ಕರ್ನಾಟಕದ 19 ಪೊಲೀಸರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ
ಬೆಂಗಳೂರು, ಆಗಸ್ಟ್ 14 : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದ 19 ಪೊಲೀಸರು ಈ ಬಾರಿ ರಾಷ್ಟ್ರಪತಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಶುಕ್ರವಾರ ಸ್ವಾತಂತ್ರ್ಯೋತ್ಸವ ಅಂಗವಾಗಿ ನೀಡುವ ರಾಷ್ಟ್ರಪತಿಗಳ ಪದಕ ವಿಜೇತರ ಪಟ್ಟಿ ಘೋಷಣೆಯಾಗಿದೆ. ಶನಿವಾರ ನಡೆಯುವ ಸ್ವಾತಂತ್ರ್ಯ ದಿನಾಚರಣೆಯಂದು ಪದಕಗಳನ್ನು ಪ್ರದಾನ ಮಾಡಲಾಗುತ್ತದೆ.
ಗೃಹ ಇಲಾಖೆಯ ಪದಕಕ್ಕೆ; ಕರ್ನಾಟಕದ ನಾಲ್ವರು ಪೊಲೀಸರು ಆಯ್ಕೆ
2018ರಿಂದ ಕೇಂದ್ರ ಗೃಹ ಇಲಾಖೆಯು ಉತ್ತಮ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಪದಕವನ್ನು ನೀಡುತ್ತದೆ. ಕರ್ನಾಟಕದ ನಾಲ್ವರು ಸೇರಿದಂತೆ 120 ಪೊಲೀಸ್ ಅಧಿಕಾರಿಗಳನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ; ಎಲ್ಲಾ ಪೊಲೀಸರಿಗೆ ಕೋವಿಡ್ ಪರೀಕ್ಷೆ
ಸ್ವಾತಂತ್ರ್ಯ ದಿನಾಚರಣೆ: ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ? ಇಲ್ಲಿದೆ ಪಟ್ಟಿ
ಪೊಲೀಸ್ ಪದಕ ವಿಜೇತರ ಪಟ್ಟಿ
*
ಆರ್.
ಹೇಮಂತ್
ಕುಮಾರ್,
ಡಿವೈಎಸ್ಪಿ
*
ಪರಮೇಶ್ವರ
ಹೆಗ್ಡೆ,
ಡಿವೈಎಸ್ಪಿ
*
ಆರ್.
ಮಂಜುನಾಥ್
ಡಿವೈಎಸ್ಪಿ
*
ಎಚ್.
ಎಂ.
ಶೈಲೇಂದ್ರ,
ಡಿವೈಎಸ್ಪಿ
*
ಅರುಣ್
ನಾಗೇಗೌಡ,
ಡಿವೈಎಸ್ಪಿ
*
ಎಚ್.
ಎಂ.
ಸತೀಶ್,
ಎಪಿಪಿ
*
ಎಚ್.
ಬಿ.
ರಮೇಶ್
ಕುಮಾರ್,
ಡಿವೈಎಸ್ಪಿ
*
ಪಿ.
ಉಮೇಶ್,
ಎಸಿಪಿ
*
ಸಿ.
ಐ.
ದಿವಾಕರ್,
ಸರ್ಕಲ್
ಇನ್ಸ್ಪೆಕ್ಟರ್
*
ಜಿ.
ಎನ್.
ರುದ್ರೇಶ್,
ಆರ್ಪಿಐ
*
ಬಿ.
ಎ.
ಲಕ್ಷ್ಮೀ
ನಾರಾಯಣ,
ಪಿಎಸ್ಐ
*
ಎಂ.
ಎಸ್.
ಚಂದೇಕರ್,
ಆರ್ಎಸ್ಐ
*
ಕೆ.
ಜಯಪ್ರಕಾಶ್,
ಪಿಎಸ್ಐ
*
ಎಚ್.
ನಂಜುಂಡಯ್ಯ,
ಎಎಸ್ಐ
*
ಹತೀಕ್
ರೆಹಮಾನ್,
ಎಎಸ್ಐ
*
ರಾಮಾಂಜನಯ್ಯಾ,
ಎಎಸ್ಐ
*
ಆರ್.
ಎನ್.
ಬಾಳಿಕಾಯಿ,
ಎಎಸ್ಐ
*
ಕೆ.
ಹೊನ್ನಪ್ಪ,
ಹೆಡ್
ಕಾನ್ಸ್ಟೇಬಲ್
*
ವಿ.
ಎಲ್.
ಎನ್.
ಪ್ರಸನ್ನ
ಕುಮಾರ್,
ಎಎಸ್ಐ
(ಸಿಐಡಿ)