ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಚಾನ್ಸ್ ಕೊಡಿ ಪ್ಲೀಸ್
ಮುಂಬೈ,
ನವೆಂಬರ್.09:
ಮಹಾರಾಷ್ಟ್ರದಲ್ಲಿ
ಸರ್ಕಾರ
ರಚನೆ
ಗೊಂದಲಕ್ಕೆ
ತೆರೆ
ಬೀಳುವ
ಯಾವ
ಲಕ್ಷಣಗಳೂ
ಕಾಣುತ್ತಿಲ್ಲ.
ವಿಧಾನಸಭಾ
ಚುನಾವಣೆ
ಬಳಿಕ
ದೊಡ್ಡಪಕ್ಷವಾಗಿ
ಹೊರಹೊಮ್ಮಿರುವ
ಬಿಜೆಪಿಗೆ
ಸರ್ಕಾರ
ರಚಿಸುವಂತೆ
ಮಹಾರಾಷ್ಟ್ರ
ರಾಜ್ಯಪಾಲ
ಭಗತ್
ಸಿಂಗ್
ಕೌಶಿಯರ್
ಆಹ್ವಾನ
ನೀಡಿದ್ದಾರೆ.
ಇದರ
ಬೆನ್ನಲ್ಲೇ
ಇದೀಗ
ಸಾಕಷ್ಟು
ರಾಜಕೀಯ
ಬೆಳವಣಿಗೆಗಳು
ನಡೆಯುತ್ತಿವೆ.
ಬಿಜೆಪಿ-ಶಿವಸೇನೆಗೆ
ಅವಕಾಶ
ಕೊಟ್ಟಿದ್ದು
ಸಾಕು.
ವಿಧಾನಸಭಾ
ಚುನಾವಣೆ
ಫಲಿತಾಂಶದ
ಬಳಿಕ
ಎರಡನೇ
ದೊಡ್ಡ
ಪಕ್ಷವಾಗಿರುವ
ಕಾಂಗ್ರೆಸ್
ಗೆ
ಸರ್ಕಾರ
ರಚಿಸಲು
ಆಹ್ವಾನ
ನೀಡಬೇಕು
ಎಂದು
ಕಾಂಗ್ರೆಸ್
ನಾಯಕರು
ರಾಜ್ಯಪಾಲರಿಗೆ
ತಾಕೀತು
ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ
ಸರ್ಕಾರ
ರಚಿಸುವಂತೆ
ಬಿಜೆಪಿಗೆ
ರಾಜ್ಯಪಾಲರ
ಬುಲಾವ್
ಮುಂಬೈನಲ್ಲಿ
ಮಾತನಾಡಿರುವ
ಕಾಂಗ್ರೆಸ್
ನಾಯಕ
ಮಿಲಿಂದ್
ದಿಯೋರಾ,
ನಮ್ಗೂ
ಒಂದು
ಚಾನ್ಸ್
ಕೊಡಿ
ಸಾರ್
ಎಂದಿದ್ದಾರೆ.
ಬಿಜೆಪಿ
ಹಾಗೂ
ಶಿವಸೇನೆಗೆ
ಈಗಾಗಲೇ
ಸರ್ಕಾರದ
ರಚಿಸುವಂತೆ
ಆಹ್ವಾನ
ನೀಡಿದ್ದು
ಆಗಿದೆ.
ಬಿಜೆಪಿ
ಅಷ್ಟೇ
ಅಲ್ಲದೇ
ಶಿವಸೇನೆ
ಕೂಡಾ
ಸರ್ಕಾರ
ರಚಿಸುವಲ್ಲಿ
ವಿಫಲವಾಗಿವೆ.
ಈಗ
ಎರಡನೇ
ದೊಡ್ಡ
ಪಕ್ಷವಾಗಿರುವ
ಕಾಂಗ್ರೆಸ್
ಗೆ
ಸರ್ಕಾರ
ರಚಿಸಲು
ಅವಕಾಶ
ನೀಡಬೇಕು.
