ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿಗೆ ನೂತನ ಸದಸ್ಯರ ನೇಮಕ
ಬೆಂಗಳೂರು, ಜ. 26: ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. 24 ನೂತನ ಸದಸ್ಯರನ್ನು ನೇಮಕ ಮಾಡಿದ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ. ಕೆ.ಸಿ. ಸಂದೀಪ್ ಕುಮಾರ್ ಆದೇಶ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ. ನೂತನ ಸದಸ್ಯರ ವಿವರ ಹೀಗಿದೆ.
* ಎಸ್. ರವಿ ಕುಮಾರ್ - ಮೈಸೂರು ಗ್ರಾಮಾಂತರ
* ರಜತ್ - ಮಂಡ್ಯ
* ಮಹೇಶ್ ತಿಮ್ಮಯ್ಯ - ಕೊಡಗು
* ಪ್ರಜ್ವಲ್ ಕುಮಾರ್ವ ಶೆಟ್ಟಿ - ಉಡುಪಿ
* ಧನಿಕ್ ಗೌಡ - ಚಿಕ್ಕಮಗಳೂರು
* ಅನೂಪ್ ಕುಮಾರ್ - ಶಿವಮೊಗ್ಗ
* ನರಹರಿ ಆಚಾರ್ ಕಟ್ಟಿ - ಹಾವೇರಿ
* ಪವನ್ ಕುಮಾರ್ ಮುಂಡರಗಿ - ಗದಗ
* ಶ್ರೇಯಸ್ ನಾಕಾಡಿ - ಬೆಳಗಾವಿ ನಗರ
* ವಿಠ್ಠಲ್ ಯತ್ನಟ್ಟಿ - ಬಾಗಲಕೋಟೆ
* ಸಚಿನ್ ಕಡಗಂಜಿ - ಕಲಬುರಗಿ ನಗರ
* ಪ್ರೀತಂ ಪಾಟೀಲ್ - ಕಲಬುರಗಿ ಗ್ರಾಮಾಂತರ
* ಕರಬಸಪ್ಪ ಬೀರಾಳ - ಯಾದಗಿರಿ
* ಮಹಾಲಕ್ಷ್ಮೀ ಲಕ್ಷ್ಮಣ ಕೊಂಡಾವಿ - ಕೊಪ್ಪಳ
* ಅಡವಿ ಸ್ವಾಮಿ - ಬಳ್ಳಾರಿ
* ರುದ್ರೇಶ್ - ತುಮಕೂರು
* ಬಾಲಾಜಿ - ರಾಮನಗರ
* ವಿಶ್ವಾಸ್ - ಬೆಂಗಳೂರು ಗ್ರಾಮಾಂತರ
* ಸತೀಶ್ ಬಾಗೆಪಲ್ಲಿ - ಚಿಕ್ಕಬಳ್ಳಾಪುರ
* ಎನ್. ಮೋಹನ್ ಕಾಂತ್ - ಕೋಲಾರ
* ವೀಣಾ ಗೌಡ - ಬೆಂಗಳೂರು ಉತ್ತರ
* ಅಕ್ಷಯ ರೈ - ಬೆಂಗಳೂರು ಉತ್ತರ
* ಜಗದೀಶ್ ಚಂದ್ರ - ಬೆಂಗಳೂರು ಕೇಂದ್ರ
* ಪ್ರಶಾಂತ್ - ಬೆಂಗಳೂರು ಕೇಂದ್ರ
Recommended Video