ಗಣರಾಜ್ಯೋತ್ಸವ ದಿನಾಚರಣೆ: ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ?
2021ನೇ ಸಾಲಿನ ಗಣರಾಜ್ಯೋತ್ಸವ ದಿನಾಚರಣೆಯಂದು ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲಾಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ರಾಜ್ಯ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಶುಕ್ರವಾರ(ಜನವರಿ 22) ಈ ಪಟ್ಟಿ ಪ್ರಕಟಿದೆ.
29 ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರೇ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರು ನಗರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಯಡಿಯೂರಪ್ಪ ಸಚಿವ ಸಂಪುಟದ ಒಂದಿಬ್ಬರು ಸಚಿವರನ್ನು ಹೊರತುಪಡಿಸಿ ಹೊಸ ಸಚಿವರುಗಳಿಗೂ ಧ್ವಜಾರೋಹಣ ಮಾಡುವ ಗೌರವ ಲಭಿಸಿದೆ.
ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಹೊಸದಾಗಿ ಸಚಿವರು ಸೇರ್ಪಡೆಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯೂ ಬದಲಾಗಲಿದೆ. ಒಂದು ವೇಳೆ ಉಳಿದ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಹಾಜರಾಗಲು ಸಾಧ್ಯವಿಲ್ಲದೆ ಹೋದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ನಡೆಸುವಂತೆ ಸೂಚಿಸಲಾಗಿದೆ.
ಕೊವಿಡ್ 19 ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದ್ದು, ಎಲ್ಲಾ ರೀತಿಯ ಮಾರ್ಗಸೂಚಿ ಅನುಸಾರವಾಗಿ ಧ್ವಜಾರೋಹಣ ಆಯೋಜಿಸಲು ಸೂಚಿಸಲಾಗಿದೆ. ಧ್ವಜಾರೋಹಣ ನಡೆಸಲಿರುವ ಸಚಿವರ ಪಟ್ಟಿ ಇಲ್ಲಿದೆ.
ಗೋವಿಂದ ಕಾರಜೋಳ
ಬಾಗಲಕೋಟೆ
ಜಿಲ್ಲೆ:
ಉಪ
ಮುಖ್ಯಮಂತ್ರಿ,
ಲೋಕೋಪಯೋಗಿ
ಸಚಿವ
ಗೋವಿಂದ
ಕಾರಜೋಳ
ರಾಮನಗರ:
ಉಪ
ಮುಖ್ಯಮಂತ್ರಿ,
ಉನ್ನತ
ಶಿಕ್ಷಣ,
ವಿದ್ಯುನ್ಮಾನ,
ಐಟಿ
ಬಿಟಿ
ಸಚಿವ
ಡಾ.
ಸಿ.ಎನ್.
ಅಶ್ವತ್ಥ್
ನಾರಾಯಣ
ರಾಯಚೂರು:
ಉಪ
ಮುಖ್ಯಮಂತ್ರಿ,
ಸಾರಿಗೆ
ಸಚಿವ
ಲಕ್ಷ್ಮಣ
ಸವದಿ
ಶಿವಮೊಗ್ಗ:
ಗ್ರಾಮೀಣಾಭಿವೃದ್ಧಿ
ಮತ್ತು
ಪಂಚಾಯತ್
ರಾಜ್
ಸಚಿವ
ಕೆ.ಎಸ್.
ಈಶ್ವರಪ್ಪ
ಬೆಂಗಳೂರು
ಗ್ರಾಮಾಂತರ:
ಕಂದಾಯ
ಸಚಿವ
ಆರ್.
ಅಶೋಕ್
ಜಗದೀಶ್ ಶೆಟ್ಟರ್
ಧಾರವಾಡ:
ಬೃಹತ್
ಮತ್ತು
ಮಧ್ಯಮ
ಕೈಗಾರಿಕೆ
ಹಾಗೂ
ಸಾರ್ವಜನಿಕ
ಉದ್ದಿಮೆ
ಸಚಿವ
ಜಗದೀಶ್
ಶೆಟ್ಟರ್
ಚಿತ್ರದುರ್ಗ:
ಸಮಾಜ
ಕಲ್ಯಾಣ
ಸಚಿವ
ಬಿ.
ಶ್ರೀರಾಮುಲು
ಚಾಮರಾಜನಗರ:
ಪ್ರಾಥಮಿಕ
ಮತ್ತು
ಪ್ರೌಢಶಿಕ್ಷಣ,
ಸಕಾಲ
ಸಚಿವ
ಎಸ್.
ಸುರೇಶ್
ಕುಮಾರ್
ಕೊಡಗು:
ವಸತಿ
ಸಚಿವ
ವಿ.
