ರೈಲ್ವೆ ಬಜೆಟ್ : ಕರ್ನಾಟಕದ ಬೇಡಿಕೆಗೆ 'ಪ್ರಭು' ಸ್ಪಂದಿಸುವರೇ?
ಬೆಂಗಳೂರು, ಫೆ.24: ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಸದಾನಂದ ಗೌಡ ಅವರು ಕೇಂದ್ರ ರೈಲ್ವೆ ಬಜೆಟ್ ನಲ್ಲಿ ಕರ್ನಾಟಕಕ್ಕೆ ಒಂದಷ್ಟು ಕೊಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಘೋಷಿಸಿದ್ದರು.
ಆದರೆ, ಯಾವತ್ತಿಗೂ ಕನ್ನಡಿಗರಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ, ಯೋಜನೆಗಳು ಸಿಕ್ಕಿಲ್ಲ. ಸಚಿವ ಸುರೇಶ್ ಪ್ರಭು ಅವರು ಈ ಬಾರಿ ಏನು ನೀಡುವರೋ ಕಾದು ನೋಡಬೇಕಿದೆ. ಗುರುವಾರ (ಫೆಬ್ರವರಿ 25) ಒನ್ ಇಂಡಿಯಾ ಕನ್ನಡ ಬಜೆಟ್ ಲೈವ್ ಕವರೇಜ್ ತಪ್ಪದೇ ಓದಿ [LIVE: ಸುರೇಶ್ ಪ್ರಭುರಿಂದ 2ನೇ ಬಾರಿ ರೈಲು ಬಜೆಟ್]
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಪರವಾಗಿ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಎರಡನೇ ಬಾರಿಗೆ ಪೂರ್ಣ ಪ್ರಮಾಣದ ರೈಲ್ವೆ ಬಜೆಟ್ ಮಂಡಿಸುತ್ತಿದ್ದಾರೆ. [ರೈಲ್ವೆ ಬಜೆಟ್ 2015: ಕರ್ನಾಟಕದ ನಿರೀಕ್ಷೆಗಳು]
ಈ ಬಾರಿಯೂ ಕೂಡಾ ಕನ್ನಡಿಗರು ಹೆಚ್ಚಿನ ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. [ಭಾರತೀಯ ರೈಲ್ವೆ : ಅಂಕಿ ಸಂಖ್ಯೆಯಲ್ಲಿ ಚುಕು ಬುಕು]
ಪಕ್ಕದ ರಾಜ್ಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ. ಆದರೆ, ಒಳನಾಡು ರೈಲು ಸಂಪರ್ಕ ಬಲಗೊಳ್ಳುವ ಯೋಜನೆಗಳಿಗೆ ಬರ ಬಂದಿದೆ. [ರೈಲ್ವೆ ಬಜೆಟ್ 2015: ಪ್ರಭು ಪ್ರಥಮ ಚುಂಬನ ಅನುಭವ]
ಹುಬ್ಬಳ್ಳಿ-ಅಂಕೋಲ,
ಚಾಮರಾಜನಗರ-ಮೆಟ್ಟುಪಾಳ್ಯ,
ಚಾಮರಾಜನಗರ-ಸತ್ಯಮಂಗಲ,
ಕುಶಾಲನಗರ-ಮಡಿಕೇರಿ
ಮತ್ತು
ತಾಳಗುಪ್ಪ-ಹೊನ್ನಾವರ
ನೂತನ
ಮಾರ್ಗಗಳು
ಹಾಗೂ
ಸಕಲೇಶಪುರ-ಸುಬ್ರಹ್ಮಣ್ಯ
ಜೋಡಿ
ಮಾರ್ಗ
ರಚನೆ
ಆಗಬೇಕಿದೆ
ಚಾಲ್ತಿಯಲ್ಲಿರುವ
ಈ
ಕಾಮಗಾರಿಗಳ
ನಡುವೆ
ಹೊಸ
ಮಾರ್ಗಗಳ
ಬೇಡಿಕೆ
ಈ
ಬಾರಿ
ಹೆಚ್ಚಾಗಿದೆ.
ರೈಲ್ವೆ ಬಜೆಟಲ್ಲಿ ಯಾವುದಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ
*
ಮೋದಿ
ಕನಸಿನ
ಡೈಮಂಡ್
ಚತುಷ್ಪಥ
ಯೋಜನೆ-ದೇಶದ
ಮೆಟ್ರೋ
ನಗರಗಳನ್ನು
ಹೈ
ಸ್ಪೀಡ್
ರೈಲು,
ಪಾರ್ಸೆಲ್
ರೈಲು,
ವಿಶೇಷ
ರೈಲುಗಳ
ಮೂಲಕ
ಸಂಪರ್ಕ
ಸಾಧಿಸುವ
ಯೋಜನೆ.
