ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗಮಂಗಲದಲ್ಲಿ ಎನ್.ಚೆಲುವರಾಯಸ್ವಾಮಿಗೆ ಸೋಲು

|
Google Oneindia Kannada News

ಮಂಡ್ಯ, ಮೇ 15 : ನಾಗಮಂಗಲ ಕ್ಷೇತ್ರದಲ್ಲಿ ಎನ್.ಚೆಲುವರಾಯಸ್ವಾಮಿ ಅವರು ಸೋಲು ಅನುಭವಿಸಿದ್ದಾರೆ. ಜೆಡಿಎಸ್‌ನ ಸುರೇಶ್ ಗೌಡ ಅವರು ಗೆಲುವು ಸಾಧಿಸಿದ್ದಾರೆ.

ಎನ್.ಚೆಲುವರಾಯಸ್ವಾಮಿ ಅವರು 23036 ಮತಗಳನ್ನು ಪಡೆದಿದ್ದಾರೆ. ಸುರೇಶ್ ಗೌಡ ಅವರು 43,312 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಪಾರ್ಥಸಾರಥಿ ಅವರು 711 ಮತಗಳನ್ನು ಪಡೆದಿದ್ದಾರೆ.

Karnataka elections results 2018 : Cheluvaraya Swamy loses Nagamangala

ಎನ್.ಚೆಲುವರಾಯಸ್ವಾಮಿ ಅವರು ಜೆಡಿಎಸ್ ಬಂಡಾಯ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದರು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು.

ಕೈ ಭದ್ರ ಕೋಟೆ ಮಂಡ್ಯ ಜಿಲ್ಲೆಯ 7 ಸ್ಥಾನದಲ್ಲೂ ಜೆಡಿಎಸ್‌ಗೆ ಮುನ್ನಡೆಕೈ ಭದ್ರ ಕೋಟೆ ಮಂಡ್ಯ ಜಿಲ್ಲೆಯ 7 ಸ್ಥಾನದಲ್ಲೂ ಜೆಡಿಎಸ್‌ಗೆ ಮುನ್ನಡೆ

English summary
Karnataka Election Results 2018 Live Updates in Kannada : Find all the latest updates, photos, videos, winners and losers details with respect to Karnataka Assembly Elections 2018 held on 12th May. Congress candidate N.Cheluvaraya Swamy lost in Nagamangala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X