ಸೋಮಣ್ಣ
ಚಿಕ್ಕಮಗಳೂರು:
ಅರಣ್ಯ,
ಕನ್ನಡ
ಮತ್ತು
ಸಂಸ್ಕೃತಿ
ಸಚಿವ
ಅರವಿಂದ
ಲಿಂಬಾವಳಿ
ಬಸವರಾಜ ಬೊಮ್ಮಾಯಿ
ಹಾವೇರಿ:
ಗೃಹ,
ಕಾನೂನು
ಮತ್ತು
ಸಂಸದೀಯ
ವ್ಯವಹಾರ
ಸಚಿವ
ಬಸವರಾಜ
ಬೊಮ್ಮಾಯಿ
ದಕ್ಷಿಣ
ಕನ್ನಡ:
ಮುಜರಾಯಿ
ಮತ್ತು
ಹಿಂದುಳಿದ
ವರ್ಗಗಳ
ಕಲ್ಯಾಣ
ಸಚಿವ
ಕೋಟಾ
ಶ್ರೀನಿವಾಸ
ಪೂಜಾರಿ
ತುಮಕೂರು:
ವೈದ್ಯಕೀಯ
ಶಿಕ್ಷಣ
ಮತ್ತು
ಹಜ್
ಮತ್ತು
ವಕ್ಫ್
ಖಾತೆ
ಸಚಿವ
ಜೆ.ಸಿ.ಮಾಧುಸ್ವಾಮಿ
ಗದಗ:
ಸಣ್ಣ
ಕೈಗಾರಿಕೆ,
ವಾರ್ತಾ
ಮತ್ತು
ಸಾರ್ವಜನಿಕ
ಸಂಪರ್ಕ
ಸಚಿವ
ಚಂದ್ರಕಾಂತ
ಸಿ
ಪಾಟೀಲ್
ಶಶಿಕಲಾ ಜೊಲ್ಲೆ
ಕೋಲಾರ:
ಸಣ್ಣ
ನೀರಾವರಿ
ಸಚಿವ
ಸಿ.ಪಿ
ಯೋಗೇಶ್ವರ.
ಬೀದರ್:
ಪಶು
ಸಂಗೋಪನೆ
ಸಚಿವ
ಪ್ರಭು
ಚೌವ್ಹಾಣ್
ವಿಜಯಪುರ:
ಮಹಿಳಾ
ಮತ್ತು
ಮಕ್ಕಳ
ಅಭಿವೃದ್ಧಿ
ಸಚಿವೆ
ಶಶಿಕಲಾ
ಜೊಲ್ಲೆ
ಬಳ್ಳಾರಿ:
ಪ್ರವಾಸೋದ್ಯಮ,
ಪರಿಸರ
ಮತ್ತು
ಜೀವಿಶಾಸ್ತ್ರ
ಸಚಿವ:
ಆನಂದ್
ಸಿಂಗ್
ಬಿ.ಸಿ. ಪಾಟೀಲ್
ದಾವಣಗೆರೆ:
ನಗರಾಭಿವೃದ್ಧಿ
ಸಚಿವ
ಬಿ.ಎ.
ಬಸವರಾಜ್
ಮೈಸೂರು:
ಸಹಕಾರ
ಸಚಿವ
ಎಸ್.ಟಿ
ಸೋಮಶೇಖರ್
ಕೊಪ್ಪಳ:
ಕೃಷಿ
ಸಚಿವ
ಬಿ.ಸಿ.
ಪಾಟೀಲ್
ಚಿಕ್ಕಬಳ್ಳಾಪುರ:
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಸಚಿವ
ಕೆ.
ಸುಧಾಕರ್
ರಮೇಶ್ ಜಾರಕಿಹೊಳಿ
ಮಂಡ್ಯ:
ಕ್ರೀಡೆ
ಮತ್ತು
ಯುವಜನ
ಸಬಲೀಕರಣ
ಸಚಿವ
ಕೆ.ಸಿ.
ನಾರಾಯಣಗೌಡ
ಉತ್ತರ
ಕನ್ನಡ:
ಕಾರ್ಮಿಕ
ಸಚಿವ
ಶಿವರಾಮ್
ಹೆಬ್ಬಾರ್
ಬೆಳಗಾವಿ:
ಜಲಸಂಪನ್ಮೂಲ
ಸಚಿವ
ರಮೇಶ್
ಜಾರಕಿಹೊಳಿ
ಹಾಸನ:
ಅಬಕಾರಿ
ಸಚಿವ
ಕೆ.
ಗೋಪಾಲಯ್ಯ
Recommended Video
ಉಮೇಶ್ ಕತ್ತಿ
ಕಲಬುರಗಿ:
ಆಹಾರ,
ನಾಗರಿಕ
ಸರಬರಾಜು
ಮತ್ತು
ಗ್ರಾಹಕರ
ವ್ಯವಹಾರ
ಸಚಿವ
ಉಮೇಶ್
ಕತ್ತಿ
ಉಡುಪಿ:
ಮೀನುಗಾರಿಕೆ,
ಬಂದರು
ಮತ್ತು
ಒಳನಾಡು
ಜಲ
ಸಾರಿಗೆ
ಸಚಿವ
ಎಸ್
ಅಂಗಾರ
ಯಾದಗಿರಿ:
ಗಣಿ
ಮತ್ತು
ಭೂ
ವಿಜ್ಞಾನ
ಸಚಿವ
ಮುರುಗೇಶ್
ನಿರಾಣಿ