ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬಿಯಂತೆ ಮಾನವೀಯತೆ ಮೆರೆದ ಪುತ್ರ ಅಭಿಷೇಕ್

|
Google Oneindia Kannada News

ಮೈಸೂರು, ನವೆಂಬರ್ 16: ಕಳೆದೆರಡು ದಿನಗಳಿಂದಲೂ ಅಂಬರೀಶ್ ದೇಹದ ಪಕ್ಕದಲ್ಲೇ ಇರುವ ಪುತ್ರ ಅಭಿಷೇಕ್ ಭಾವೋದ್ವೇಗ ಹೇಳತೀರದಂತಿದೆ.

ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!ಒಂದೇ ತಿಂಗಳಿನಲ್ಲಿ ವಿಧಿಯ ಕರೆಗೆ ಓಗೊಟ್ಟ ಆಪ್ತ ಸ್ನೇಹಿತರು!

ಈ ಸಂದರ್ಭದಲ್ಲಿ ತಂದೆಯಂತೆ ಮಗನೂ ಸಹ ವಿಕಲಾಂಗನೋರ್ವನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ. ಹೌದು, ಅಂಬಿ ಅಂತಿಮಯಾತ್ರೆಯ ವೇಳೆ ನೆಚ್ಚಿನ ನಟನನ್ನು ನೋಡಲು ವಿಶೇಷ ಚೇತನರೊಬ್ಬರು ಆಗಮಿಸಿದ್ದರು.

 ಆಪ್ತ ಸ್ನೇಹಿತ ಅಂಬರೀಶ್ ಒಡನಾಟ ನೆನಪಿಸಿಕೊಂಡ ಸಿದ್ದರಾಮಯ್ಯ ಆಪ್ತ ಸ್ನೇಹಿತ ಅಂಬರೀಶ್ ಒಡನಾಟ ನೆನಪಿಸಿಕೊಂಡ ಸಿದ್ದರಾಮಯ್ಯ

ಆದರೆ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ತನಗೆ ಅಂಬರೀಶ್ ಪಾರ್ಥಿವ ಶರೀರದ ದರ್ಶನ ಸಿಗೋದಿಲ್ಲ ಎಂದು ವಾಪಸ್ ಆಗುತ್ತಿದ್ದರು. ಇದನ್ನು ಗಮನಿಸಿದ ಅಭಿಷೇಕ್ ಅಂಬರೀಶ್, ವಿಶೇಷ ಚೇತನನ್ನು ಕರೆದು ಪಾರ್ಥಿವ ಶರೀರದ ದರ್ಶನ ಮಾಡಿಸಿದರು.

 ಜೀವದ ಗೆಳೆಯ ಅಂಬರೀಶ್‌ ಬಗ್ಗೆ ರಜನೀಕಾಂತ್‌ ಹೇಳಿದರು ಮುತ್ತಿನಂತಾ ಮಾತು ಜೀವದ ಗೆಳೆಯ ಅಂಬರೀಶ್‌ ಬಗ್ಗೆ ರಜನೀಕಾಂತ್‌ ಹೇಳಿದರು ಮುತ್ತಿನಂತಾ ಮಾತು

Now Ambarish son Abhishek is also humanitarian

ಈ ಮಧ್ಯೆ ಭದ್ರತೆ ಬೇಧಿಸಿ ಹೆಲಿಕಾಪ್ಟರ್ ನತ್ತ ಓಡಿಬಂದು ನುಗ್ಗಲೆತ್ನಿಸಿದ ಅಭಿಮಾನಿಯೊಬ್ಬನಿಗೆ ಪೊಲೀಸರು ತಡೆದು ಕಪಾಳಮೋಕ್ಷ ಮಾಡಿದ ಘಟನೆಯೂ ಜರುಗಿದೆ.

English summary
Actor Ambarish was known for humanity. Now Ambarish son Abhishek is also humanitarian. Read the news for more information about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X