ಬೆಂಗಳೂರು, ತುಮಕೂರಿಗೆ ಮೋದಿ, ಹಲವೆಡೆ ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು, ಜನವರಿ 01: ಪ್ರಧಾನಿ ನರೇಂದ್ರ ಮೋದಿ ಬುಧವಾರ ತುಮಕೂರಿಗೆ ಆಗಮಿಸಲಿದ್ದು, ರೈತರ ಸಮಾವೇಶದಲ್ಲಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಭಾಷಣ ಮಾಡಲಿದ್ದಾರೆ.
ಅದಕ್ಕೂ ಮೊದಲು ಅವರು ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬಂದಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗಲಿದ್ದು, ಅದಕ್ಕೆ ವಾಹನ ಸವಾರರು ಬೇರೆ ಮಾರ್ಗ ನೋಡಿಕೊಳ್ಳುವುದು ಸೂಕ್ತ.
ಪ್ರಧಾನಿ ಮೋದಿ ಅವರ ಗುರುವಾರದ ದಿನಚರಿ ಹೇಗಿದೆ..? ಯಾವೆಲ್ಲ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಎನ್ನುವ ಸಂಪೂರ್ಣ ಟೈಮ್ ಲೈನ್ ಈ ಕೆಳಗಿನಂತಿದೆ.
*
ನಾಳೆ
ಮಧ್ಯಾಹ್ನ
1:20ಕ್ಕೆ
ನವದೆಹಲಿಯಿಂದ
ಬೆಂಗಳೂರಿನ
ಯಲಹಂಕ
ಏರ್ಪೋರ್ಸ್
ಗೆ
ಆಗಮನ.ಮಧ್ಯಾಹ್ನ1:25
ಕ್ಕೆ
ಯಲಹಂಕ
ಏರ್ಫೊರ್ಸ್
ನಿಂದ
ಮಿಗ್-17
ಮೂಲಕ
ತುಮಕೂರು
ಕಡೆ
ಪ್ರಯಾಣ.
*
ಮಧ್ಯಾಹ್ನ
2:00
ಗಂಟೆಗೆ
ತುಮಕೂರು
ವಿವಿ
ಹೆಲಿಪ್ಯಾಡ್
ನಲ್ಲಿ
ಹೆಲಿಕಾಪ್ಟರ್
ಲ್ಯಾಡಿಂಗ್.
*
ಮಧ್ಯಾಹ್ನ
2:05
ನಿಮಿಷಕ್ಕೆ
ತುಮಕೂರು
ವಿವಿ
ಹೆಲಿಪ್ಯಾಡ್
ನಿಂದ
ಸಿದ್ದಗಂಗಾ
ಮಠಕ್ಕೆ
ಪ್ರಯಾಣ
(ಸುಮಾರು
15
ನಿಮಿಷಗಳ
ಕಾಲ
ರಸ್ತೆ
ನಿರ್ಬಂಧ).
*
ಮಧ್ಯಾಹ್ನ
2:15
ಕ್ಕೆ
ಸಿದ್ದಗಂಗಾ
ಮಠಕ್ಕೆ
ಭೇಟಿ,
ಶ್ರೀ
ಗಳ
ಗದ್ದುಗೆಗೆ
ಗೌರವ
ಸಲ್ಲಿಕೆ
ನಂತರ
ಸಿದ್ದಲಿಂಗ
ಸ್ವಾಮೀಜಿಗಳ
ಜತೆ
ಮಾತುಕತೆ
(3:20
ಕ್ಕೆ
ಸಿದ್ದಗಂಗಾ
ಮಠದಿಂದ
ನಿರ್ಗಮನ).
*
ಮಧ್ಯಾಹ್ನ
3:30
ನಿಮಿಷಕ್ಕೆ
ತುಮಕೂರಿನ
ಸರ್ಕಾರಿ
ಜೂನಿಯರ್
ಕಾಲೇಜು
ಮೈದಾನಕ್ಕೆ
ಆಗಮಿಸಲಿದ್ದು,
ಪ್ರಧಾನ
ಮಂತ್ರಿ
ಕಿಸಾನ್
ಸಮ್ಮಾನ್
ಯೋಜನೆ
ಅಡಿ
6
ಕೋಟಿ
ರೈತ
ಕುಟುಂಬಗಳಿಗೆ
ನೇರ
ವರ್ಗಾವಣೆ
ಹಾಗೂ
ಕೃಷಿ
ಕರ್ಮಣ್
ಪ್ರಶಸ್ತಿ
ವಿತರಣೆ
ಹಾಗೂ
ಮೀನು
ಸಾಗಣಿಕೆದಾರರ
ಸೌಲಭ್ಯಗಳ
ವಿತರಣೆ
ಸಮಾರಂಭಕ್ಕೆ
ಚಾಲನೆ.
