ಕಾರವಾರ: ದೋಣಿ ಮುಳುಗಿ 9 ಸಾವು, ಸಂಖ್ಯೆ ಹೆಚ್ಚಾಗುವ ಭೀತಿ
Recommended Video
ಇಕೋಸ್ಪೇಸ್
ಸರ್ವೀಸ್
ರಸ್ತೆಯಲ್ಲಿ
ವಾಹನಕ್ಕಿಂತ
ದೋಣಿಯೇ
ಭೇಷ್
|
Oneindia
Kannada
ಕಾರವಾರ, ಜನವರಿ 21: ಕಾರವಾರ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿಯೊಂದು ಮುಳುಗಿ 9 ಮಂದಿ ಅಸುನೀಗಿದ್ದಾರೆ.
ಕಾರವಾರದಿಂದ ಆರು ಕಿ.ಮೀ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಾರ್ಗಮಧ್ಯೆ ದುರ್ಘಟನೆ ಸಂಭವಿಸಿದೆ.
ದಟ್ಟವಾಗುತ್ತಿವೆ ಅನುಮಾನಗಳು:ನಾಪತ್ತೆಯಾದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ?
ದೋಣಿಯಲ್ಲಿ ಒಟ್ಟು 22 ಜನರಿದ್ದರು. ದೋಣಿ ಮುಗುಚಿದಾಗ 12 ಜನ ದೋಣಿಯ ಅಡಿಗೆ ಸಿಲುಕಿದರು. ರಕ್ಷಣಾ ತಂಡವು ಈವರೆಗೆ 9 ಶವಗಳನ್ನು ಹೊರತೆಗೆದಿದೆ. ಹಾಗೂ ಇಬ್ಬರನ್ನು ರಕ್ಷಿಸಿದೆ. ಇನ್ನೂ ಇಬ್ಬರಿಗಾಗಿ ಹುಡುಕಲಾಗುತ್ತಿದೆ. ಅವರೂ ಸಹ ಅಸನೀಗಿರುವ ಶಂಕೆ ಇದೆ.
ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ನಕುಲ್, ಪೊಲೀಸ್ ವರಿಷ್ಠಾಧಿಕಾರಿ ನಕುಲ್, ಕರಾವಳಿ ಕಾವಲು ಪೊಲೀಸರು ಭೇಟಿ ನೀಡಿದ್ದಾರೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಭಾರಿ ಜೋರಾಗಿ ಇರುವ ಕಾರಣ ರಕ್ಷಣಾ ಕಾರ್ಯ ನಿಧಾನವಾಗಿದೆ. ದೋಣಿ ಮುಗುಚಲು ಸಹ ಜೋರಾದ ಅಲೆಗಳ ಅಬ್ಬರವೇ ಕಾರಣ ಎನ್ನಲಾಗಿದೆ.
Comments
English summary
A boat drowned in sea near Karwar 8 people died in the incident. 22 people were on boat but 12 people came under boat while it drowned. 8 people died and 2 were resued and searching for 2.