ಹಿಂದುಳಿದ ವರ್ಗಕ್ಕೆ ಆಲೆಮಾರಿಗಳ 46 ಜಾತಿಗಳು ಸೇರ್ಪಡೆ
ಬೆಂಗಳೂರು, ಮಾರ್ಚ್ 26: ಪ್ರತ್ಯೇಕ ಲಿಂಗಾಯತ ಧರ್ಮ ಭಾಗ್ಯ ನೀಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಇದರ ಜತೆಗೆ 46 ಜಾತಿಗಳನ್ನು ಅಧಿಕೃತವಾಗಿ ಹಿಂದುಳಿದ ವರ್ಗಕ್ಕೆ ಸೇರ್ಪಡೆಗೊಳಿಸಿದೆ.
ರಾಜ್ಯ ಸರ್ಕಾರದ ಆದೇಶದ ಪ್ರಕಾರ, 46 ಜಾತಿಗಳನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಅಲೆಮಾರಿ, ಅರೆ-ಅಲೆಮಾರಿ ಜನಾಂಗಗಳೆಂದು ಗುರುತಿಸಲಾಗಿದೆ.
ಹಿಂದುಳಿದ ವರ್ಗಕ್ಕೆ ಆಲೆಮಾರಿಗಳ 46 ಜಾತಿಗಳು ಸೇರ್ಪಡೆ
ಬೈರಾಗಿ
(ಬಾವ)
ಬಾಲಸಂತೋಷ-ಜೋಷ,
ಬಾಜ್ಗರ್,
ಭರಡಿ,
ಬುಡಬುಡಕ್-ಜೋಷ-ಗೊಂಧಳಿ,
ಚಾರ,
ಚಿತರೂಕರ್-ಜೋಷ,
ಧೋಲಿ,
ಡವೇರಿ,
ದೊಂಬರಿ,
ಘಿಸಾಡಿ,
ಗಾರುಡಿ,
ಗೋಪಾಲ್,
ಗೊಂದಳಿ,
ಹೆಳವ,
ಜೋಗಿ,
ಕೇಲಕಿರಿ,
ಕೋಲ್ಹಟಿ,
ನಂದಿವಾಲ-ಜೋಷ-ಗೊಂದಳಿ
ಪುಲ್ಮಾಲಿ,
ನಾಥಪಂರ್
ಡೌರಿಗೋಸಾವಿ,
ನಶಿ್ಕಕಾರಿ,
ಪಾಂಗುಯಾಯಲ್,
ಜೋಷ
(ಸಾದಾಜೋಷ),
ಸಾನಸ್ಯ
ಸರಾನಯ,
ತ್ರುಮಲಿ,
ವಾಯು್ಡ,
ವಾಸುದೇವ,
ವಾಡಿ,
ವಾಗಿರೂ,
ವೀರ್,
ಬಜನಯ,
ಶಿಕಕಿಲಿಗರ್,
ಗೊಲಲಿ,
ಕ್ಲಿಲಿಕಾಯಾತ,
ಸರೋಡಿ,
ದುಗ್ಕ-ಮುಗ್ಕ
(ಬುರ್ಬುರ್ಚ),
ಹಾವ್ಗಾರ್
(ಹಾವಾಡಿಗಾರ್),
ಪಿಚಿಗುಂಟಲ,
ಮಸಣಿಯ
ಯೕಗಿ,
(ಬೆಸ್ತರ್)
ಬುಂಡಬೆಸ್ತ,
ಕಟಬು,
ದವೆ್ಕಶ್,
ಕಾಶಿಕಪಾಡಿ,
ದೊಂಬಿದಾಸ,
ಬೈಲಪತ್ತಾರ್
ಎಂಬ
ಈ
46
ಜಾತಿಗಳನ್ನು
ಅಧಿಕೃತವಾಗಿ
ಹಿಂದುಳಿದ
ವರ್ಗಗಳಲ್ಲಿ
ಅಲೆಮಾರಿ-
ಅರೆ
ಅಲೆಮಾರಿ
ಜನಾಂಗಗಳೆಂದು
ಗುರುತಿಸಲಾಗಿದೆ.
ಈ ಅಲೆಮಾರಿ- ಅರೆಅಲೆಮಾರಿ ಜನಾಂಗಗಳ ಪ್ರಸ್ತುತಿ ಸ್ಥಿತಿಗಳ ಬಗ್ಗೆ ಸಾರ್ವಜನಿಕರಿಗೆ ಪ್ರಮುಖ ಹಾಗೂ ನಿಖರ ಮಾಹಿತಿಗಳನ್ನು ನೀಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಒಂದು ಪುಸ್ತಕವನ್ನು ಹೊರ ತರಲಾಗುತ್ತಿದೆ.
ಒಬಿಸಿ ಕೆನೆ ಪದರ ಆದಾಯ ಮಿತಿ 8 ಲಕ್ಷಕ್ಕೆ ಏರಿಕೆ
ಈ ನಿಟ್ಟಿನಲ್ಲಿ ಈ ಮೇಲಿನ ಅಲೆಮಾರಿ-ಅರೆ ಅಲೆಮಾರಿ ಜಾತಿಗಳ/ ಸಮುದಾಯಗಳ ಪ್ರತಿನಿಧಿಗಳು ಅಥವಾ ಆ ಸಮುದಾಯದ ಸಂಘಗಳಿದ್ದಲ್ಲಿ ಅವುಗಳ ಮುಖ್ಯಸ್ಥರು, ಆಯೋಗದ ಕಚೇರಿಗೆ ಬಂದು ತಮ್ಮ ಜಾತ್ಯ ಬಗ್ಗೆ ನಿಖರವಾದ ಮಾಹಿತಿಗಳನ್ನು ನೀಡಬಹುದಾಗಿದೆ.
ಪಟೇಲರಿಗೆ ಮೀಸಲಾತಿ ಏಕೆ ಸಿಗುತ್ತಿಲ್ಲ?
ಲಿಖಿತವಾಗಿ ಅಥವಾ ಮುದ್ದಾಮ್ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂ.16-ಡಿ, 2ನೇ ಮರಡಿ, ಡಿ.ದೇವರಾಜ ಅರಸು ಭವನ, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು- 560052 ಗೆ ಇಲ್ಲಿಗೆ ಕಳಿಸಬಹುದು.