ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರು
ಮಂಗಳೂರು ಮೇ 16: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಕರಾವಳಿಯ ಕಾಂಗ್ರೆಸ್ ಭದ್ರ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕೈಯಲ್ಲಿದ್ದ 6 ಸ್ಥಾನಗಳನ್ನು ಈ ಬಾರಿ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಈ ಮೂಲಕ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕೇವಲ ಮಂಗಳೂರು ವಿಧಾನಸಭಾ ಕ್ಷೇತ್ರ ಮಾತ್ರ ಕಾಂಗ್ರೆಸ್ ಜೊತೆ ಉಳಿದುಕೊಂಡಿದೆ.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 58 ಅಭ್ಯರ್ಥಿಗಳು ಪಡೆದ ಮತಗಳು ಇಂತಿವೆ.
(200) ಬೆಳ್ತಂಗಡಿ ಕ್ಷೇತ್ರ
ಗೆಲುವು - ಹರೀಶ್ ಪೂಂಜಾ (ಬಿ.ಜೆ.ಪಿ) - 98,417
ಕೆ. ವಸಂತ ಬಂಗೇರ (ಕಾಂಗ್ರೆಸ್) - 75,443
ಜಗನ್ನಾಥ (ಎಂಇಪಿ) - 1,806
ಸುಮತಿ ಎಸ್. ಹೆಗ್ಡೆ (ಜೆ.ಡಿ.ಎಸ್) - 1,612
ವೆಂಕಟೇಶ್ ಬೆಂಡೆ (ಪಕ್ಷೇತರ) - 654
ಸೈಯದ್ ಹಸನ್ (ಪಕ್ಷೇತರ) - 373
ನೋಟಾ - 1,245
(201) ಮೂಡಬಿದ್ರೆ ಕ್ಷೇತ್ರ
ಗೆಲುವು - ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ) - 87,444
ಕೆ. ಅಭಯಚಂದ್ರ (ಕಾಂಗ್ರೆಸ್) - 57,645
ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ) - 2,111
ಜೀವನ್ ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ) - 1,845
ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ) - 1,114
ಅಬ್ದುಲ್ ರಹಿಮಾನ್ (ಎಂ.ಇ.ಪಿ) - 616
ರೀನಾ ಪಿಂಟೋ (ಪಕ್ಷೇತರ) - 435
ನೋಟಾ - 1,037
ಮಂಗಳೂರು ಉತ್ತರ ಕ್ಷೇತ್ರ
ಗೆಲುವು - ಡಾ. ವೈ. ಭರತ್ ಶೆಟ್ಟಿ (ಬಿ.ಜೆ.ಪಿ) - 98,648
ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್) -72,000
ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ) - 2,472
ಪಿ.ಎಂ. ಅಹಮ್ಮದ್ (ಎಂ.ಇ.ಪಿ) - 900
ಮ್ಯಾಕ್ಸಿಂ ಪಿಂಟೋ (ಪಕ್ಷೇತರ) - 355
ಸುರೇಶ್ ಬಿ. ಸಾಲ್ಯಾನ್ (ಅಖಿಲ ಭಾರತ ಹಿಂದೂ ಮಹಾಸಭಾ) - 303
ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ) - 260
ನೋಟಾ -1166
(203) ಮಂಗಳೂರು ದಕ್ಷಿಣ ಕ್ಷೇತ್ರ
