ಅಪಘಾತ : ಶಾಸಕ ಮೊಯಿದ್ದೀನ್ ಬಾವಾಗೆ ಗಾಯ
ಮಂಗಳೂರು, ಫೆಬ್ರವರಿ 10 : ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಎ.ಮೊಯಿದ್ದೀನ್ ಬಾವಾ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಶಾಸಕರ ಎಡಗೈಗೆ ಗಾಯವಾಗಿದ್ದು, ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಣಂಬೂರು
ಎಂಸಿಎಫ್
ಬಳಿ
ರಾಷ್ಟ್ರೀಯ
ಹೆದ್ದಾರಿಯಲ್ಲಿ
ಬುಧವಾರ
ಮುಂಜಾನೆ
ಈ
ಅಪಘಾತ
ಸಂಭವಿಸಿದೆ.
ಶಾಸಕ
ಮೊಯಿದ್ದೀನ್
ಬಾವಾ
ಮತ್ತು
ಅವರ
ಕಾರು
ಚಾಲಕ
ಅಪಘಾತದಲ್ಲಿ
ಗಾಯಗೊಂಡಿದ್ದಾರೆ.
ಅಪಘಾತದಿಂದಾಗಿ
ಕಾರು
ಜಖಂಗೊಂಡಿದೆ.
[ಸೂರಿಲ್ಲದ
ಮಂಗಳೂರಿನ
ಕಿತ್ತಳೆ
ವ್ಯಾಪಾರಿ
'ಹಾಜಬ್ಬ'
ಅಕ್ಷರ
ಸ್ನೇಹಿ]
ಮುಂಜಾನೆ ರೈಲ್ವೆ ಗೇಟು ಹಾಕುವ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮೊಯಿದ್ದೀನ್ ಬಾವ ಅವರ ಕಾರು ಪಾದಚಾರಿಗೆ ಡಿಕ್ಕಿ ಹೊಡೆಯುತ್ತಿತ್ತು. ಇದನ್ನು ತಪ್ಪಿಸಲು ಹೋದಾಗ ಅಪಘಾತ ಸಂಭವಿಸಿದೆ. [ಖಾದರ್ ಸಾಹೇಬ್ರೆ, ನಿಮ್ಮೂರಿನ ರಸ್ತೆ ಆರೋಗ್ಯ ಸರಿಪಡಿಸಿ]
ಶಾಸಕರು
ನಿಗದಿತ
ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲು
ಬೆಂಗಳೂರಿಗೆ
ತೆರಳಬೇಕಾಗಿತ್ತು.
ಅದಕ್ಕಾಗಿ
ಮಂಗಳೂರು
ವಿಮಾನ
ನಿಲ್ದಾಣಕ್ಕೆ
ಹೋಗುತ್ತಿದ್ದರು.
ಪಣಂಬೂರು
ರೈಲ್ವೆ
ಗೇಟ್
ದಾಟುತ್ತಿದ್ದ
ವೇಳೆ
ಅಡ್ಡ
ಬಂದ
ವ್ಯಕ್ತಿಗೆ
ಕಾರು
ಡಿಕ್ಕಿಯಾಗುವುದನ್ನು
ಚಾಲಕ
ತಪ್ಪಿಸುವ
ಸಂದರ್ಭದಲ್ಲಿ
ನಿಯಂತ್ರಣ
ತಪ್ಪಿದ
ಕಾರು
ಚರಂಡಿಗೆ
ಬಿದ್ದಿದೆ.