ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಲಿಗೆ ಬಿದ್ದ ಡಿಂಪಲ್ ಯಾದವ್ ಗೆ ಮಾಯಾವತಿ ಹೇಳಿದ್ದೇನು?
ಲಕ್ನೋ, ಏಪ್ರಿಲ್ 26: ಉತ್ತರ ಪ್ರದೇಶದ ಕನೌಜ್ ನಲ್ಲಿ ಪ್ರಚಾರದ ವೇಳೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರ ಕಾಲಿಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ನಮಸ್ಕರಿಸಿದರು.
ತಮ್ಮ ಕಾಲಿಗೆ ಬಿದ್ದ ಡಿಂಪಲ್ ಯಾದವ್ ನಡೆಗೆ ಕರಗಿ ಹೋದ ಮಾಯಾವತಿ, ತಾವು ಎಂದೋ ಡಿಂಪಲ್ ಅವರನ್ನು ತಮ್ಮ ಕುಟುಂಬದ ಒಬ್ಬ ಸದಸ್ಯೆ ಎಂಬಂತೇ ಒಪ್ಪಿಕೊಂಡಿರುವುದಾಗಿ ಹೇಳಿದರು.
ಆಸ್ಪತ್ರೆಗೆ ಬಂದ ನಿರ್ಮಲಾ ಸೀತಾರಾಮನ್ ಸೌಜನ್ಯಕ್ಕೆ ಕರಗಿಹೋದ ಶಶಿ ತರೂರ್
ಸಮಾಜವಾದಿ ಪಕ್ಷದ ಅಧ್ಯಕ್ಷ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಕನೌಜ್ ಕ್ಷೇತ್ರದಿಂದ ಎಸ್ಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಪರವಾಗಿ ಕನೌಜ್ ನಲ್ಲಿ ಮಾಯಾವತಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಸಹ ಉಪಸ್ಥಿತರಿದ್ದರು.
Comments
English summary
Samajwadi Party (SP) leader and wife of Akhilesh Yadav, Dimple Yadav, touched Bahujan Samaj Party (BSP) chief Mayawati's feet in Kannuaj, UP. Mayawati told, she accepted Dimple as part of her family.