ಕಾಂಗ್ರೆಸ್
ನಾಯಕರನ್ನು
ಸರ್ಕಾರ
ರಚಿಸಲು
ಆಹ್ವಾನಿಸಬೇಕು
ಎಂದು
ಅವರು
ರಾಜ್ಯಪಾಲ
ಭಗತ್
ಸಿಂಗ್
ಕೌಶಿಯಾರ್
ಬಳಿ
ಮನವಿ
ಮಾಡಿದ್ದಾರೆ.
ನಿನ್ನೆಯಷ್ಟೇ
ಬಿಜೆಪಿಗೆ
ಆಹ್ವಾನ
ನೀಡಿದ್ದ
ರಾಜ್ಯಪಾಲರು:
ವಿಧಾನಸಭಾ
ಚುನಾವಣೆ
ಫಲಿತಾಂಶದ
ಬಳಿಕ
ಭಾರತೀಯ
ಜನತಾ
ಪಕ್ಷ
ಏಕೈಕ
ದೊಡ್ಡ
ಪಕ್ಷವಾಗಿ
ಹೊರಹೊಮ್ಮಿತು.
ಮಹಾರಾಷ್ಟ್ರದ
228
ಕ್ಷೇತ್ರಗಳ
ಪೈಕಿ
105
ಸ್ಥಾನಗಳಲ್ಲಿ
ಗೆಲುವು
ದಾಖಲಿಸಿದ್ರೆ,
56
ಸ್ಥಾನಗಳಲ್ಲಿ
ಶಿವಸೇನೆ
ದಿಗ್ವಿಜಯ
ಸಾಧಿಸಿತ್ತು.
ಉಳಿದಂತೆ
ಎನ್
ಸಿಪಿ
54
ಕ್ಷೇತ್ರಗಳಲ್ಲಿ
ಗೆಲುವು
ಸಾಧಿಸಿದ್ದರೆ,
ಕಾಂಗ್ರೆಸ್,
44
ಕ್ಷೇತ್ರಗಳಲ್ಲಿ
ಜಯಭೇರಿ
ಬಾರಿಸಿತ್ತು.
ಮಹಾರಾಷ್ಟ್ರದಲ್ಲಿ
ವಿಧಾನಸಭಾ
ಚುನಾವಣೆಗೂ
ಮೊದಲು
ಮೈತ್ರಿ
ಮಾಡಿಕೊಂಡಿದ್ದ
ಉಭಯ
ಪಕ್ಷಗಳು,
ಫಲಿತಾಂಶ
ಹೊರ
ಬೀಳುತ್ತಿದ್ದಂತೆ
ಗದ್ದುಗೆ
ಹಿಡಿಯಲು
ಗುದ್ದಾಡುತ್ತಿವೆ.
ಮೈತ್ರಿ
ಮೂಲಕ
ಸರ್ಕಾರ
ರಚನೆ
ಮಾಡುವ
ಬದಲು
ಮುಖ್ಯಮಂತ್ರಿ
ಕುರ್ಚಿಗಾಗಿ
ಕಿತ್ತಾಡುತ್ತಿವೆ.
ಬಹುಮತವಿಲ್ಲದೇ
ಕುದುರೆ
ವ್ಯಾಪಾರದ
ಆರೋಪ:
ಬಿಜೆಪಿ
50-50
ಅನುಸಾರವಾಗಿ
ಸಚಿವ
ಸಂಪುಟ
ಹಂಚಿಕೆಗೆ
ಒಪ್ಪಿಗೆ
ಸೂಚಿಸಿತ್ತು.
ಆದರೆ,
ಶಿವಸೇನೆ
ಮುಖ್ಯಸ್ಥ
ಉದ್ಧವ್
ಠಾಕ್ರೆ,
ಮುಖ್ಯಮಂತ್ರಿ
ಪಟ್ಟಕ್ಕಾಗಿ
ಪಟ್ಟು
ಹಿಡಿದು
ಕುಳಿತಿದ್ದರು.
