SSLC Exam: ಮಾ.28ರಿಂದ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ಆರಂಭ: ಸಂಪೂರ್ಣ ವಿವರ
ಬೆಂಗಳೂರು, ಮಾರ್ಚ್ 26: ಮಾರ್ಚ್ 28ರ ಸೋಮವಾರದಿಂದ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ಪ್ರಾರಂಭವಾಗಲಿದ್ದು, ಏಪ್ರಿಲ್ 11ರವರೆಗೆ ನಡೆಯಲಿದೆ. ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಗೆ ರಾಜ್ಯದಲ್ಲಿ ಒಟ್ಟು 15,387 ಶಾಲೆಗಳಿಂದ 8,73,8846 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 4,52,732 ಗಂಡುಮಕ್ಕಳು, 4,21,110 ಹೆಣ್ಣುಮಕ್ಕಳು ಮತ್ತು 4 ವಿದ್ಯಾರ್ಥಿಗಳು ತೃತೀಯ ಲಿಂಗಿಗಳಿದ್ದಾರೆ. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು 5,307 ಇದ್ದಾರೆ.
Karnataka SSLC Exam 2022 : ವಿದ್ಯಾರ್ಥಿ ಮತ್ತು ಪರೀಕ್ಷಾ ಕೇಂದ್ರಗಳಿಗೆ ಮಾರ್ಗಸೂಚಿ ಬಿಡುಗಡೆ
*
ಪರೀಕ್ಷೆಗೆ
ನೋಂದಾಯಿಸಿರುವ
ಶಾಲೆಗಳು
ಸರ್ಕಾರಿ-
5,717
ಅನುದಾನಿತ-
3412
ಅನುದಾನರಹಿತ-
6258
*
ಪರೀಕ್ಷೆಗೆ
ನೋಂದಾಯಿಸಿರುವ
ವಿದ್ಯಾರ್ಥಿಗಳ
ವಿವರ
ಸರ್ಕಾರಿ-
3,76,685
ಅನುದಾನಿತ-
2,23,032
ಅನುದಾನರಹಿತ-
2,74,129
*
ಒಟ್ಟು
ಪರೀಕ್ಷಾ
ಕೇಂದ್ರಗಳ
ವಿವರ
ಸರ್ಕಾರಿ-
1,357
ಅನುದಾನಿತ-
1,109
ಅನುದಾನರಹಿತ-
978
ಸಾಮಾನ್ಯ
ಪರೀಕ್ಷಾ
ಕೇಂದ್ರಗಳು-
3275
ಖಾಸಗಿ
ಪರೀಕ್ಷಾ
ಕೇಂದ್ರಗಳು-
169
*
ಪರೀಕ್ಷಾ
ಕಾರ್ಯದಲ್ಲಿ
ಕರ್ತವ್ಯ
ನಿರ್ವಹಿಸುವ
ವಿವಿಧ
ಸ್ಥರದ
ಅಧಿಕಾರಿಗಳು/ಶಿಕ್ಷಕರು/ಸಿಬ್ಬಂದಿ
ವಿವರ
ಒಟ್ಟು
ಪರೀಕ್ಷಾ
ಕೊಠಡಿಗಳು-
45,289
ಮುಖ್ಯಅಧೀಕ್ಷಕರು-
3,444
ಉಪ
ಮುಖ್ಯಧೀಕ್ಷಕರು-
377
ಪ್ರಶ್ನೆಪತ್ರಿಕೆ
ಅಭಿರಕ್ಷಕರು-
3,444
ಕೊಠಡಿ
ಮೇಲ್ವಿಚಾರಕರು-
49,817
ಸ್ಥಾನಿಕ
ಜಾಗೃತ
ದಳದವರು-
3,444
ಮೊಬೈಲ್
ಸ್ವಾಧೀನಾಧಿಕಾರಿಗಳು-
3,444
ಆರಕ್ಷಕರು
-
3,444
ಪ್ರಶ್ನೆಪತ್ರಿಕೆ
ವಿತರಣೆಗೆ
ಮಾರ್ಗಗಳ
ಸಂಖ್ಯೆ-
1,266
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಆದರೆ...
ಪರೀಕ್ಷಾ
ವೇಳಾಪಟ್ಟಿ
*
ಮಾರ್ಚ್
28ರ
ಸೋಮವಾರ;
ಕನ್ನಡ,
ತೆಲಗು,
ಹಿಂದಿ,
ಮರಾಠಿ,
ತಮಿಳು,
ಉರ್ದು,
ಇಂಗ್ಲೀಶ್,
ಇಂಗ್ಲೀಶ್
(ಎನ್ಸಿಇಆರ್ಟಿ),
ಸಂಸ್ಕೃತ.
*
ಮಾರ್ಚ್
29ರ
ಮಂಗಳವಾರ
ಯಾವುದೇ
ಪರೀಕ್ಷೆ
ಇಲ್ಲ.
*
ಮಾರ್ಚ್
30ರ
ಬುಧವಾರ;
ದ್ವಿತೀಯ
ಭಾಷೆ
ಇಂಗ್ಲೀಶ್,
ಕನ್ನಡ
*
ಮಾರ್ಚ್
31ರ
ಯಾವುದೇ
ಪರೀಕ್ಷೆ
ಇರುವುದಿಲ್ಲ.
