ಕೊಡಗಿನಲ್ಲಿ ರಣ ಮಳೆಗೆ ಒಂದೇ ಕುಟುಂಬದ ನಾಲ್ವರ ಬಲಿ, ಓರ್ವ ಕಣ್ಮರೆ
ಮಡಿಕೇರಿ, ಆಗಸ್ಟ್ 9 : ಕೊಡಗಿನ ಮಹಾಮಳೆಯ ರುದ್ರನರ್ತನಕ್ಕೆ ಮಡಿಕೇರಿಯ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದು ಮತ್ತೊಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
3
ತಿಂಗಳಲ್ಲಿ
ಮಹಾ
ಮಳೆಗೆ
ಬಲಿಯಾದವರೆಷ್ಟು?
ಇಲ್ಲಿದೆ
ಮಾಹಿತಿ
ಮಡಿಕೇರಿ
ತಾಲೂಕಿನ
ಕೋರಂಗಾಲ
ಗ್ರಾಮದಲ್ಲಿ
ಮನೆ
ಮೇಲೆ
ಗುಡ್ಡ
ಕುಸಿದ
ಪರಿಣಾಮ
ಸಂಪೂರ್ಣ
ನೆಲಸಮ
ಆಗಿದೆ.
ಹೀಗಾಗಿ
ಮನೆಯಲ್ಲಿಯೇ
ಇದ್ದ
ನಾಲ್ವರು
ಸಾವಿಗೀಡಾಗಿದ್ದಾರೆ.
ಕುಟುಂಬದ
ಯಶ್ವಂತ್,
ಬಾಲಕೃಷ್ಣ್,
ಯಮುನ್,
ಉದಯ
ಎಂಬುವವರ
ಮೃತದೇಹ
ಈಗಾಗಲೇ
ಸಿಕ್ಕಿದೆ.
ಸ್ಥಳಕ್ಕೆ
ಭೇಟಿ
ನೀಡಿ
ಪರಿಹಾರ
ಘೋಷಣೆ
ಮಾಡಲಾಗಿದೆ.
Comments
English summary
Four people from one family died in heavy Landslide at Kodagu. 200 mm rain is going on at district surroundings