*
ಬಾಕಿ
ಉಳಿದಿರುವ
300
ಯೋಜನೆಗೆ
ಹಣ
ಸಂಗ್ರಹ
ಗುರಿ.
ಆದಾಯ
136,079.26
ಕೋಟಿ
ರು
ನಷ್ಟಿದೆ.
141,416.05
ಕೋಟಿ
ರು
ನಿರೀಕ್ಷೆ
ಇತ್ತು.
ಶೇ
3.77
ರಷ್ಟು
ಆದಾಯ
ಕುಸಿತವಾಗಿದೆ.
ಸಬ್ ಅರ್ಬನ್ ರೈಲಿಗೆ ಆದ್ಯತೆ
*
ಪ್ರಯಾಣಿಕರ
ಸುರಕ್ಷತೆಗೆ
ತಂತ್ರಜ್ಞಾನ
ಬಳಕೆ,
ರೈಲ್ವೆ
ಸುರಕ್ಷತಾ
ದಳ
(ಆರ್
ಪಿಎಫ್)ಕ್ಕೆ
ಹೆಚ್ಚಿನ
ಶಕ್ತಿ.
*
ಸಬ್
ಅರ್ಬನ್
ರೈಲಿಗೆ
ಆದ್ಯತೆ.
ಮುಂಬೈನಲ್ಲಿ
ಎಸಿ
ಸಬ್
ಅರ್ಬನ್
ರೈಲಿಗೆ
ಚಾಲನೆ
ನಂತರ
ಇತರೆ
ನಗರಗಳಿಗೆ
ಸಿಗಲಿದೆ.
*
ವೈಫೈ
ಬಳಕೆ
ಹೆಚ್ಚಳ,
ಆರ್
ಎಫ್
ಐಡಿ
ಮೂಲಕ
ರೈಲುಗಳ
ಸಂಚಾರ
ಟ್ರ್ಯಾಕಿಂಗ್.
*
ಸ್ವಚ್ಛ
ಭಾರತ
ಅಭಿಯಾನ,
ಪ್ರಯಾಣಿಕರ
ಆಹಾರ
ವ್ಯವಸ್ಥೆ
ಬಗ್ಗೆ
ಹೆಚ್ಚಿನ
ಕಾಳಜಿ.
*
400ಕ್ಕೂ
ಅಧಿಕ
ಗ್ರೀನ್
ಸ್ಟೇಷನ್
ಸ್ಥಾಪನೆ.
ಉತ್ತರ ಕರ್ನಾಟಕ ಭಾಗದ ಜನರ ನಿರೀಕ್ಷೆಗಳೇನು
*
ಬಾಗಲಕೋಟೆ-ಕುಡಚಿಗೆ
ಹೊಸ
ಮಾರ್ಗದ
ನಿರೀಕ್ಷೆಯಿದೆ.
*
ಬಳ್ಳಾರಿ-ಹೊಸಪೇಟೆ
ಟು
ಬೆಂಗಳೂರು
ಇಂಟರ್
ಸಿಟಿ
ರೈಲು
ಓಡಾಡಿದ್ರೆ
ಲಕ್ಷಾಂತರ
ಜನರಿಗೆ
ಅನುಕೂಲವಾಗಲಿದೆ.
*
ಗುಂತಕಲ್,
ಬಿಜಾಪುರ-ಬಳ್ಳಾರಿ
ಇಂಟರ್
ಸಿಟಿ
ರೈಲು
ಹಾಗೇ
ಬೀದರ್
ಕಲಬುರಗಿ
ನಡುವೆ
ರೈಲು
ಮಾರ್ಗ
ಬೇಕಿದೆ.
*
ರಾಯಚೂರಿನಲ್ಲಿ
ರೈಲು
ವಿಭಾಗದ
ಕಚೇರಿ
ಸ್ಥಾಪನೆಯಾಗಲಿ.
*
ಬೀದರ್-ಕಲಬುರಗಿ,
ಕಲಬುರಗಿ-ಗಬ್ಬೂರು
ತನಕ
ಸರ್ವೇ
ಕಾರ್ಯ,
*
ಬಳ್ಳಾರಿ
ರಾಯದುರ್ಗ
ಬ್ರಾಡ್
ಗೇಜ್
ಪರಿವರ್ತನೆ.
ಮಲೆನಾಡು ಭಾಗದ ನಿರೀಕ್ಷೆಗಳೇನು..?
