ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಧನ ಈಗ 'ಜನಧನ'ವಾಗಿದೆ: ಶಿವ್ ಪ್ರತಾಪ್ ಶುಕ್ಲಾ

|
Google Oneindia Kannada News

ಮುಂಬೈ, ಜೂನ್ 16: "ಅಪನಗದೀಕರಣದ ನಂತರ ಸಂಗ್ರಹವಾದ ಕಾಳಧನವೇ 'ಜನಧನ'ವಾಗಿದೆ" ಎಂದು ಕೇಂದ್ರ ಹಣಕಾಸು ಇಲಾಖೆಯ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ಹೇಳಿದ್ದಾರೆ.

"ಜನರು ಲಾಕರ್ ನಲ್ಲಿಟ್ಟು, ಲೆಕ್ಕಕ್ಕೆ ಸಿಗದಿದ್ದ ಹಣವನ್ನು ಅಪನಗದೀಕರಣದ ನಂತರ ಬ್ಯಾಂಕಿನಲ್ಲಿಟ್ಟಿದ್ದಾರೆ. ಈ ಹಣವೇ ಈಗ 'ಜನಧನ' ವಾಗಿದೆ. ಅಂದರೆ ಕಪ್ಪು ಹಣವನ್ನು, ಬಿಳಿಹಣವನ್ನಾಗಿ ಬದಲಾಯಿಸಿ ದೇಶದ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

Kala dhan became jan dhan post note ban: MoS Finance

ಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ: ನೋಟು ರದ್ದತಿ ಬಳಿಕ ಇದು ಅತ್ಯಧಿಕಜಿಡಿಪಿ ಬೆಳವಣಿಗೆಯಲ್ಲಿ ಏರಿಕೆ: ನೋಟು ರದ್ದತಿ ಬಳಿಕ ಇದು ಅತ್ಯಧಿಕ

ಇದರಿಂದ ಆರಂಭದ ದಿನಗಳಲ್ಲಿ ಜನ ಕಷ್ಟ ಅನುಭವಿಸುವಂತಾಯಿತಾದರೂ, ಅದರ ಉಪಯೋಗವೇನು ಎಂಬುದು ಈಗ ತಿಳಿಯುತ್ತಿದೆ. ಯಾರದೋ ಒಬ್ಬರ ಬಳಿ ಸೇರಿಕೊಂಡಿದ್ದ ಕಪ್ಪು ಹಣ ಈಗ ಸಾರ್ವಜನಿಕರ ಹಣವಾಗಿದೆ ಎಂದು ಅವರು ಹೇಳಿದರು.

English summary
Union minister of state for finance Shiv Pratap Shukla on Friday said that after demonetisation, black money was converted into public money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X