ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧರ್ಮಸ್ಥಳ: ಬೆಂಗಳೂರಿಗೆ ವಾಪಸಾಗುತ್ತಿದ್ದ 3 ದುರ್ಮರಣ
ಹಾಸನ ಚನ್ನರಾಯಪಟ್ಟಣದ ಗುಲಸಿಂದ ಬೈಪಾಸ್ ಬಳಿ ಇಂದು ಬೆಳಗ್ಗೆ ಕ್ವಾಲಿಸ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕ್ವಾಲಿಸ್ ವಾಹನದಲ್ಲಿದ್ದ ಬೆಂಗಳೂರಿನ ಕುಟುಂಬವೊಂದರ ಮೂರು ಮಂದಿ ಸಾವನ್ನಪ್ಪಿದ್ದರೆ ಐವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಲಕ ಗೋಪಾಲ್ (30) ಪದ್ಮಾವತಿ (35) ಮತ್ತು ಅನಿತಾ (40) ಮೃತರು. ಇವರು ಬೆಂಗಳೂರಿನ ಕಮಲಾನಗರ, ಬಸವೇಶ್ವರ ನಗರದವರು. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Comments
English summary
Qualis Tanker road accident at Hassan on Sept 24 morning. Three members of a Bangalore family returning from Dharmasthala died in the accident at Channarayapatna Gulsinda bypass. Gopal, Padmavathi and Anitha are identified as deceased.