RTI- RTE ಅಕ್ರಮ ವಿರುದ್ಧ ವೇದಿಕೆ ಅಭಯ
ಕರ್ನಾಟಕ
ಮಾಹಿತಿ
ಹಕ್ಕು
ಹಾಗೂ
ಕಡ್ಡಾಯ
ಶಿಕ್ಷಣ
ಕಾಯ್ದೆ
ಕಾರ್ಯಕರ್ತರ
ವೇದಿಕೆಯ
ಅಭಯ:
ಈ
ಬಗ್ಗೆ
ವೇದಿಕೆಯ
ರಾಜ್ಯಾಧ್ಯಕ್ಷ
ಕನ್ನಡ
ಸಿರಿ
ಆನಂದಕುಮಾರ್
ಅವರು
ಮಾಹಿತಿ
ನೀಡಿದ್ದು,
ಎಷ್ಟೋ
ಶಾಲೆಗಳಲ್ಲಿ
ಆರ್
ಟಿಇ
ಕಾಯ್ದೆಯನ್ನು
ಉಲ್ಲಂಘಿಸಲಾಗುತ್ತಿದೆ.
ಇದರಿಂದ
ಮಕ್ಕಳಿಗೆ
ಅನ್ಯಾಯವಾಗಿದೆ.
ಇಂಥದ್ದರ
ವಿರುದ್ಧ
ಹೋರಾಟಗಾರರು
ಧ್ವನಿ
ಎತ್ತಿದರೆ
ಅವರ
ಮೇಲೆ
ಹಲ್ಲೆ
ನಡೆಸಲಾಗುತ್ತಿದೆ.
ಇಂತಹ ಹೋರಾಟಗಾರರು ಯಾವುದೇ ಮಾಹಿತಿ ಕೇಳಿದರೆ ಅಧಿಕಾರಿಗಳು ಮಾನಸಿಕ ಹಿಂಸೆ ನೀಡುತ್ತಾರೆ. ಇದು ಸರ್ವತಾ ಖಂಡನೀಯ. ಹೀಗೆ ಹೋರಾಟ ಮಾಡುವವರು ನಮ್ಮ ವೇದಿಕೆಗೆ ವಿಷಯ ತಿಳಿಸಿದರೆ ನಾವು ಅವರ ಹೋರಾಟದಲ್ಲಿ ನೆರವಾಗುತ್ತೇವೆ ಎಂದು ತಿಳಿಸಿದ್ದಾರೆ.
ಆರ್ ಟಿಇ ಮತ್ತು ಆರ್ ಟಿಐ ಕಾಯ್ದೆಗಳಡಿ ನಡೆಯುವ ಅಕ್ರಮಗಳ ಬಗ್ಗೆ ಹೋರಾಡುವವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆ ಕಾರ್ಯಕರ್ತರ ವೇದಿಕೆ ಅಭಯ ನೀಡಿದೆ.
ಹೋರಾಟಗಾರರು ವೇದಿಕೆಯ ಆನಂದಕುಮಾರ್ ಅವರನ್ನು ಮೊಬೈಲ್ ಸಂಖ್ಯೆ 94485 48023 ಹಾಗೂ ಬಾಲಕೃಷ್ಣ ಸಂಗ್ಯಾಪುರ ಮೊಬೈಲ್ 99453 53704 ಮೂಲಕ ಸಂಪರ್ಕಿಸಬಹುದು. (ಹೈಕೋರ್ಟ್ ತೀರ್ಪು: ವಾಣಿ ಸ್ಕೂಲಿಗೆ ನುಂಗಲಾರದ ತುತ್ತು)