ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಕೆ ತೀರಿಸಲು ಶಬರಿಮಲೆಗೆ ಹೊರಟ ಸಚಿವ ಡಿ.ಕೆ.ಶಿವಕುಮಾರ್‌

By Manjunatha
|
Google Oneindia Kannada News

Recommended Video

ಶಬರಿಮಲೈ ದೇವಸ್ಥಾನಕ್ಕೆ ಹೊರಟ ಡಿ ಕೆ ಶಿವಕುಮಾರ್ | Oneindia Kannada

ಮೈಸೂರು, ಜುಲೈ : ಕೆಲವು ತಿಂಗಳುಗಳಿಂದ ಸತತ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಇದೀಗ ಮಾಲೆಧಾರಿಗಳಾಗಿ ಶಬರಿಮಲೆಗೆ ಹೊರಟಿದ್ದಾರೆ.

ನಿನ್ನೆಯಷ್ಟೆ ಕೆ.ಆರ್.ಎಸ್.ಗೆ ಬಾಗಿನ ಅರ್ಪಿಸಿ ಮಂಡ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಸಂಜೆ ವೇಳೆಗೆ ಮೈಸೂರಿನಲ್ಲಿ ಮಾಲೆಧರಿಸಿ, ಇಡುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಸಚಿವರಿಗೆ ಕೆಲವು ಆಪ್ತರು ಜೊತೆಯಾಗಿದ್ದಾರೆ.

ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರಿಗೆ ಪ್ರವೇಶ ನಿರಾಕರಿಸುವಂತಿಲ್ಲ

Minister DK Shivakumar went to Shabari Male

ಇಡುಮುಡಿ ಹೊತ್ತು ಕಾಲ್ಮನಿಡೆಗೆಯಲ್ಲಿ ಮಲೆ ಏರಿರುವ ಸಚಿವರು, ತಮ್ಮ ಈ ಧಾರ್ಮಿಕ ಯಾತ್ರೆಯ ಹಲವು ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್ ಸಂಸದರಿಗೆ ಐ-ಫೋನ್‌ ನೀಡಿದ್ದು ನಾನೇ ಎಂದ ಡಿಕೆ ಶಿವಕುಮಾರ್

Minister DK Shivakumar went to Shabari Male

ಇತ್ತೀಗೆಷ್ಟೆ ತಮ್ಮ ಆರಾಧ್ಯ ಧೈವ ಕಾಡಸಿದ್ದೇಶ್ವರ ಮಠದಲ್ಲಿ ಹೋಮ ಮಾಡಿಸಿದ್ದ ಅವರು, ಹಲವು ದೇವಸ್ಥಾನಗಳ ಭೇಟಿಯನ್ನೂ ಮಾಡಿದ್ದರು. ಐಟಿ ಭಾದೆಯಿಂದ ಪಾರಾಗಲೆಂದು ಹಲವು ಹರಕೆಗಳನ್ನು ಸಚಿವರು ಹೊತ್ತಿದ್ದರೆಂದು ಅದರ ಪೂರೈಸುವಲ್ಲಿ ನಿರತಾರಿದ್ದಾರೆ ಎಂದು ಹೇಳಲಾಗುತ್ತಿದೆ.

English summary
Minister DK Shivakumar went to spirutual trip to Kerala's Shabari Male. He posted some of the picures on his faceook account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X