ಕೋಲಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋ
ಕೋಲಾರ, ಏಪ್ರಿಲ್ 07: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೋಲಾರದ ಮುಳುಬಾಗಿಲು ತಾಲ್ಲೂಕಿನ ಕುರುಡುಮಲೈನಲ್ಲಿರುವ ಗಣೇಶ ದೇವಸ್ಥಾನದ ಬಳಿ ಶನಿವಾರ ರೋಡ್ ಶೋ ಆರಂಭಿಸಿದರು.
ಕರ್ನಾಟಕ ಚುನಾವಣೆ: ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ
ಕಾಂಗ್ರೆಸ್
ಮುಖಂಡರ
ಜತೆ
ದೇವಸ್ಥಾನದಲ್ಲಿ
ರಾಹುಲ್
ಗಣೇಶ
ದೇವಸ್ಥಾನದಲ್ಲಿ
ವಿಶೇಷ
ಪೂಜೆ
ಸಲ್ಲಿಸಿದ
ರಾಹುಲ್
ಮತ್ತು
ಕಾಂಗ್ರೆಸ್
ಮುಖಂಡರು
ಕೆಲ
ಕಾಲ
ದೇವಸ್ಥಾನದ
ಬಳಿ
ಕುಳಿತು
ವಿರಮಿಸಿದರು.
ಬಳಿಕ
ಜನಾಶೀರ್ವಾದ
ಯಾತ್ರೆ
ಆರಂಭಿಸಿದರು.
Congress President @RahulGandhi sits in Kurudumale Ganapathy temple premises and chit chats with senior leaders of the @INCIndia #JanaAashirwadaYatre via @IndiaToday pic.twitter.com/rjjF0PdS5m by @Supriya23bh
— Mazhar jafri (@mazhar_jafri) 7 April 2018
ಸಾರ್ವಜನಿಕ
ಸಭೆಯಲ್ಲಿ
ಭಾಗಿ:
ಜಿಲ್ಲೆಯ
ಕೆಜಿಎಫ್,
ಬಂಗಾರಪೇಟೆ
ಮತ್ತು
ಕೋಲಾರ
ವಿಧಾನಸಭಾ
ಕ್ಷೇತ್ರಗಳ
ವ್ಯಾಪ್ತಿಯಲ್ಲಿ
ರಾಹುಲ್
ಗಾಂಧಿ,
ಚುನಾವಣಾ
ಪ್ರಚಾರ
ನಡೆಸಲಿದ್ದಾರೆ.
ವಿವಿಧೆಡೆ
ರೋಡ್
ಶೋಗಳನ್ನು
ನಡೆಸಲಿರುವ
ರಾಹುಲ್,
ಸಾರ್ವಜನಿಕ
ಸಭೆಗಳಲ್ಲಿಯೂ
ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಸಂಸದರಾದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಈ ಸಂದರ್ಭದಲ್ಲಿ ರಾಹುಲ್ ಜತೆಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಆಗಮಿಸಿರುವ ರಾಹುಲ್ ಗಾಂಧಿ, ಪಕ್ಷದ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದು ರಾಜ್ಯಕ್ಕೆ ಅವರ ಆರನೇ ಪ್ರಚಾರ ಭೇಟಿಯಾಗಿದೆ.
ಆದಿಚುಂಚನಗಿರಿಗೆ
ಭೇಟಿ:
ಚುನಾವಣಾ
ಪ್ರಚಾರ
ಕಾರ್ಯದಲ್ಲಿ
ಪಾಲ್ಗೊಳ್ಳಲಿರುವ
ರಾಹುಲ್
ಗಾಂಧಿ,
ಬಳಿಕ
ಆದಿಚುಂಚನಗಿರಿ
ಮಠಕ್ಕೆ
ಭೇಟಿ
ನೀಡಿ
ಸ್ವಾಮೀಜಿಗಳ
ಆಶೀರ್ವಾದ
ಪಡೆದುಕೊಳ್ಳಲಿದ್ದಾರೆ.
ಎರಡು ದಿನ ರಾಜ್ಯದಲ್ಲಿ ಪ್ರಚಾರ ನಡೆಸಲಿರುವ ರಾಹುಲ್, ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಗಳಿಗೆ ಭೇಟಿ ನೀಡಲಿದ್ದಾರೆ.