ಗೆಲುವು - ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ) - 86,545
ಜೆ.ಆರ್. ಲೋಬೊ (ಕಾಂಗ್ರೆಸ್) - 70,470
ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ) - 2,329
ಆರ್. ಶ್ರೀಕರ ಪ್ರಭು (ಪಕ್ಷೇತರ) - 861
ರತ್ನಾಕರ ಸುವರ್ಣ (ಜೆ.ಡಿ.ಎಸ್) - 773
ಮದನ್ ಎಂ. ಸಿ. (ಪಕ್ಷೇತರ) - 708
ಮುಹಮ್ಮದ್ ಇಕ್ಬಾಲ್ (ಎಂಇಪಿ) - 230
ರೀನಾ ಪಿಂಟೋ (ಪಕ್ಷೇತರ) - 148
ಧರ್ಮೇಂದ್ರ (ಅಖಿಲ ಭಾರತ್ ಹಿಂದೂ ಮಹಾಸಭಾ) - 97
ಮುಹಮ್ಮದ್ ಖಾಲಿದ್ (ಪಕ್ಷೇತರ) - 94
ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ) - 69
ನೋಟಾ -1063
(204) ಮಂಗಳೂರು ಕ್ಷೇತ್ರ
ಗೆಲುವು - ಯು.ಟಿ. ಖಾದರ್ (ಕಾಂಗ್ರೆಸ್) - 80,813
ಸಂತೋಷ್ ಕುಮಾರ್ ರೈ (ಬಿ.ಜೆ.ಪಿ) - 61,074
ಕೆ. ಅಶ್ರಫ್ (ಜೆ.ಡಿ.ಎಸ್) - 3,692
ನಿತಿನ್ ಕುತ್ತಾರ್ (ಸಿ.ಪಿ.ಐ.ಎಂ) - 2,372
ಉಸ್ಮಾನ್ (ಎಂ.ಇ.ಪಿ) - 586
ನೋಟಾ - 821
(205) ಬಂಟ್ವಾಳ ಕ್ಷೇತ್ರ
ಗೆಲುವು - ರಾಜೇಶ್ ನಾಯ್ಕ್ (ಬಿ.ಜೆ.ಪಿ) - 97,802
ಬಿ. ರಮಾನಾಥ ರೈ (ಕಾಂಗ್ರೆಸ್) - 81,831
ಶಮೀರ್ (ಎಂ.ಇ.ಪಿ) - 760
ಬಾಲಕೃಷ್ಣ ಪೂಜಾರಿ (ಲೋಕ್ ಆವಾಜ್ ದಳ) - 713
ಇಬ್ರಾಹಿಂ ಕೈಲಾರ್ (ಪಕ್ಷೇತರ) - 503
ನೋಟಾ - 946
(206) ಪುತ್ತೂರು ಕ್ಷೇತ್ರ
ಗೆಲುವು - ಸಂಜೀವ ಮಠಂದೂರು (ಬಿ.ಜೆ.ಪಿ) - 90,073
ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್) - 70,596
ಐ.ಸಿ. ಕೈಲಾಸ್ (ಜೆ.ಡಿ.ಎಸ್) -1,424
ಮಜೀದ್ (ಸಂಯುಕ್ತ ಜನತಾ ದಳ) - 527
ವಿದ್ಯಾಶ್ರೀ (ಪಕ್ಷೇತರ) - 454
ಶಬಾನ ಎಸ್.ಶೇಖ್ (ಎಂ.ಇ.ಪಿ) - 425
ಶೇಖರ ಬಿ. (ಪ್ರಜಾ ಪರಿವರ್ತನ ಪಾರ್ಟಿ) - 404
ಬಿ.ಎಸ್. ಚೇತನ ಕುಮಾರ್ (ಪಕ್ಷೇತರ) - 344
ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ) - 340
ಅಮರನಾಥ ಬಿ.ಕೆ (ಪಕ್ಷೇತರ) - 244
ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ) - 213
ನೋಟಾ - 1,227
(207) ಸುಳ್ಯ ಕ್ಷೇತ್ರ
ಗೆಲುವು - ಅಂಗಾರ ಎಸ್. (ಬಿ.ಜೆ.ಪಿ) - 95,205
ಡಾ. ಬಿ. ರಘು (ಕಾಂಗ್ರೆಸ್) - 6ಅ9,137
ರಘು (ಬಹುಜನ ಸಮಾಜ ಪಾರ್ಟಿ) - 1,472
ಸುಂದರ ಕೆ. (ಪಕ್ಷೇತರ) - 564
ಸಂಜೀವ ಬಾಬುರಾವ್ ಕುರಾಂದ್ವಾಡ್ (ಪಕ್ಷೇತರ) - 391
ಚಂದ್ರಶೇಖರ ಕೆ (ಪಕ್ಷೇತರ) - 333
ನೋಟಾ - 1,310