ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತಗಟ್ಟೆ ಹೆಂಚು ತೆಗೆಸಿದ ಶಾಸಕ ಚೆಲುವರಾಯಸ್ವಾಮಿ: ಆಕ್ಷೇಪ

By Nayana
|
Google Oneindia Kannada News

ಮಂಡ್ಯ, ಮೇ 12: ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದೆ. ಶಾಸಕರೊಬ್ಬರು ಮತಗಟ್ಟೆಯಲ್ಲಿ ಬೆಳಕಿನ ಸಮಸ್ಯೆಯಿದ್ದ ಕಾರಣ ಮತಗಟ್ಟೆಯ ಹೆಂಚು ತೆಗೆಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.

LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು

ನಾಗಮಂಗಲದ ಇಜ್ಜಲಘಟ್ಟ ಮತಗಟ್ಟೆಯಲ್ಲಿ ಶಾಸಕ ಚಲುವರಾಯಸ್ವಾಮಿ ಬೆಳಕಿನ ಸಮಸ್ಯೆ ಇದ್ದ ಕಾರಣ ಕಾರ್ಯಕರ್ತರಿಗೆ ಹೇಳಿ ಮತಗಟ್ಟೆಯ ಹೆಂಚು ತೆಗೆಸಿದ್ದಾರೆ.ಇದು ಮತಗಟ್ಟೆ ಸಿಬ್ಬಂದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆ ರೀತಿ ಚುನಾವಣಾಧಿಕಾರಿಗಳ ಒಪ್ಪಿಗೆ ಇಲ್ಲದೆ ಮತಗಟ್ಟೆಯ ಹೆಂಚು ತೆಗೆದಿರುವುದಕ್ಕೆ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Lack of light at polling booth in Nagamangala
English summary
Lack of light at Ijjalaghatta polling booth voters were strive to exercise their vote. MLA Cheluvaraya Swamy insisted to open roof of the school building to help the voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X