
ಗಾಯನ-ರಾ.ಬಿ.
ನಾಗರಾಜ
ಮತ್ತು
ತಂಡ,
ರಾಮನಗರ
ಸಂಜೆ
6.45ಕ್ಕೆ,
ಸುಗಮ
ಸಂಗೀತ-ಅದಿತಿ
ಪ್ರಹ್ಲಾದ
ಮತ್ತು
ತಂಡ,
ಬೆಂಗಳೂರು
ಸಂಜೆ
7.30ಕ್ಕೆ,
ಹರಿಕಥೆ
-ಎನ್.ಆರ್.
ಜ್ಞಾನಮೂರ್ತಿ
ಮತ್ತು
ತಂಡ,
ಕೋಲಾರ.
ರಾತ್ರಿ
8ಕ್ಕೆ,
ಸುಗಮ
ಸಂಗೀತ-ಹೇಮ
ಪ್ರಕಾಶ್
ಮತ್ತು
ತಂಡ.
ರಾತ್ರಿ
8.30ಕ್ಕೆ,
ಮೃದಂಗ-ಹನುಮಂತರಾಜು
ಮತ್ತು
ತಂಡ.
ಕಲಾಮಂದಿರ
:
ಸಂಜೆ
6ಕ್ಕೆ,
ಸುಗಮ
ಸಂಗೀತ-ಮುರಳೀಧರ
ಭಜಂತ್ರಿ
ಮತ್ತು
ತಂಡ,
ಚಿಕ್ಕಬಳ್ಳಾಪುರ.
ಸಂಜೆ
6.45ಕ್ಕೆ,
ಸಿತಾರ್
ವಾದನ-ನಿವೇದಿತಾ
ರಾಜಪುರ
ಮತ್ತು
ತಂಡ,
ಕಲಬುರ್ಗಿ
ಸಂಜೆ
7.30ಕ್ಕೆ,
ಭರತನಾಟ್ಯ-ಶಾಲಿನಿ
ರಾಮಕೃಷ್ಣ
ಮತ್ತು
ತಂಡ,
ಬೆಂಗಳೂರು.
ರಾತ್ರಿ
8ಕ್ಕೆ,
ಸುಗಮ
ಸಂಗೀತ-
ಋತ್ವಿಕ್
ಮತ್ತು
ಹಂಸಿನಿ
ತಂಡ,
ಮೈಸೂರು.
ರಾತ್ರಿ
8.30ಕ್ಕೆ,
ನಾಟಕ
ಕೋಮು-ಶಾಂತಿ'-ಮೈಸೂರು
ವಕೀಲರ
ಸಂಘ