ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ ಐದು ರುಪಾಯಿಗೆ ವೃದ್ಧನ ಹೊಡೆದು ಕೊಂದರು!

|
Google Oneindia Kannada News

ಮುಂಬೈ, ಫೆಬ್ರವರಿ 26; ಕೇವಲ ಐದು ರುಪಾಯಿ ಚಿಲ್ಲರೆ ವಾಪಸ್ ನೀಡಿ ಎಂದಿದ್ದಕ್ಕೆ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ರಾಮದುಲಾರ ಸಿಂಗ್ ಯಾದವ ಎನ್ನುವ 68 ಷರ್ವದ ವ್ಯಕ್ತಿ ಮಂಗಳವಾರ ಸಂಜೆ ಕೊಲೆಯಾಗಿದ್ದಾನೆ.

26/11 ಮುಂಬೈ ದಾಳಿಯ ಉಗ್ರ ಕಸಬ್ ಗೂ ಬೆಂಗಳೂರಿಗೂ ನಂಟು!26/11 ಮುಂಬೈ ದಾಳಿಯ ಉಗ್ರ ಕಸಬ್ ಗೂ ಬೆಂಗಳೂರಿಗೂ ನಂಟು!

ಪಶ್ಚಿಮ ಬೋರಿವಲಿಯ ಮಾಗತಾನೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿ ವೃದ್ದ ರಾಮದುಲಾರ ಸಿಂಗ್ ಯಾದವ 5 ರುಪಾಯಿ ಚಿಲ್ಲರೆ ವಾಪಸ್ ಕೇಳಿದ್ದಾರೆ. ಮಾತಿಗೆ ಮಾತು ಬೆಳೆದು ಪೆಟ್ರೋಲ್ ತುಂಬಿಸುವ ಸುಮಾರು 5 ಜನ ಸಿಬ್ಬಂದಿ ರಾಮದುಲಾರ್‌ನನ್ನು ಹೊಡೆದು ಕೊಂದಿದ್ದಾರೆ ಎಂದು ಬೊರಿವಿಲಿ ಪೊಲೀಸ್ ತಿಳಿಸಿದ್ದಾರೆ.

Man Beaten And Killed For Only 5 Rupees

ಈ ಕುರಿತು ಮೃತ ರಾಮದುಲಾರ್ ಪುತ್ರ ಸಂತೋಷ್ ಯಾದವ್ ಬೊರಿವಲಿಯ ಕಸ್ತೂರಿ ಬಾ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Man Beaten And Killed For Only 5 Rupees In Borivali Mumbai. Petrol buk staff involved in this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X