ಮುಖ್ಯಮಂತ್ರಿ
ಸ್ಥಾನ
ಹಂಚಿಕೆ
ಆಗದೇ
ಮೈತ್ರಿ
ಮಾಡಿಕೊಳ್ಳುವ
ಮಾತೇ
ಇಲ್ಲ
ಎಂದಿದ್ದರು.
ಅಲ್ಲದೇ
ಮತದಾನ
ಪೂರ್ವದಲ್ಲಿ
ನಾವು
ಬಿಜೆಪಿ
ಜೊತೆ
ಮೈತ್ರಿ
ಮಾಡಿಕೊಂಡು
ತಪ್ಪು
ಮಾಡಿದೆವು
ಎಂಬ
ರಾಗ
ಹಾಡುತ್ತಿದ್ದರು.
ಅಧಿಕಾರಕ್ಕಾಗಿ
ಬಿಜೆಪಿ
ಕುದುರೆ
ವ್ಯಾಪಾರ
ನಡೆಸುತ್ತಿದೆ
ಎಂಬ
ಆರೋಪವನ್ನು
ಕೂಡಾ
ಶಿವಸೇನೆ
ಮಾಡಿತ್ತು.
ಈ
ಹಿನ್ನೆಲೆಯಲ್ಲಿ
ಶಿವಸೇನೆಯ
ಶಾಸಕರನ್ನು
ರಾಜಸ್ಥಾನದ
ರೆಸಾರ್ಟ್
ಗೆ
ಕಳುಹಿಸಲಾಗಿತ್ತು.
ಈ
ಎಲ್ಲ
ಬೆಳವಣಿಗೆಗಳಿಂದ
ನೊಂದು
ಮುಖ್ಯಮಂತ್ರಿ
ದೇವಂದ್ರ
ಫಡ್ನವೀಸ್,
ರಾಜ್ಯಪಾಲರಿಗೆ
ರಾಜೀನಾಮೆ
ಪತ್ರ
ಸಲ್ಲಿಸಿದ್ದರು.
ಶಿವಸೇನೆ
ವಿರುದ್ಧ
ಕೆಂಡ
ಕಾರಿದ
ದೇವೇಂದ್ರ
ಫಡ್ನವೀಸ್:
ರಾಜ್ಯಪಾಲರಿಗೆ
ರಾಜೀನಾಮೆ
ಸಲ್ಲಿಸಿದ
ನಂತರ
ಮಾತನಾಡಿದ
ದೇವೇಂದ್ರ
ಫಡ್ನವೀಸ್,
ಶಿವಸೇನೆ
ಆರೋಪವನ್ನು
ತಳ್ಳಿ
ಹಾಕಿದ್ದರು.
ಮುಖ್ಯಮಂತ್ರಿ
ಸ್ಥಾನವನ್ನು
ಹಂಚಿಕೊಳ್ಳಲು
ಬಿಜೆಪಿ
ಸಿದ್ಧವಿಲ್ಲ.
ಅದರಂತೆ
ಅಧಿಕಾರಕ್ಕಾಗಿ
ಶಿವಸೇನೆ
ಆರೋಪಿಸುತ್ತಿರುವಂತೆ
ಕುದುರೆ
ವ್ಯಾಪಾರವನ್ನೂ
ಮಾಡುತ್ತಿಲ್ಲ.
ಒಂದು
ವೇಳೆ
ಆರೋಪ
ನೀಡುವುದೇ
ಆದರೆ,
ಶಿವಸೇನೆ
ಅದಕ್ಕೆ
ಸಾಕ್ಷ್ಯಗಳನ್ನು
ನೀಡಲಿ
ಅಂತಾ
ಫಡ್ನವೀಸ್
ಕಿಡಿ
ಕಾರಿದ್ದರು.