ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಅವಕಾಶವನ್ನು ಉಪಯೋಗಿಸಿಕೊಳ್ಳಿ: ಮೈತ್ರಿ ಸರ್ಕಾರಕ್ಕೆ ರಾಹುಲ್ ಟ್ವೀಟ್ ಸಂದೇಶ

|
Google Oneindia Kannada News

Recommended Video

ಬಜೆಟ್ ಮುನ್ನ ಮೈತ್ರಿ ಸರ್ಕಾರಕ್ಕೆ ರಾಹುಲ್ ಟ್ವೀಟ್ ಸಂದೇಶ | Oneindia Kannada

ಬೆಂಗಳೂರು, ಜುಲೈ 04: ಕರ್ನಾಟಕ ಬಜೆಟ್ ಘೊಷಣೆ ಮಾಡುವ ಹಿಂದಿನ ದಿನ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ರಾಜ್ಯ ಸರ್ಕಾರಕ್ಕೆ ಶುಭ ಕೋರಿದ್ದಾರೆ.

ಬುಧವಾರ ಸಂಜೆ 4:30ಕ್ಕೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ರೈತರ ಸಾಲಮನ್ನಾ ಮಾಡುವ ಮೂಲಕ ಆಶ್ವಾಸನೆಯನ್ನು ಈಡೇರುತ್ತದೆ ಹಾಗೂ ರೈತರ ಆದಾಯವನ್ನು ಹೆಚ್ಚಳ ಮಾಡುತ್ತದೆ ಇದೆ ಎಂದು ನನಗೆ ಗಟ್ಟಿ ನಂಬಿಕೆ ಇದೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Rahul Gandhi tweet about Karnataka budget 2018-19

'ಕರ್ನಾಟಕವನ್ನು ರೈತರಿಗೆ ಭರವಸೆಯ ಸಂಕೇತವನ್ನಾಗಿಸುವುದಕ್ಕೆ ಈ ಬಜೆಟ್‌ ನಮ್ಮ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಅತ್ಯುತ್ತಮ ಅವಕಾಶ' ಎಂದು ರಾಹುಲ್ ಹೇಳಿದ್ದಾರೆ.

ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಕೊಡುಗೆ ಕೊಡುತ್ತಾರಾ ಕುಮಾರಸ್ವಾಮಿ?ಬಜೆಟ್‌ನಲ್ಲಿ ಬೆಂಗಳೂರಿಗೆ ಭರ್ಜರಿ ಕೊಡುಗೆ ಕೊಡುತ್ತಾರಾ ಕುಮಾರಸ್ವಾಮಿ?

ನಾಳೆ (ಜುಲೈ 05)ರಂದು ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದು ನಿರೀಕ್ಷಿತ ರೈತರ ಸಾಲಮನ್ನಾ ಘೋಷಣೆ ಮಾಡಲಿದ್ದಾರೆ.

ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು, ಬಜೆಟ್‌ ಮುಖ್ಯಾಂಶಗಳ ಮಾಹಿತಿಯನ್ನು ರಾಹುಲ್‌ ಗಾಂಧಿಗೆ ನಿಡಿದ್ದಾರೆ ಎನ್ನಲಾಗಿದೆ.

English summary
AICC president Rahul Gandhi tweet about Karnataka budget 2018-19 before a day. He also said 'This budget is an opportunity for our Govt. to make Karnataka a beacon of hope for farmers all across India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X