*
ಸಕಲೇಶಪುರ-ಮೂಡಿಗೆರೆ-ಶೃಂಗೇರಿ
ಮಾರ್ಗ
ಯೋಜನೆ
ಜಾರಿ
*
ಕಡೂರು
ನಿಲ್ದಾಣದಲ್ಲಿ
ಎಕ್ಸ್
ಪ್ರೆಸ್
ರೈಲಿನ
ನಿಲುಗಡೆ
*
ಶಿವಮೊಗ್ಗ-ಹೊನ್ನಾವರ
ಮಾರ್ಗ
*
ಶಿಕಾರಿಪುರ
ರಾಣೆ
ಬೆನ್ನೂರು-ತಾಳಗುಪ್ಪ
*
ಶಿವಮೊಗ್ಗ-ಹರಿಹರ
ಮಾರ್ಗ
*
ಶಿವಮೊಗ್ಗ-ಬೆಂಗಳೂರಿಗೆ
ಮತ್ತೊಂದು
ಎಕ್ಸ್
ಪ್ರೆಸ್
*
ಶಿವಮೊಗ್ಗ-ತಿರುಪತಿ
ರೈಲು
*
ಶಿವಮೊಗ್ಗ-ಬೆಂಗಳೂರಿಗೆ
ಹೆಚ್ಚುವರಿ
ರೈಲು
*
ಶಿವಮೊಗ್ಗ-ಅರಸೀಕೆರೆ
ಮಾರ್ಗ
ಡಬ್ಲಿಂಗ್
*
ಶಿವಮೊಗ್ಗ
ಕಡೂರು
ಚಿಕ್ಕಮಗಳೂರು
ರೈಲು
ಹಾಸನದವರೆಗೂ
ವಿಸ್ತರಣೆ
*
ಚಿಕ್ಕಮಗಳೂರು
-ಸಕಲೇಶಪುರ
ಮಾರ್ಗ
*
ಯಶವಂತಪುರ-ಚಿಕ್ಕಮಗಳೂರು
ಹಗಲು
ರೈಲು
*
ಬೀರೂರು-ಶಿವಮೊಗ್ಗ
ಡಬ್ಬಲ್
ಲೈನ್
ಸರ್ವೇ
ಮಧ್ಯ ಕರ್ನಾಟಕ ಭಾಗದ ನಿರೀಕ್ಷೆಗಳೇನು..?
*
ಹೈದರಾಬಾದ್-
ಚಿತ್ರದುರ್ಗ-
ಮೈಸೂರು
ರೈಲು
*
ಯಶವಂತಪುರ-
ಜೋಧಪುರ
ರೈಲು
ಮಾರ್ಗವನ್ನು
ಖಾಯಂಗೊಳಿಸ್ಬೇಕು
*
ಚಿತ್ರದುರ್ಗ
ರೈಲು
ನಿಲ್ದಾಣವನ್ನು
"
ಡಿ"
ದರ್ಜೆಯಿಂದ
"ಬಿ"
ದರ್ಜೆಗೆ
ಏರಿಸಬೇಕು
*
ಹುಬ್ಬಳ್ಳಿಯಿಂದ
ಬೆಂಗಳೂರಿಗೆ
ಹೋಗುವ
ಎಲ್ಲ
ರೈಲುಗಳನ್ನು
ಧಾರವಾಡದಿಂದ
ಬಿಡಬೇಕು
*
ಹೈದರಾಬಾದ್-
ಚಿತ್ರದುರ್ಗ-ಮೈಸೂರು
*
ಬಳ್ಳಾರಿ
ಮಾರ್ಗವಾಗಿ
ಹೊಸಪೇಟೆ-
ಬೆಂಗಳೂರು
ಇಂಟರ್
ಸಿಟಿ
ರೈಲು
ಹಳೇ ಮೈಸೂರು ಪ್ರಾಂತ್ಯದ ಬೇಡಿಕೆಗಳೇನು?
*
ನಿಲಂಬೂರ್-ನಂಜನಗೂಡು
ನೂತನ
ಮಾರ್ಗ
ಆರಂಭ.
*
ಮೈಸೂರು-ದೆಹಲಿ
ಸ್ವರ್ಣ
ಜಯಂತಿ
ಏಕ್ಸ್
ಪ್ರೆಸ್
(ವಾರಕೊಮ್ಮೆ
ಇರುವ
ರೈಲು
ವಾರಕ್ಕೆ
2
ಬಾರಿ
ಬರಲಿ)
*
ಬೆಂಗಳೂರು-ಮುಂಬೈ
ಉದ್ಯಾನ್
ಏಕ್ಸ್
ಪ್ರೆಸ್
ಮೈಸೂರಿಗೆ
ವಿಸ್ತರಣೆ
*
ಮೈಸೂರಿನಿಂದ
ವಾರಣಾಸಿಗೆ
ಹೊಸ
ರೈಲು
ಓಡಾಡಬೇಕಿದೆ.