*
ಸಂಜೆ
5:05.ಕ್ಕೆ
ಸರ್ಕಾರಿ
ಜೂನಿಯರ್
ಕಾಲೇಜು
ಮೈದಾನದಿಂದ
ನಿರ್ಗಮನ
*
ಸಂಜೆ
5:10
ತುಮಕೂರು
ವಿವಿ
ಹೆಲಿಪ್ಯಾಡ್
ಗೆ
ಆಗಮಿಸಿ
ಬೆಂಗಳೂರಿಗೆ
ಪ್ರಯಾಣ.
*
ಸಂಜೆ
5:50
ಕ್ಕೆ
ಬೆಂಗಳೂರಿನ
ಹೆಚ್ಎಎಲ್
ಏರ್ಪೋರ್ಟ್
ಗೆ
ಆಗಮನ.
*
ಸಂಜೆ
5:50
ಕ್ಕೆ
ಹೆಚ್
ಎಎಲ್
ನಿಂದ
ಸುರಂಜನ
ದಾಸ್
ರಸ್ತೆಯ
ಡಿಆರ್
ಡಿಓ
ಯುವ
ವಿಜ್ಙಾನಗಳ
ಕಾರ್ಯಕ್ರಮದಲ್ಲಿ
ಭಾಗಿ.
*
ಸಂಜೆ
7:05
ನಿಮಿಷಕ್ಕೆ
DRDOದಿಂದ
ರಸ್ತೆ
ಮೂಲಕ
ನಿರ್ಗಮನ.
*
ಸಂಜೆ
7:20
ಕ್ಕೆ
ರಾಜಭವನಕ್ಕೆ
ಆಗಮನ.
(ಸುರಂಜನ
ದಾಸ್
ರಸ್ತೆ,ಹೆಚ್
ಎಎಲ್
ರಸ್ತೆ,
ಎಂ.ಜಿ
ರಸ್ತೆ,
ರಾಜಭವನ,
ಸಂಚಾರ
ನಿಷೇಧ)
*
ಮರುದಿನ
(ಶುಕ್ರವಾರ)
(3/1/2020)
*
ಬೆಳಗ್ಗೆ
9:40
ಕ್ಕೆ
ರಾಜಭವನದಿಂದ
ರಸ್ತೆಮೂಲಕ
ಜಿಕೆವಿಕೆಗೆ
ಆಗಮನ
*
ಬೆಳಗ್ಗೆ
10:00
ರಿಂದ
11:05
ನಿಮಿಷದವರೆಗೆ
107
ನೇ
ಇಂಡಿಯನ್
ಸೈನ್ಸ್
ಕಾಂಗ್ರೆಸ್
ಕಾರ್ಯಕ್ರಮದಲ್ಲಿ
ಭಾಗಿ.
*
ಬೆಳಗ್ಗೆ
11:10
ಕ್ಕೆ
ರಸ್ತೆ
ಮೂಲಕ
HALಗೆ
ವ
ಬೆಳಗ್ಗೆ
11:30
ಕ್ಕೆ
HALನಿಂದ
ದೆಹಲಿಗೆ
ಹೆಲಿಕಾಪ್ಟರ್
ಮೂಲಕ
ಪ್ರಯಾಣ.
ಬಳ್ಳಾರಿ ರಸ್ತೆ, ಹೆಬ್ಬಾಳ ಫ್ಲೈ ಓವರ್, ಮೇಕ್ರಿ ಸರ್ಕಲ್, ಟ್ರಿನಿಟಿ ಸರ್ಕಲ್ ಮಾರ್ಗವಾಗಿ HALಗೆ ತೆರಳಲಿದ್ದಾರೆ. ಈ ಹಿನ್ನಲೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಬದಲಿ ಮಾರ್ಗ ಬಳಸುವುದು ಒಳಿತು