ಎಂ.ಎಂ.ಕಲಬುರ್ಗಿ ಹತ್ಯೆ ಟ್ವಿಟ್, ಯುವಕನ ಬಂಧನ
ಮಂಗಳೂರು, ಆ.31 : ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಂತರ ಟ್ವಿಟ್ ಮಾಡಿದ್ದ ಭುವಿತ್ ಶೆಟ್ಟಿಯನ್ನು ಬಂಟ್ವಾಳ ಪೊಲೀಸರು ಮಂಗಳೂರಿನ ಸಮೀಪ ಬಂಧಿಸಿದ್ದಾರೆ. ಕಲಬುರ್ಗಿ ಅವರ ಹತ್ಯೆ ಬಳಿಕ ವಿವಾದಾತ್ಮಕ ಟ್ವಿಟ್ ಮಾಡಿದ್ದ ಭವಿತ್ ವಿರುದ್ಧ ಬಂಟ್ವಾಳ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ಹಿಂದಿನ ಸುದ್ದಿ : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಹತ್ಯೆಯಾದ ಕೆಲವೇ ಗಂಟೆಗಳ ಬಳಿಕ ವಿವಾದಾತ್ಮಕ ಟ್ವಿಟ್ ಮಾಡಿದ್ದ ಯುವಕನ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ವಿಟ್ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಟ್ವಾಳದ
ಯುವಕ
ಭುವಿತ್
ಶೆಟ್ಟಿ
ಅವರು
ಡಾ.ಎಂ.ಎಂ.
ಕಲಬುರ್ಗಿ
ಅವರ
ಹತ್ಯೆಯ
ಬಳಿಕ
ಟ್ವಿಟ್
ಮಾಡಿದ್ದರು.
ಬಂಟ್ವಾಳ
ಪೊಲೀಸರು
ಭುವಿತ್
ವಿರುದ್ಧ
ಸ್ವಯಂ
ಪ್ರೇರಿತ
ದೂರು
ದಾಖಲು
ಮಾಡಿಕೊಂಡಿದ್ದಾರೆ.
ಭುವಿತ್
ಟ್ವಿಟ್ಟರ್
ಖಾತೆಯ
ಮೂಲಕ
ಭಾನುವಾರ
ಬೆಳಗ್ಗೆ
10.41ಕ್ಕೆ
ಎರಡು
ಟ್ವಿಟ್ಗಳನ್ನು
ಮಾಡಲಾಗಿದೆ.
[ಕಲಬುರ್ಗಿ
ಹತ್ಯೆಯ
ತನಿಖೆ
ಸಿಐಡಿಗೆ]
ಟ್ವಿಟ್
ನಲ್ಲೇನಿದೆ?
:
'ಅಂದು
ಅನಂತಮೂರ್ತಿ,
ಇಂದು
ಕಲಬುರ್ಗಿ,
ಮುಂದಿನ
ಸರದಿ
ಪ್ರೊ.ಕೆ.ಎಸ್.ಭಗವಾನ್'
ಎಂದು
ಆ.30ರ
ಭಾನುವಾರ
ಭವಿತ್
ಟ್ವಿಟ್
ಮಾಡಿದ್ದರು.
ಎಂ.ಎಂ.ಕಲಬುರ್ಗಿ
ಅವರನ್ನು
ಹತ್ಯೆ
ಮಾಡಿದ
ಕೆಲವೇ
ಗಂಟೆಗಳಲ್ಲಿ
ಈ
ರೀತಿಯ
ಟ್ವಿಟ್
ಕಾಣಿಸಿಕೊಂಡಿರುವುದು
ಹಲವು
ಅನುಮಾನಗಳಿಗೆ
ಕಾರಣವಾಗಿದೆ.
ಆದ್ದರಿಂದ,
ಪೊಲೀಸರು
ಪ್ರಕರಣ
ದಾಖಲಿಸಿಕೊಂಡಿದ್ದಾರೆ.
ಟ್ವಿಟ್
ಮಾಡಲು
ಕಾರಣ
ಏನೆಂದು
ಪೊಲೀಸರು
ತನಿಖೆ
ನಡೆಸುತ್ತಿದ್ದಾರೆ.