*
ಹಾಸನ-ಬೆಂಗಳೂರು
ರೈಲ್ವೆ
ಮಾರ್ಗ
ನಿರ್ಮಾಣ
ಕಾಮಗಾರಿ
ಪೂರ್ಣವಾಗಲಿ
*
ಚನ್ನಪಟ್ಟಣ
ರೇಲ್ವೆ
ಗೇಟ್,
ಸ್ಟೇಷನ್
ನವೀಕರಣ
*
ಚಿಕ್ಕಬಳ್ಳಾಪುರದಿಂದ
ಪುಟ್ಟಪರ್ತಿ,
ಗೌರಿಬಿದನೂರಿಗೆ
ನೂತನ
ಮಾರ್ಗ.
*
ಬೆಂಗಳೂರು-ಮಾರಿಕುಪ್ಪಂಗೆ
ಹೆಚ್ಚುವರಿ
ರೈಲು
*
ಬಂಗಾರಪೇಟೆ-ಬೆಂಗಳೂರಿಗೆ
ಹೆಚ್ಚುವರಿ
ರೈಲು
ಓಡಾಡಬೇಕು
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ
*
ವಾಸ್ಕೋ-ಮಂಗಳೂರು
ಸೆಂಟ್ರಲ್
ಇಂಟರ್
ಸಿಟಿ
*
ಹುಬ್ಬಳ್ಳಿ-
ಮಂಗಳೂರು
ಸೆಂಟ್ರಲ್
(
ವಯಾ
ಹಾಸನ-ಅರಸೀಕೆರೆ)
ರಾತ್ರಿ
ಎಕ್ಸ್
ಪ್ರೆಸ್
*
ಭಟ್ಕಳ-ಮಂಗಳೂರು
ಸೆಂಟ್ರಲ್
ಡಿಎಂಯು
*
ವಾಸ್ಕೋ-ಮಂಗಳೂರು-
ತಿರುಪತಿ
*
ನವದೆಹಲಿ-
ಸುಬ್ರಮಣ್ಯ
ರಸ್ತೆ
(ವಯಾ
MAO-MAJN)
*
16515/16
ಕಾರವಾರ-
ಯಶವಂತಪುರ
ಎಕ್ಸ್
ಪ್ರೆಸ್
ಪ್ರತಿದಿನ
ಸಂಚಾರಕ್ಕೆ
ಮನವಿ
(ಸದ್ಯಕ್ಕೆ
ವಾರಕ್ಕೆ
ಮೂರಾವರ್ತಿ
ಇದೆ)
*
ಮಂಗಳೂರು-
ಜಮ್ಮು
ಥಾವಿ
ನವ್
ಯುಗ್
ಎಕ್ಸ್
ಪ್ರೆಸ್
ಎರಡು
ವಾರಕ್ಕೊಮ್ಮೆ
ಸಂಚಾರಕ್ಕೆ
ಮನವಿ
ಸಾರ್ವಜನಿಕರಿಂದ ಬಂದಿರುವ ಇನ್ನಷ್ಟು ಬೇಡಿಕೆ-2
*
ಮಂಗಳೂರು-
ಹೌರಾ
ವಿವೇಕ್
ಎಕ್ಸ್
ಪ್ರೆಸ್
ಎರಡು
ವಾರಕ್ಕೊಮ್ಮೆ
ಸಂಚಾರಕ್ಕೆ
ಮನವಿ
*
ಕಾರೈಕಲ್-ಬೆಂಗಳೂರು
ಸೂಪರ್
ಫಾಸ್ಟ್
ಎಕ್ಸ್
ಪ್ರೆಸ್
ವಯಾ
TPJ
*
ಕೊಯಮತ್ತೂರು-ಹುಬ್ಬಳ್ಳಿ
ಎಕ್ಸ್
ಪ್ರೆಸ್
ಪ್ರತಿದಿನ
ವಯಾ
ಯಶವಂತಪುರ
*
ಡೀಸೆಲ್
ಲೋಕೋಮೋಟಿವ್
ಘಟಕ,
ಮಂಗಳೂರು
*
ಕೊಯಮತ್ತೂರು-ಬೆಂಗಳೂರು-ಮೈಸೂರು(
ಇಂಟರ್
ಸಿಟಿ
ವಯಾ
ತಿರುಪುರ್,
ಈರೋಡ್)
*
ಮಂಗಳೂರು-
ಹೌರಾ
ವಯಾ
ಮಡಗಾಂವ್-
ಹುಬ್ಬಳ್ಳಿ