ರೈಲ್ವೆ ಬಜೆಟ್ 2016-17 : ಕರ್ನಾಟಕಕ್ಕೆ ಸಿಕ್ಕಿದ್ದೇನು?
ಬೆಂಗಳೂರು, ಫೆಬ್ರವರಿ 25 : ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು 2016-17ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದರು. ಹೊಸ ಮಾರ್ಗಗಳ ಘೋಷಣೆಗೆ ಕಡಿವಾಣ ಹಾಕಿಕೊಂಡ ಸಚಿವರು, ಹಳೆಯ ಯೋಜನೆಗಳ ಮುಕ್ತಾಯಕ್ಕೆ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಿದ್ದಾರೆ. [ರೈಲ್ವೆ ಬಜೆಟ್ ಪ್ರಮುಖ ಅಂಶಗಳು]
ಹಿಂದೆ
ರೈಲ್ವೆ
ಸಚಿವರಾಗಿದ್ದ
ಕನ್ನಡಿಗರಾದ
ಡಿ.ವಿ.ಸದಾನಂದ
ಗೌಡ
ಮತ್ತು
ಮಲ್ಲಿಕಾರ್ಜುನ
ಖರ್ಗೆ
ಅವರು
ಕರ್ನಾಟಕ
ರಾಜ್ಯಕ್ಕೆ
ಹಲವು
ಯೋಜನೆಗಳನ್ನು
ಘೋಷಣೆ
ಮಾಡಿದ್ದರು.
ಅವುಗಳಿಗೆ
ಸುರೇಶ್
ಪ್ರಭು
ಅವರು
ಸೂಕ್ತ
ಅನುದಾನ
ನೀಡಲಿದ್ದಾರೆ
ಎಂಬ
ಭರವಸೆ
ಇತ್ತು.
ಆದರೆ
ಹಾಗಾಗಲಿಲ್ಲ.
[ರೈಲ್ವೆ
ಬಜೆಟ್
:
ಕರ್ನಾಟಕದ
ನಿರೀಕ್ಷೆ
ಏನು?]
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ರೈಲ್ವೆ ಸಚಿವರಾಗಿ ಎರಡನೇ ಬಾರಿಗೆ ಬಜೆಟ್ ಮಂಡನೆ ಮಾಡಿರುವ ಸುರೇಶ್ ಪ್ರಭು ಅವರು ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಇಲ್ಲಿವೆ ವಿವರಗಳು....
* ಬೆಂಗಳೂರು ನಗರದ ಉಪ ನಗರ ರೈಲು (ಸಬ್ ಅರ್ಬನ್ ) ಸೇವೆ ಆರಂಭಿಸುವ ಘೋಷಣೆ ಮಾಡಲಾಗಿದೆ. [ಸಬ್ ಅರ್ಬನ್ ರೈಲ್ವೆಗೆ ಗ್ರೀನ್ ಸಿಗ್ನಲ್]
ಸಮೀಕ್ಷೆಗಳು
*
ಲೋಕಾಪುರ-ರಾಮದುರ್ಗ-ಶಿರಸಂಗಿ-ಸದವತ್ತಿ
ಮಾರ್ಗ
*
ಧಾರವಾಡ-
ಬೆಳಗಾವಿ
ಮಾರ್ಗ
91
ಕಿ.ಮೀ
ಮಾರ್ಗ
ಹೊಸ
ಯೋಜನೆಗಳು
*
ನೇತ್ರಾವತಿ-ಮಂಗಳೂರು
ಸೆಂಟ್ರಲ್
-
ಜೋಡಿ
ಮಾರ್ಗ
ನಿರ್ಮಾಣ
1.5
ಕಿಮೀ
*
ಬೀರೂರು-ಶಿವಮೊಗ್ಗ
ಜೋಡಿ
ಮಾರ್ಗ
-
60
ಕಿ.ಮೀ.ಮಾರ್ಗ
*
ನಂಜನಗೂಡು
-
ನೀಲಂಬೂರು
-
ಹೊಸ
ಮಾರ್ಗ
236
ಕಿ.ಮೀ
*
ಮೈಸೂರು-ಕುಶಾಲನಗರ
-
ಹೊಸ
ಮಾರ್ಗ
85
ಕಿ.ಮೀ
*
ತಾಳಗುಪ್ಪ
ಸಿದ್ದಾಪುರ
-
ಹೊಸ
ಮಾರ್ಗ
-16
ಕಿ.ಮೀ
*
ಬಂಗಾರಪೇಟೆ
-
ಮುಳುಬಾಗಲು
-
ಹೊಸ
ಮಾರ್ಗ
-
40
ಕಿ.ಮೀ
*
ಸಕಲೇಶಪುರ
-
ಸುಬ್ರಮಣ್ಯ
-
ಜೋಡಿ
ಮಾರ್ಗ
60
ಕಿ.ಮೀ
*
ತಾಳಗುಪ್ಪ
-ಹೊನ್ನಾವರ
-ಹೊಸ
ಮಾರ್ಗ
82
ಕಿ.ಮೀ
*
ಧಾರವಾಡ
-
ಬೆಳಗಾವಿ
-
ಹೊಸ
ಮಾರ್ಗ