*
ಏಪ್ರಿಲ್
1ರಂದು
ಎಲಿಮೆಂಟ್ಸ್
ಆಫ್
ಮೆಕಾನಿಕಲ್
&
ಎಲೆಕ್ಟ್ರಿಕಲ್
ಇಂಜಿನಿಯರಿಂಗ್
-2,
ಎಲಿಮೆಂಟ್ಸ್
ಆಫ್
ಎಲೆಕ್ಟ್ರಾನಿಕ್ಸ್
ಇಂಜಿನಿಯರಿಂಗ್,
ಎಲಿಮೆಂಟ್ಸ್
ಆಫ್
ಕಂಪ್ಯೂಟರ್
ಸೈನ್ಸ್,
ಅರ್ಥಶಾಸ್ತ್ರ
ಪರೀಕ್ಷೆಗಳು
ನಡೆಯಲಿವೆ.
*
ಏಪ್ರಿಲ್
4ರಂದು
ಗಣಿತ,
ಸಮಾಜ
ಶಾಸ್ತ್ರ
ಪರೀಕ್ಷೆ
ನಡೆಯಲಿದೆ.
*
ಏಪ್ರಿಲ್
6ರ
ಬುಧವಾರ
ಸಮಾಜ
ವಿಜ್ಞಾನ
ಪರೀಕ್ಷೆ
ಇದೆ.
*
ಏಪ್ರಿಲ್
8
ಹಿಂದಿ,
ಕನ್ನಡ,
ಇಂಗ್ಲೀಶ್,
ಅರೇಬಿಕ್,
ಪರ್ಷಿಯನ್,
ಉರ್ದು,
ಸಂಸ್ಕೃತ,
ಕೊಂಕಣಿ,
ತುಳು.
ಮಾಹಿತಿ
ತಂತ್ರಜ್ಞಾನ,
ರೀಟೇಲ್,
ಆಟೋ
ಮೊಬೈಲ್,
ಹೆಲ್ತ್
ಕೇರ್,
ಬ್ಯೂಟಿ
ಅಂಡ್
ವೆಲ್
ನೆಸ್.
*
ಏಪ್ರಿಲ್
11ರಂದು
ವಿಜ್ಞಾನ,
ರಾಜ್ಯಶಾಸ್ತ್ರ,
ಕರ್ನಾಟಕ
ಸಂಗೀತ/
ಹಿಂದೂಸ್ತಾನಿ
ಸಂಗೀತ
ಸಲಹೆ-
ಮಾರ್ಗಸೂಚಿಗಳು
*
ವಿದ್ಯಾರ್ಥಿಗಳ
ಅಂತಿಮ
ಪ್ರವೇಶ
ಪತ್ರಗಳನ್ನು
ದಿನಾಂಕ;
16-03-2022ರಂದು
ಪ್ರೌಢ
ಶಿಕ್ಷಣ
ಮಂಡಳಿಯಿಂದ
ಬಿಡುಗಡೆ
ಮಾಡಲಾಗಿದೆ.
* ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲಿ ಗೊಂದಲವಿದ್ದಲ್ಲಿ ಸ್ಪಂದಿಸಿ ಪರಿಹಾರ ಕಂಡುಹಿಡಿಯುವ ಹಾಗೂ ಭಯರಹಿತವಾಗಿ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಸದುದ್ದೇಶದಿಂದ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
* ಸದರಿ ಸಹಾಯವಾಣಿ ಕೇಂದ್ರದಲ್ಲಿ ನುರಿತ ವಿಷಯಾಧಾರಿತ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
* ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲು ಕ್ರಮವಹಿಸಲಾಗಿದೆ.
* ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಆದಾಗ್ಯೂ ವಿದ್ಯಾರ್ಥಿಗಳ ಹಾಗೂ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಕ್ಷಕರು/ ಅಧಿಕಾರಿಗಳು/ ಸಿಬ್ಬಂದಿಯವರ ಸುರಕ್ಷತಾ ದೃಷ್ಟಿಯಿಂದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸಲಾಗಿದ್ದು, ಅದರಂತೆ ಕ್ರಮ ವಹಿಸಲಾಗಿತ್ತಿದೆ.
* ಕೆಎಸ್ಆರ್ಟಿಸಿ/ ಬಿಎಂಟಿಸಿ ಸಂಸ್ಥೆಯಿಂದ ಪಡೆದಿರುವ ವಿದ್ಯಾರ್ಥಿ ಪಾಸ್ ಅಥವಾ ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಪರಿಗಣಿಸಿ ಪರೀಕ್ಷಾ ಕೇಂದ್ರಕ್ಕೆ ಕೆಎಸ್ಆರ್ಟಿಸಿ/ ಬಿಎಂಟಿಸಿ ಬಸ್ನಲ್ಲೇ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.
* ಮೌಲ್ಯಮಾಪನ ಕಾರ್ಯವು ದಿನಾಂಕ 21-04-2022ರಿಂದ 34 ಜಿಲ್ಲೆಗಳಲ್ಲಿನ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿವೆ. ಸದರಿ ಕಾರ್ಯಕ್ಕೆ 60,000 ಶಿಕ್ಷಕರನ್ನು ನಿಯೋಜಿಸಲಾಗುವುದು.